ಕಾಳುಮೆಣಸು ಗಿಡಗಳ ವಿತರಣೆ ಕೂಡಿಗೆ, ಆ. 23: ಕೂಡಿಗೆಯಲ್ಲಿರುವ. ತೋಟಗಾರಿಕೆ ಕೃಷಿ ಕ್ಷೇತ್ರದ ಆವರಣದಲ್ಲಿ ತಾಲೂಕಿನ ರೈತರಿಗೆ ಅವರುಗಳ ಜಮೀನಿನ ಆಧಾರದ ಮೇಲೆ ಕಾಳು ಮೆಣಸು ಗಿಡಗಳನ್ನು ವಿತರಣೆ ಮಾಡಲಾಗುತ್ತಿದೆ. ರಾಷ್ಟ್ರೀಯ ತೋಟಗಾರಿಕೆ
ಯುವಕರಿಂದ ಶ್ರಮದಾನ ಕೂಡಿಗೆ, ಆ. 23: ಕೂಡಿಗೆ ಗ್ರಾಮ ವ್ಯಾಪ್ತಿಯ ಸೀಗೆಹೂಸೂರು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಹುಣಸೆಪಾರೆ ಹಾಡಿಗೆ ಹೋಗುವ ರಸ್ತೆಯು ತೀರಾ ಮಳೆಯಿಂದಾಗಿ ಹಾಳಾಗಿ ಹಾಡಿಯ ಜನರು ಮತ್ತು
ರಕ್ತ ಪರೀಕ್ಷಾ ಘಟಕ ಪ್ರಾರಂಭಕುಶಾಲನಗರ, ಆ. 23: ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಹಾಗೂ ತಪಾಸಣಾ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗಾಲಯ ಮತ್ತು
ಚುನಾವಣಾಕಾಂಕ್ಷಿಗಳ ಸಭೆನಾಪೆÇೀಕ್ಲು, ಆ. 23: ನಾಪೆÇೀಕ್ಲು ಗ್ರಾಮ ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ನಾಪೆÇೀಕ್ಲು ಹೋಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ಚುನಾವಣಾಕಾಂಕ್ಷಿಗಳ ಸಭೆ ಪಟ್ಟಣದಲ್ಲಿ ನಡೆಯಿತು. ಕಾಂಗ್ರೆಸ್ ಮುಖಂಡ ಎಂ.ಹೆಚ್.ಅಬ್ದುಲ್
ಪ್ರವೇಶಕ್ಕೆ ಅರ್ಜಿ ಆಹ್ವಾನಮಡಿಕೇರಿ, ಆ. 23: ಸರ್ಕಾರಿ ಪಾಲಿಟೆಕ್ನಿಕ್ ಕುಶಾಲನಗರ ಇಲ್ಲಿ 2020-21ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಥಮ ಡಿಪ್ಲೋಮಾ ಪ್ರವೇಶ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ತಾ. 29