ದೇಚೂರು ರಸ್ತೆ ಅವ್ಯವಸ್ಥೆ : ಸ್ಥಳೀಯರ ಅಸಮಾಧಾನಮಡಿಕೇರಿ ಫೆ. ೧೫ : ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಬಹುತೇಕ ರಸ್ತೆಗಳು ಡಾಂಬರೀಕರಣಗೊAಡಿದೆ, ಆದರೆ ಮೂರು ವಾರ್ಡ್ಗಳನ್ನು ಒಳಗೊಂಡಿರುವ ದೇಚೂರು ರಸ್ತೆಯನ್ನು ನಗರಸಭೆ ಸಂಪೂರ್ಣವಾಗಿ
ದೇವರಕೊಲ್ಲಿಯಲ್ಲಿ ವಿಶೇಷ ದೇವಿ ಸನ್ನಿಧಾನನಾಪೋಕ್ಲು, ಫೆ. ೧೫: ಮಡಿಕೇರಿಯಿಂದ ಪುತ್ತೂರು ಕಡೆಗೆ ಪ್ರಯಾಣಿಸು ವವರಿಗೆ ಮದೆನಾಡು ಸಮೀಪದ ದೇವರಕೊಲ್ಲಿಯಲ್ಲಿ ದೈವ ಸನ್ನಿಧಿಯೊಂದು ಗಮನ ಸೆಳೆಯುತ್ತದೆ. ಇದು, ಪೌರಾಣಿಕ ಹಿನ್ನೆಲೆಯಿರುವ ಶ್ರೀ ಚಾಮುಂಡೇಶ್ವರಿ
ಇಂದಿನಿAದ ಕುರುಂಭ ಭಗವತಿ ಉತ್ಸವಸುಂಟಿಕೊಪ್ಪ, ಫೆ. ೧೫: ಗರಗಂದೂರಿನ ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಸ್ಥಾನದ ವಾರ್ಷಿಕೋತ್ಸವ ತಾ. ೧೬ ರಿಂದ ೧೮ ರವರೆಗೆ ನೆರವೇರಲಿದೆ. ತಾ. ೧೬ ರಂದು ಬೆಳಿಗ್ಗೆ ೯
ಆಟೋ ಚಾಲಕರು ಮಾಲೀಕರ ಸಂಘದ ಮಹಾಸಭೆಸೋಮವಾರಪೇಟೆ, ಫೆ. ೧೫: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಆರ್. ಮೋಹನ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಕೊಡವ ಸಮಾಜದ ಸಭಾಂಗಣದಲ್ಲಿ
ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆಮಡಿಕೇರಿ, ಫೆ. ೧೫ : ಇಂಧನ ಹಾಗೂ ಅನಿಲ ಬೆಲೆ ಏರಿಕೆ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಹಾಗೂ ಎಸ್.ಡಿ.ಟಿ.ಯು. ಆಟೋ ಚಾಲಕರ ಸಂಘದಿAದ ನಗರದ