ಅಂಬೇಡ್ಕರ್ ಅಭಿವೃದ್ಧಿ ವೇದಿಕೆಯಿಂದ ಸನ್ಮಾನಕುಶಾಲನಗರ, ಫೆ. ೧೫: ಹೆಬ್ಬಾಲೆ ಅಂಬೇಡ್ಕರ್ ಅಭಿವೃದ್ಧಿ ವೇದಿಕೆ ಹಾಗೂ ಗ್ರಾಮಸ್ಥರ ವತಿಯಿಂದ ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ಗಳು ಹಾಗೂ ಹೆಬ್ಬಾಲೆ ನಿವಾಸಿ ಐಎಎಸ್ ಅಧಿಕಾರಿ
ಮಕ್ಕಂದೂರು ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ ಸನ್ಮಾನಮಡಿಕೇರಿ, ಫೆ. ೧೫: ಮಕ್ಕಂದೂರು ಗ್ರಾಮದ ಪ್ರೌಢಶಾಲೆ ಹತ್ತನೆ ತರಗತಿಯಲ್ಲಿ ಸತತವಾಗಿ ಶೇ. ೧೦೦ರ ಫಲಿತಾಂಶ ಪಡೆಯುತ್ತಿರುವ ಹಿನ್ನೆಲೆ, ಸಾಧನೆಯ ಹಿಂದಿರುವ ಶಿಕ್ಷಕ ವೃಂದವನ್ನು ದ.ಸಂ.ಸ. ವತಿಯಿಂದ
ಎಸ್.ಎಸ್.ಎಫ್. ಪದಾಧಿಕಾರಿಗಳಿಗೆ ಸನ್ಮಾನಕಡಂಗ, ಫೆ. ೧೫: ಜಿಲ್ಲೆಯ ವಿದ್ಯಾಸಂಸ್ಥೆ ಅನ್ವಾರುಲ್ ಹುದಾ ವತಿಯಿಂದ ಎಸ್.ಎಸ್.ಎಫ್.ಗೆ ನೂತನವಾಗಿ ಆಯ್ಕೆಯಾದ ನಾಯಕರನ್ನು ಸನ್ಮಾನಿಸಲಾಯಿತು. ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಹ್ಸನಿ
ನಾಟ್ಯಾಂಜಲಿ ನೃತ್ಯ ಸಂಸ್ಥೆ ಚಾಂಪಿಯನ್ ಮೂರ್ನಾಡು, ಫೆ. ೧೫: ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್ ಶಿಪ್ ಅಸೋಸಿಯೇಷನ್ ವತಿಯಿಂದ ತಾ. ೧೪ ರಂದು ನಡೆದ ಮೈಸೂರು ಜಿಲ್ಲಾ ಮಟ್ಟದ ಓಪನ್ ಚಾಂಪಿಯನ್ ಶಿಪ್
ಹಸೆಮಣೆ ಏರಿದ ಕ್ರೀಡಾಪಟುಗಳುಸುಂಟಿಕೊಪ್ಪ, ಫೆ. ೧೫: ಅಂರ‍್ರಾಷ್ಟಿçÃಯ ಮಟ್ಟದ ಹಾಗೂ ರಾಜ್ಯಮಟ್ಟದ ಯುವ ಕ್ರೀಡಾ ಪ್ರತಿಭೆಗಳಿಬ್ಬರು ಹಸೆಮಣೆ ಏರಿ ವಧು-ವರರಾದರು. ಸುಂಟಿಕೊಪ್ಪ ಗದ್ದೆಹಳ್ಳದ ಕೃಷಿಕರಾದ ಪಟ್ಟೆಮನೆ ಉದಯಕುಮಾರ್ ಹಾಗೂ ಗಿರಿಜಾ ದಂಪತಿಗಳ