ಶನಿವಾರಸಂತೆ, ಜ. ೨೮: ಧರ್ಮದ ತಿರುಳನ್ನು ಅರಿತರೆ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ನಲ್ಲಿ ಎನ್.ಕೆ.ಎಸ್.ಎಸ್.ಎಫ್. ಜಿಲ್ಲಾ ಸಮಿತಿ ವತಿಯಿಂದ ನಡೆದ ಮಾನವ ಸರಪಳಿ ಹಾಗೂ ಸೌಹಾರ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಅವರವರ ಧರ್ಮದ ಸಾರವನ್ನು ಆಳವಾಗಿ ಅಧ್ಯಯನ ಮಾಡಿ ಪಾಲಿಸಬೇಕು. ಶಿಕ್ಷಣದಿಂದಲೂ ಸ್ವಾಸ್ಥö್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸಮಿತಿ ಉಪ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ ಮಾತನಾಡಿ, ವಿಶ್ವದಲ್ಲಿ ಜಾತ್ಯತೀತ ಪ್ರಜಾಸತ್ತಾತ್ಮಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದ ಸುಂದರ ದೇಶ ಭಾರತ. ಸ್ವಾತಂತ್ರö್ಯ ಸಂಗ್ರಾಮದಲ್ಲಿ ವಿವಿಧ ಧರ್ಮದವರು ಐಕ್ಯತೆಯಿಂದ ಹೋರಾಟ ನಡೆಸಿದ ಫಲವೇ ಇಂದು ಭಾರತ ಬಲಿಷ್ಠ ಪ್ರಜಾಪ್ರಭುತ್ವ ದೇಶವೆನಿಸಿದೆ ಎಂದರು.
ಶನಿವಾರಸAತೆ ವಿಘ್ನೇಶ್ವರ ಅಧ್ಯಯನ ಮಾಡಿ ಪಾಲಿಸಬೇಕು. ಶಿಕ್ಷಣದಿಂದಲೂ ಸ್ವಾಸ್ಥö್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸಮಿತಿ ಉಪ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ ಮಾತನಾಡಿ, ವಿಶ್ವದಲ್ಲಿ ಜಾತ್ಯತೀತ ಪ್ರಜಾಸತ್ತಾತ್ಮಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದ ಸುಂದರ ದೇಶ ಭಾರತ. ಸ್ವಾತಂತ್ರö್ಯ ಸಂಗ್ರಾಮದಲ್ಲಿ ವಿವಿಧ ಧರ್ಮದವರು ಐಕ್ಯತೆಯಿಂದ ಹೋರಾಟ ನಡೆಸಿದ ಫಲವೇ ಇಂದು ಭಾರತ ಬಲಿಷ್ಠ ಪ್ರಜಾಪ್ರಭುತ್ವ ದೇಶವೆನಿಸಿದೆ ಎಂದರು.
ಶನಿವಾರಸAತೆ ವಿಘ್ನೇಶ್ವರ ಜಿಲ್ಲಾ ಅಧ್ಯಕ್ಷ ತಮ್ಲೀಖ್ ದಾರಿಮಿ ಮಾತನಾಡಿ, ರಾಷ್ಟç ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪದೊAದಿಗೆ ಮಾನವ ಸರಪಳಿ ಹಾಗೂ ಸೌಹಾರ್ದ ಸಮ್ಮೇಳನವನ್ನು ಜಿಲ್ಲೆಯ ವಿವಿಧೆಡೆಯಂತೆ ಗಡಿಭಾಗ ಕೊಡ್ಲಿಪೇಟೆಯಲ್ಲೂ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಪ್ರಮುಖರಾದ ಖತೀಬ್ ಹಾರಿಸ್ ಬಾಖವಿ, ಇಬ್ರಾಹಿಂ ಬಾತಿಷ ಶಂಶಿ, ಝಹೀರ್ ನಿಝಾಮಿ, ಅಬ್ದುಲ್ ರೆಹಮಾನ್, ಉಮರ್ ಫೈಝಿ, ಡಿ.ಎ. ಸುಲೈಮಾನ್, ಮಲ್ಲಳ್ಳಿ ಇಬ್ಅಹಿಂ, ರಝಾಕ್ ಫೈಝಿ, ಬಶೀರ್ ಹಾಜಿ, ಅರಿಫ್ ಫೈಝೀ, ಅಶ್ರಫ್, ಜಿಲ್ಲೆಯ ವಿವಿಧೆಡೆಯಿಂದ ಎಸ್.ಕೆ.ಎಸ್. ಎಸ್.ಎಫ್., ಎಸ್.ವೈ.ಎಸ್. ಹಾಗೂ ಜಂಯ್ಯಿಯತ್ತುಲ್ ಉಲಮಾದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.