ಪಶುಸಂಗೋಪನೆ ಇಲಾಖೆ ನನ್ನ ಕುಟುಂಬ ಇದ್ದಂತೆ : ಸಚಿವ ಪ್ರಭು ಚೌಹಾಣ್ ಮಡಿಕೇರಿ, ಫೆ. ೧೬: ಪಶುಸಂಗೋಪನೆ ಇಲಾಖೆ ನನ್ನ ಪರಿವಾರ ಇದ್ದಂತೆ. ಕುಟುಂಬದ ಪ್ರಮುಖನಾಗಿ ನಿಮ್ಮ ಸಮಸ್ಯೆಗಳನ್ನು ಆಲಿಸಲು ಸದಾಸಿದ್ದ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. ಮಡಿಕೇರಿ
ಹಣ ಪಾವತಿ ಬಾಕಿ: ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರಮಡಿಕೇರಿ, ಫೆ. ೧೬: ೨೦೧೯-೨೦ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಪೂರ್ಣಗೊಂಡಿರುವ ಮಳೆಹಾನಿ ಕಾಮಗಾರಿಗಳು ಮತ್ತು ಇತರ ಕಾಮಗಾರಿ ಗಳಿಗೆ ಸಂಬAಧಿಸಿದAತೆ ಲೋಕೋಪಯೋಗಿ ಗುತ್ತಿಗೆದಾರರಿಗೆÀ ಹಣ ಬಿಡುಗಡೆ ಯಾಗದೇ
ನಗರಾಭಿವೃದ್ಧಿ ಸಂಬAಧ ಕಾಮಗಾರಿಗಳ ಮುಕ್ತಾಯಕ್ಕೆ ಗಡುವುಮಡಿಕೇರಿ, ಫೆ. ೧೫: ನಗರಾಭಿವೃದ್ಧಿಗೆ ಸಂಬAಧಿಸಿದAತೆ ನಡೆಸಬೇಕಾದ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಕೈಗೊಂಡು ಪೂರ್ಣಗೊಳಿಸಬೇಕು ಇಲ್ಲವಾದರೆ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ
ಜಿಲ್ಲೆಯಲ್ಲಿ ನಿನ್ನೆ ಕೊರೊನಾಮಡಿಕೇರಿ: ಜಿಲ್ಲೆಯಲ್ಲಿ ತಾ.೧೫ ರಂದು ಯಾವುದೇ ಕೊರೊನಾ ಪ್ರಕರಣಗಳು ವರದಿಯಾಗದೆ ಇದ್ದದ್ದು, ಸುಮಾರು ೮ ತಿಂಗಳುಗಳ ಕಾಲ ಪ್ರತೀದಿನ ಕನಿಷ್ಟ ಒಂದಾದರೂ ಎಂಬAತೆ ವರದಿಯಾಗುತ್ತಿದ್ದ ಕೊರೊನಾ ಪ್ರಕರಣಗಳಿಗೆ
ತಾ ೧೯ರಿಂದ ಸರ್ಕಾರಿ ನೌಕರರ ಕ್ರೀಡಾಕೂಟಮಡಿಕೇರಿ, ಫೆ. ೧೫: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಶಾಖೆ