ಗಿಡ ನೆಡುವ ಕಾರ್ಯ ಮುಂದೂಡಿಕೆಮಡಿಕೇರಿ, ಜೂ. 26: ಕೊಡಗು ಫಾರ್ ಟುಮಾರೊ ಸಂಘಟನೆಯಿಂದ ತಾ. 27 ರಂದು (ಇಂದು) ಮಾದಾಪುರದ ಡಿ. ಚೆನ್ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಸಂಪಾಜೆ ಗ್ರಾ.ಪಂ. : ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಸಂಪಾಜೆ, ಜೂ. 26: ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು. ಕೊಯನಾಡು ಶಾಲಾ ನೂತನ ಕಟ್ಟಡ, ಕೊಯನಾಡು ಮಾತು ಇಲ್ಲದ ಕೊಡವ ಕಿರುಚಿತ್ರ ‘ತಗ್ರ್ದಿ’ಮಡಿಕೇರಿ, ಜೂ. 26: ಕೊಡವ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎಂಬಂತೆ ಮಾತು ಇಲ್ಲದ ಕೊಡವ ಕಿರುಚಿತ್ರವೊಂದು ತಯಾರಾಗುತ್ತಿದೆ. ವಾಯ್ಸ್ ಆಫ್ ಕೊಡವ ಬ್ಯಾನರ್ ನಲ್ಲಿ ‘ತಗ್‍ರ್ದಿ- ಖಿhe ಸಲೂನ್ಗಳು ಬಂದ್ಸುಂಟಿಕೊಪ್ಪ, ಜೂ. 26: ಸುಂಟಿಕೊಪ್ಪ ವ್ಯಾಪ್ತಿಯ ಸವಿತ ಸಮಾಜದ ವತಿಯಿಂದ ಕೊಡಗಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ತಾ. 26 ರಿಂದ ಜುಲೈ ಸೀಲ್ಡೌನ್ ಅವೈಜ್ಞಾನಿಕ ಆಕ್ಷೇಪಕುಶಾಲನಗರ, ಜೂ 26: ಕುಶಾಲನಗರ ರಥಬೀದಿ ಪ್ರವೇಶದ್ವಾರದಲ್ಲಿ ಔಷಧಿ ವ್ಯಾಪಾರಿ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನೆÀ್ನಲೆಯಲ್ಲಿ ರಥಬೀದಿ ಉದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವುದು ಅವೈಜ್ಞಾನಿಕವಾಗಿದೆ
ಗಿಡ ನೆಡುವ ಕಾರ್ಯ ಮುಂದೂಡಿಕೆಮಡಿಕೇರಿ, ಜೂ. 26: ಕೊಡಗು ಫಾರ್ ಟುಮಾರೊ ಸಂಘಟನೆಯಿಂದ ತಾ. 27 ರಂದು (ಇಂದು) ಮಾದಾಪುರದ ಡಿ. ಚೆನ್ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಸಂಪಾಜೆ ಗ್ರಾ.ಪಂ. : ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಸಂಪಾಜೆ, ಜೂ. 26: ಸಂಪಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು. ಕೊಯನಾಡು ಶಾಲಾ ನೂತನ ಕಟ್ಟಡ, ಕೊಯನಾಡು
ಮಾತು ಇಲ್ಲದ ಕೊಡವ ಕಿರುಚಿತ್ರ ‘ತಗ್ರ್ದಿ’ಮಡಿಕೇರಿ, ಜೂ. 26: ಕೊಡವ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎಂಬಂತೆ ಮಾತು ಇಲ್ಲದ ಕೊಡವ ಕಿರುಚಿತ್ರವೊಂದು ತಯಾರಾಗುತ್ತಿದೆ. ವಾಯ್ಸ್ ಆಫ್ ಕೊಡವ ಬ್ಯಾನರ್ ನಲ್ಲಿ ‘ತಗ್‍ರ್ದಿ- ಖಿhe
ಸಲೂನ್ಗಳು ಬಂದ್ಸುಂಟಿಕೊಪ್ಪ, ಜೂ. 26: ಸುಂಟಿಕೊಪ್ಪ ವ್ಯಾಪ್ತಿಯ ಸವಿತ ಸಮಾಜದ ವತಿಯಿಂದ ಕೊಡಗಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ತಾ. 26 ರಿಂದ ಜುಲೈ
ಸೀಲ್ಡೌನ್ ಅವೈಜ್ಞಾನಿಕ ಆಕ್ಷೇಪಕುಶಾಲನಗರ, ಜೂ 26: ಕುಶಾಲನಗರ ರಥಬೀದಿ ಪ್ರವೇಶದ್ವಾರದಲ್ಲಿ ಔಷಧಿ ವ್ಯಾಪಾರಿ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನೆÀ್ನಲೆಯಲ್ಲಿ ರಥಬೀದಿ ಉದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿರುವುದು ಅವೈಜ್ಞಾನಿಕವಾಗಿದೆ