ಮಡಿಕೇರಿ, ಆ. 23: ಗ್ರಾಮೀಣ ಕೂಟ ಎನ್ಬಿಎಫ್ಸಿ ಎಂಎಫ್ಐ ವತಿಯಿಂದ ಸಿದ್ದಾಪುರ, ನೆಲ್ಲಿಹುದಿಕೇರಿ, ಗುಹ್ಯ ಗ್ರಾಮದ ಪರಿಹಾರ ಕೇಂದ್ರಗಳಿಗೆ ಆರೋಗ್ಯ ಕಿಟ್ಗಳನ್ನು ವಿತರಣೆ ಮಾಡಲಾಯಿತು. ಗ್ರಾಮೀಣ ಕೂಟದ ವಲಯ ವ್ಯವಸ್ಥಾಪಕ ಕೆ.ಪಿ. ಸಂದೇಶ್, ಸಿಬ್ಬಂದಿಗಳು ಕಿಟ್ ವಿತರಿಸಿದರು.
ಮಡಿಕೇರಿ, ಆ. 23: ಗ್ರಾಮೀಣ ಕೂಟ ಎನ್ಬಿಎಫ್ಸಿ ಎಂಎಫ್ಐ ವತಿಯಿಂದ ಸಿದ್ದಾಪುರ, ನೆಲ್ಲಿಹುದಿಕೇರಿ, ಗುಹ್ಯ ಗ್ರಾಮದ ಪರಿಹಾರ ಕೇಂದ್ರಗಳಿಗೆ ಆರೋಗ್ಯ ಕಿಟ್ಗಳನ್ನು ವಿತರಣೆ ಮಾಡಲಾಯಿತು. ಗ್ರಾಮೀಣ ಕೂಟದ ವಲಯ ವ್ಯವಸ್ಥಾಪಕ ಕೆ.ಪಿ. ಸಂದೇಶ್, ಸಿಬ್ಬಂದಿಗಳು ಕಿಟ್ ವಿತರಿಸಿದರು.