ಕಾಡಾನೆ ದಾಳಿ : ಕಾವಲುಗಾರನಿಗೆ ಗಂಭೀರ ಗಾಯಸಿದ್ದಾಪುರ, ಮಾ.13: ಕಾಫಿ ಕಣದಲ್ಲಿ ಕಾವಲುಗಾರನಾಗಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯ ಗೊಳಿಸಿರುವ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ತಾ. ನಾಳೆ ಶ್ರೀ ಮೃತ್ಯುಂಜಯ ಉತ್ಸವಕ್ಕೆ ತೆರೆಬಾಡಗರಕೇರಿ, ಮಾ. 13: ಬಾಡಗರಕೇರಿಯಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ಮಾರ್ಚ್ 5 ರಿಂದ ಪ್ರಾರಂಭಗೊಂಡಿದ್ದು ಹಾಗೂ ತಾ. 15 ರಂದು (ನಾಳೆ) ಉತ್ಸವದ ಅಂತಿಮ ಇಂದು ಅರೆಭಾಷೆ ರಂಗ ಶಿಬಿರದ ಸಮಾರೋಪಮಡಿಕೇರಿ, ಮಾ. 13: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 40 ದಿನಗಳ ರಾಜ್ಯ ಮಟ್ಟದ ಅರೆಭಾಷೆ ರಂಗ ಶಿಬಿರದ ಸಮಾರೋಪ ಸಮಾರಂಭ ಹಾಗೂ ಟಿಬೇಟಿಯನ್ ಕೇಂದ್ರದಲ್ಲಿ ಕೊರೊನಾ ಇಲ್ಲ ಕುಶಾಲನಗರ, ಮಾ 13: ಬೈಲುಕೊಪ್ಪ ಟಿಬೇಟಿಯನ್ ಕೇಂದ್ರದಲ್ಲಿ ಯಾವುದೇ ಕೊರೋನ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆ ಸ್ಪಷ್ಟಪಡಿಸಿದೆ. ಬೈಲುಕೊಪ್ಪದಲ್ಲಿ ಸೋಂಕು ಪತ್ತೆಯಾಗಿದೆ ದೇವರ ವಾರ್ಷಿಕೋತ್ಸವಸುಂಟಿಕೊಪ್ಪ, ಮಾ.13: ಸುಂಟಿಕೊಪ್ಪ ಗ್ರಾಮ ದೇವರ ಪ್ರಥಮ ವರ್ಷದ ವಾರ್ಷಿಕೋತ್ಸವವು ತಾ.17 ರಂದು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಸ್ಥಳಶುದ್ಧಿ, 8 ಗಂಟೆಗೆ ಮಹಾಮಂಗಳಾರತಿ, 9
ಕಾಡಾನೆ ದಾಳಿ : ಕಾವಲುಗಾರನಿಗೆ ಗಂಭೀರ ಗಾಯಸಿದ್ದಾಪುರ, ಮಾ.13: ಕಾಫಿ ಕಣದಲ್ಲಿ ಕಾವಲುಗಾರನಾಗಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯ ಗೊಳಿಸಿರುವ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ತಾ.
ನಾಳೆ ಶ್ರೀ ಮೃತ್ಯುಂಜಯ ಉತ್ಸವಕ್ಕೆ ತೆರೆಬಾಡಗರಕೇರಿ, ಮಾ. 13: ಬಾಡಗರಕೇರಿಯಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ಮಾರ್ಚ್ 5 ರಿಂದ ಪ್ರಾರಂಭಗೊಂಡಿದ್ದು ಹಾಗೂ ತಾ. 15 ರಂದು (ನಾಳೆ) ಉತ್ಸವದ ಅಂತಿಮ
ಇಂದು ಅರೆಭಾಷೆ ರಂಗ ಶಿಬಿರದ ಸಮಾರೋಪಮಡಿಕೇರಿ, ಮಾ. 13: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 40 ದಿನಗಳ ರಾಜ್ಯ ಮಟ್ಟದ ಅರೆಭಾಷೆ ರಂಗ ಶಿಬಿರದ ಸಮಾರೋಪ ಸಮಾರಂಭ ಹಾಗೂ
ಟಿಬೇಟಿಯನ್ ಕೇಂದ್ರದಲ್ಲಿ ಕೊರೊನಾ ಇಲ್ಲ ಕುಶಾಲನಗರ, ಮಾ 13: ಬೈಲುಕೊಪ್ಪ ಟಿಬೇಟಿಯನ್ ಕೇಂದ್ರದಲ್ಲಿ ಯಾವುದೇ ಕೊರೋನ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆ ಸ್ಪಷ್ಟಪಡಿಸಿದೆ. ಬೈಲುಕೊಪ್ಪದಲ್ಲಿ ಸೋಂಕು ಪತ್ತೆಯಾಗಿದೆ
ದೇವರ ವಾರ್ಷಿಕೋತ್ಸವಸುಂಟಿಕೊಪ್ಪ, ಮಾ.13: ಸುಂಟಿಕೊಪ್ಪ ಗ್ರಾಮ ದೇವರ ಪ್ರಥಮ ವರ್ಷದ ವಾರ್ಷಿಕೋತ್ಸವವು ತಾ.17 ರಂದು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಸ್ಥಳಶುದ್ಧಿ, 8 ಗಂಟೆಗೆ ಮಹಾಮಂಗಳಾರತಿ, 9