ಕೊರೊನಾ ಭೀತಿಯಲ್ಲಿ ಔಷಧಿ ಸಿಂಪಡಣೆಗುಡ್ಡೆಹೊಸೂರು, ಜೂ. 25: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಕೊರೊನಾ ಮತ್ತು ಇತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ಪಂಚಾಯ್ತಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಔಷಧಿಯನ್ನು ಸಿಂಪಡಿಸಲಾಯಿತು. ಶಾಲಾ ಆವರಣ ಸ್ವಚ್ಛತೆನಾಪೋಕ್ಲು, ಜೂ. 25: ಸಮೀಪದ ಚೆರಿಯಪರಂಬುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ವತಿಯಿಂದ ಶಾಲಾ ಆವರಣದಲ್ಲಿ ಬೆಳೆದಿದ್ದ ಕಾಡು ಕಡಿದು ಸ್ವಚ್ಛಗೊಳಿಸಲಾಯಿತು. ಎಸ್‍ಡಿಎಂಸಿ ಅಧ್ಯಕ್ಷ ,ಮುಖ್ಯ ರಸ್ತೆ ಸರಿಪಡಿಸಲು ಆಗ್ರಹ ನಾಪೆÇೀಕ್ಲು, ಜೂ. 25: ನಾಪೆÇೀಕ್ಲು ತೋಟಗಾರಿಕೆ ಇಲಾಖೆ ಬಳಿಯಿಂದ ಬೇತು, ನಾಪೆÇೀಕ್ಲು ನಗರಕ್ಕೆ ಹೋಗುವ ಸಂಪರ್ಕ ರಸ್ತೆಯು ಕಳೆದ 10 ವರ್ಷಗಳಿಂದ ದುರಸ್ತಿಕಾಣದೇ ನಡೆಯಲಾರದ ಪರಿಸ್ಥಿತಿಯಲ್ಲಿದೆ. ರಾಜ್ಯ ಕುಶಾಲನಗರ ರೋಟರಿಗೆ ಆಯ್ಕೆಕುಶಾಲನಗರ, ಜೂ. 25: ಕುಶಾಲನಗರ ರೋಟರಿ 3181 ರ ನೂತನ ಸಾಲಿನ ಅಧ್ಯಕ್ಷರಾಗಿ ಕೆ.ಪಿ. ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ 2020-21 ರ ಸಾಲಿನ ಕೊರೊನಾ ವಾರಿಯರ್ಸ್ಗೆ ಸನ್ಮಾನಕೂಡಿಗೆ, ಜೂ. 25: ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರೊನಾ ವಾರಿಯರ್ಸ್, ಆಶಾ ಕಾರ್ಯಕರ್ತೆ ಮತ್ತು ಆರೋಗ್ಯ ಇಲಾಖೆಯ
ಕೊರೊನಾ ಭೀತಿಯಲ್ಲಿ ಔಷಧಿ ಸಿಂಪಡಣೆಗುಡ್ಡೆಹೊಸೂರು, ಜೂ. 25: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಕೊರೊನಾ ಮತ್ತು ಇತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ಪಂಚಾಯ್ತಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಔಷಧಿಯನ್ನು ಸಿಂಪಡಿಸಲಾಯಿತು.
ಶಾಲಾ ಆವರಣ ಸ್ವಚ್ಛತೆನಾಪೋಕ್ಲು, ಜೂ. 25: ಸಮೀಪದ ಚೆರಿಯಪರಂಬುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ವತಿಯಿಂದ ಶಾಲಾ ಆವರಣದಲ್ಲಿ ಬೆಳೆದಿದ್ದ ಕಾಡು ಕಡಿದು ಸ್ವಚ್ಛಗೊಳಿಸಲಾಯಿತು. ಎಸ್‍ಡಿಎಂಸಿ ಅಧ್ಯಕ್ಷ ,ಮುಖ್ಯ
ರಸ್ತೆ ಸರಿಪಡಿಸಲು ಆಗ್ರಹ ನಾಪೆÇೀಕ್ಲು, ಜೂ. 25: ನಾಪೆÇೀಕ್ಲು ತೋಟಗಾರಿಕೆ ಇಲಾಖೆ ಬಳಿಯಿಂದ ಬೇತು, ನಾಪೆÇೀಕ್ಲು ನಗರಕ್ಕೆ ಹೋಗುವ ಸಂಪರ್ಕ ರಸ್ತೆಯು ಕಳೆದ 10 ವರ್ಷಗಳಿಂದ ದುರಸ್ತಿಕಾಣದೇ ನಡೆಯಲಾರದ ಪರಿಸ್ಥಿತಿಯಲ್ಲಿದೆ. ರಾಜ್ಯ
ಕುಶಾಲನಗರ ರೋಟರಿಗೆ ಆಯ್ಕೆಕುಶಾಲನಗರ, ಜೂ. 25: ಕುಶಾಲನಗರ ರೋಟರಿ 3181 ರ ನೂತನ ಸಾಲಿನ ಅಧ್ಯಕ್ಷರಾಗಿ ಕೆ.ಪಿ. ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ 2020-21 ರ ಸಾಲಿನ
ಕೊರೊನಾ ವಾರಿಯರ್ಸ್ಗೆ ಸನ್ಮಾನಕೂಡಿಗೆ, ಜೂ. 25: ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರೊನಾ ವಾರಿಯರ್ಸ್, ಆಶಾ ಕಾರ್ಯಕರ್ತೆ ಮತ್ತು ಆರೋಗ್ಯ ಇಲಾಖೆಯ