ಜಿಲ್ಲೆಯ 15 ಪ್ರದೇಶಗಳು ಸೀಲ್ಡೌನ್ ಜನತೆ 28 ದಿನ ಹೊರಬರುವಂತಿಲ್ಲಮಡಿಕೇರಿ, ಜೂ. 25: ಕೊರೊನಾ ಸೋಂಕಿತ ವ್ಯಕ್ತಿಗಳು ತಂಗಿದ್ದ ಜಿಲ್ಲೆಯ 15 ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ಅಲ್ಲಿನ ನಿವಾಸಿಗಳು ಮುಂದಿನ 28 ದಿನಗಳ ಕಾಲ ಮನೆಯಿಂದ ಹೊರಮುಂಜಾಗ್ರತೆ ನಡುವೆ ಆರಂಭಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಮಡಿಕೇರಿ, ಜೂ. 25: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ತೀರ್ಮಾನದಂತೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ಆರಂಭಗೊಂಡಿದೆ. ಮೊದಲ ದಿನವಾದ ಇಂದು ಆಂಗ್ಲ ಪಠ್ಯ ಕ್ರಮ ಪರೀಕ್ಷೆಯಲ್ಲಿ 6,749 ಜಿಲ್ಲೆಯ21 ದಿನಗಳ ಕಾಲ ಪ್ರವಾಸೋದ್ಯಮ ಮುಚ್ಚಲು ತೀರ್ಮಾನಮಡಿಕೇರಿ. ಜು. 25.ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸದಿರಲು ಜಿಲ್ಲಾ ಹೊಟೇಲ್, ರೆಸಾಟ್ರ್ಸ್ ಹಾಗೂ ಹೋಂಸ್ಟೇಗಳು ತೀರ್ಮಾನ ಕೈಗೊಂಡಿವೆ. ಈ ಬಗ್ಗೆಸಾಮೂಹಿಕ ನಿರ್ಧಾರ ಕೈಗೊಳ್ಳಬೇಕಿದೆ: ಎಂ.ಬಿ. ದೇವಯ್ಯಮಡಿಕೇರಿ, ಜೂ. 25: ಪ್ರಸ್ತುತ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾದಿಂದ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಚಟುವಟಿಕೆಗಳ ಕುರಿತಾಗಿ ಸಾಮೂಹಿಕವಾದ ಒಮ್ಮತದ ನಿರ್ಧಾರಕೈಗೊಳ್ಳುವ ಅಗತ್ಯವಿದೆಕೊಡಗಿನ ವಿವಿಧೆಡೆ ಸಂತೆ ರದ್ದುಮಡಿಕೇರಿ, ಜೂ. 25: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆ ಸಂತೆ ವಹಿವಾಟು ರದ್ದುಗೊಳಿಸಲಾಗಿದೆ.
ಜಿಲ್ಲೆಯ 15 ಪ್ರದೇಶಗಳು ಸೀಲ್ಡೌನ್ ಜನತೆ 28 ದಿನ ಹೊರಬರುವಂತಿಲ್ಲಮಡಿಕೇರಿ, ಜೂ. 25: ಕೊರೊನಾ ಸೋಂಕಿತ ವ್ಯಕ್ತಿಗಳು ತಂಗಿದ್ದ ಜಿಲ್ಲೆಯ 15 ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ಅಲ್ಲಿನ ನಿವಾಸಿಗಳು ಮುಂದಿನ 28 ದಿನಗಳ ಕಾಲ ಮನೆಯಿಂದ ಹೊರ
ಮುಂಜಾಗ್ರತೆ ನಡುವೆ ಆರಂಭಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಮಡಿಕೇರಿ, ಜೂ. 25: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ತೀರ್ಮಾನದಂತೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ಆರಂಭಗೊಂಡಿದೆ. ಮೊದಲ ದಿನವಾದ ಇಂದು ಆಂಗ್ಲ ಪಠ್ಯ ಕ್ರಮ ಪರೀಕ್ಷೆಯಲ್ಲಿ 6,749 ಜಿಲ್ಲೆಯ
21 ದಿನಗಳ ಕಾಲ ಪ್ರವಾಸೋದ್ಯಮ ಮುಚ್ಚಲು ತೀರ್ಮಾನಮಡಿಕೇರಿ. ಜು. 25.ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸದಿರಲು ಜಿಲ್ಲಾ ಹೊಟೇಲ್, ರೆಸಾಟ್ರ್ಸ್ ಹಾಗೂ ಹೋಂಸ್ಟೇಗಳು ತೀರ್ಮಾನ ಕೈಗೊಂಡಿವೆ. ಈ ಬಗ್ಗೆ
ಸಾಮೂಹಿಕ ನಿರ್ಧಾರ ಕೈಗೊಳ್ಳಬೇಕಿದೆ: ಎಂ.ಬಿ. ದೇವಯ್ಯಮಡಿಕೇರಿ, ಜೂ. 25: ಪ್ರಸ್ತುತ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲೆಯಲ್ಲಿ ಕೊರೊನಾದಿಂದ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಚಟುವಟಿಕೆಗಳ ಕುರಿತಾಗಿ ಸಾಮೂಹಿಕವಾದ ಒಮ್ಮತದ ನಿರ್ಧಾರಕೈಗೊಳ್ಳುವ ಅಗತ್ಯವಿದೆ
ಕೊಡಗಿನ ವಿವಿಧೆಡೆ ಸಂತೆ ರದ್ದುಮಡಿಕೇರಿ, ಜೂ. 25: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆ ಸಂತೆ ವಹಿವಾಟು ರದ್ದುಗೊಳಿಸಲಾಗಿದೆ.