ರಕ್ತದಾನದಿಂದ ಶಾರೀರಿಕ ಉತ್ಸಾಹ ಇಮ್ಮಡಿ; ಅನೂಪ್ ಮಾದಪ್ಪಮಡಿಕೇರಿ, ಮಾ. 12: ರಕ್ತದಾನ ಮಾಡುವುದರಿಂದ ಶರೀರದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಯಾಗಿ ಲವಲವಿಕೆ, ಉತ್ಸಾಹ ಇಮ್ಮಡಿಸುವುದಲ್ಲದೆ, ಇನ್ನೊಂದೆಡೆ ನಾವು ನೀಡಿದ ರಕ್ತವು ಮೂರು ಜೀವಗಳನ್ನು ಉಳಿಸಲು ನೆರವಾಗುತ್ತದೆ ಕ್ರೀಡಾ ತರಬೇತಿ ಆರಂಭಿಸಲು ಆಗ್ರಹಕೂಡಿಗೆ, ಮಾ. 12: ಜಿಲ್ಲಾ ಯವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯ ಅನೇಕ ಯುವ ಕ್ರೀಡಾ ಪಟುಗಳಿಗೆ ಅನುಕೂಲವಾಗುವಂತೆ ಅವರವರ ಅರ್ಹತೆಗೆ ತಕ್ಕಂತೆ ಆಯಾ ವಿ. ಬಾಡಗ ದವಸ ಭಂಡಾರಕ್ಕೆ ಆಯ್ಕೆಮಡಿಕೇರಿ, ಮಾ. 12: ವಿ ಬಾಡಗ ಧವಸ ಭಂಡಾರದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಮ್ಮಣಿಚಂಡ ರಂಜು ಹಾಗೂ ಉಪಾಧ್ಯಕ್ಷರಾಗಿ ಕೊಂಗಾಂಡ ಅಚ್ಚಯ್ಯ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಕುಪ್ಪಂಡ ಮೋಹನ್, ಕೋಲತಂಡ ಪಿ ವಾಲಿಬಾಲ್ ಪಂದ್ಯಾಟಗುಡ್ಡೆಹೊಸೂರು, ಮಾ. 12: ಇಲ್ಲಿನ ಹಿತರಕ್ಷಣಾ ಯೂತ್ ಕ್ಲಬ್ ವತಿಯಿಂದ ಇದೇ ತಾ. 28 ಮತ್ತು 29 ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಮತ್ತು ಮರು ಹರಾಜು ಮಾಡುವಂತೆ ತಾ.ಪಂ.ಗೆ ಮನವಿಸೋಮವಾರಪೇಟೆ, ಮಾ. 12: ತಾಲೂಕಿನ ಮಲ್ಲಳ್ಳಿ ಜಲಪಾತ ವೀಕ್ಷಣೆಯ ಪ್ರವೇಶ ಶುಲ್ಕ ಎತ್ತಾವಳಿಯನ್ನು ಮರು ಹರಾಜು ಮಾಡಬೇಕೆಂದು ಆಗ್ರಹಿಸಿ ಕುಮಾರಳ್ಳಿ ಗ್ರಾಮದ ಎಚ್.ಬಿ. ಪೊನ್ನಪ್ಪ ಅವರು ತಾಲೂಕು
ರಕ್ತದಾನದಿಂದ ಶಾರೀರಿಕ ಉತ್ಸಾಹ ಇಮ್ಮಡಿ; ಅನೂಪ್ ಮಾದಪ್ಪಮಡಿಕೇರಿ, ಮಾ. 12: ರಕ್ತದಾನ ಮಾಡುವುದರಿಂದ ಶರೀರದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಯಾಗಿ ಲವಲವಿಕೆ, ಉತ್ಸಾಹ ಇಮ್ಮಡಿಸುವುದಲ್ಲದೆ, ಇನ್ನೊಂದೆಡೆ ನಾವು ನೀಡಿದ ರಕ್ತವು ಮೂರು ಜೀವಗಳನ್ನು ಉಳಿಸಲು ನೆರವಾಗುತ್ತದೆ
ಕ್ರೀಡಾ ತರಬೇತಿ ಆರಂಭಿಸಲು ಆಗ್ರಹಕೂಡಿಗೆ, ಮಾ. 12: ಜಿಲ್ಲಾ ಯವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯ ಅನೇಕ ಯುವ ಕ್ರೀಡಾ ಪಟುಗಳಿಗೆ ಅನುಕೂಲವಾಗುವಂತೆ ಅವರವರ ಅರ್ಹತೆಗೆ ತಕ್ಕಂತೆ ಆಯಾ
ವಿ. ಬಾಡಗ ದವಸ ಭಂಡಾರಕ್ಕೆ ಆಯ್ಕೆಮಡಿಕೇರಿ, ಮಾ. 12: ವಿ ಬಾಡಗ ಧವಸ ಭಂಡಾರದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಮ್ಮಣಿಚಂಡ ರಂಜು ಹಾಗೂ ಉಪಾಧ್ಯಕ್ಷರಾಗಿ ಕೊಂಗಾಂಡ ಅಚ್ಚಯ್ಯ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಕುಪ್ಪಂಡ ಮೋಹನ್, ಕೋಲತಂಡ ಪಿ
ವಾಲಿಬಾಲ್ ಪಂದ್ಯಾಟಗುಡ್ಡೆಹೊಸೂರು, ಮಾ. 12: ಇಲ್ಲಿನ ಹಿತರಕ್ಷಣಾ ಯೂತ್ ಕ್ಲಬ್ ವತಿಯಿಂದ ಇದೇ ತಾ. 28 ಮತ್ತು 29 ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಮತ್ತು
ಮರು ಹರಾಜು ಮಾಡುವಂತೆ ತಾ.ಪಂ.ಗೆ ಮನವಿಸೋಮವಾರಪೇಟೆ, ಮಾ. 12: ತಾಲೂಕಿನ ಮಲ್ಲಳ್ಳಿ ಜಲಪಾತ ವೀಕ್ಷಣೆಯ ಪ್ರವೇಶ ಶುಲ್ಕ ಎತ್ತಾವಳಿಯನ್ನು ಮರು ಹರಾಜು ಮಾಡಬೇಕೆಂದು ಆಗ್ರಹಿಸಿ ಕುಮಾರಳ್ಳಿ ಗ್ರಾಮದ ಎಚ್.ಬಿ. ಪೊನ್ನಪ್ಪ ಅವರು ತಾಲೂಕು