ಕಾಂಗ್ರೆಸ್ಗೆ ಸೇರ್ಪಡೆಗೊಂಡ ಮಹಿಳಾ ಮೋರ್ಚಾದ ಅಧ್ಯಕ್ಷೆವೀರಾಜಪೇಟೆ ವರದಿ, ಡಿ.9: ಭಾರತೀಯ ಜನತಾ ಪಕ್ಷದ ಆರ್ಜಿ ವಲಯ ಮಹಿಳಾ ಮೋರ್ಚಾದ ಆಧ್ಯಕ್ಷೆ ನಿಶಾ ವಿಜಯನ್ ಪಕ್ಷ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ವೀರಾಜಪೇಟೆ ನಗರದ
ಅಕಾಲಿಕ ಮಳೆಗೆ ಭತ್ತದ ಫಸಲು ನೀರು ಪಾಲು... ರೈತ ಕಂಗಾಲು ಗೋಣಿಕೊಪ್ಪಲು, ಡಿ.9: ಮಂಗಳವಾರ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದಿದ್ದ ಭತ್ತದ ಫಸಲು ನೀರು ಪಾಲಾಗಿದ್ದು ಅನ್ನದಾತ ಆತಂಕಕ್ಕೀಡಾಗಿದ್ದಾನೆ. ಭತ್ತದ ಕೃಷಿ ನಷ್ಟದಲ್ಲಿದ್ದರೂ ತನ್ನ
ಪಟ್ಟಣದ ಸಮಸ್ಯೆ ಬಗೆಹರಿಸಲು ವಿವಿಧ ಇಲಾಖಾಧಿಕಾರಿಗಳೊಂದಿಗೆ ಸಭೆಸೋಮವಾರಪೇಟೆ, ಡಿ. 9: ಪಟ್ಟಣ ಪಂಚಾಯಿತಿಯಲ್ಲಿರುವ ಸಮಸ್ಯೆಗಳು, ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಇದೇ ಪ್ರಥಮವಾಗಿ ಆಯೋಜಿಸ ಲಾಗಿದ್ದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ, ಉಪಯುಕ್ತ ಚರ್ಚೆಗಳು
ತಾ.15ರಿಂದ ಪೆÇನ್ನಂಪೇಟೆಯಲ್ಲಿ ಸಿ.ಪಿ.ಹೆಚ್.ಎಲ್ 2020 ಹಾಕಿ ಪಂದ್ಯಾವಳಿಪೆÇನ್ನಂಪೇಟೆ, ಡಿ. 9: ಕೊಡಗು ಜಿಲ್ಲೆಯಲ್ಲೆ ಇದೇ ಮೊದಲ ಬಾರಿಗೆ ಪುರುಷರಿಗಾಗಿ 'ಕೂರ್ಗ್ ಪ್ರೀಮಿಯರ್ ಹಾಕಿ ಲೀಗ್-2020 (ಸಿ.ಪಿ.ಹೆಚ್.ಎಲ್)' ಪಂದ್ಯಾವಳಿ ಯನ್ನು ತಾ. 15 ರಿಂದ 20
ವೀರಾಜಪೇಟೆ ಪ.ಪಂ. ತಾ. 15 ರಂದು ಸಭೆವೀರಾಜಪೇಟೆ, ಡಿ.9: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಪದವಿಗಳ ಆಯ್ಕೆಯ ವಿವಾದಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತೆರೆ ಎಳೆದಿರುವ ಹಿನ್ನಲೆಯಲ್ಲಿ ಚುನಾವಣೆ ಕಳೆದು ಎರಡು ವರ್ಷಗಳ