ಪರಾವಲಂಬಿ ಕಾರ್ಯಗಳೇ ಸೇವಾ ಸಂಸ್ಥೆಯ ಧ್ಯೇಯವಾಗಬೇಕು ವೀರಾಜಪೇಟೆ ವರದಿ, ಡಿ. 13: ಸಮಾಜಮುಖಿಯಾದ ಸೇವಾ ಸಂಸ್ಥೆಗಳು ಸಮಾಜದ ಹಿತಕ್ಕಾಗಿ ದುಡಿಯುವ ಸಂಸ್ಥೆಗಳಾಗಬೇಕು ಎಂದು ಲಯನ್ ಜಿಲ್ಲೆ 317 ಡಿಯ ರಾಜ್ಯಪಾಲೆ ಲ. ಡಾ. ಗೀತಾ
ಹೊರ ಜಿಲ್ಲೆ ವ್ಯಾಪಾರಿಗಳಿಗೆ ಕಡಿವಾಣ ಹಾಕಲು ಬೀದಿ ಬದಿ ವ್ಯಾಪಾರಿಗಳ ಆಗ್ರಹಮಡಿಕೇರಿ, ಡಿ. 13: ಹೊರ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳು ನಿಯಮ ಮೀರಿ ಕೊಡಗು ಜಿಲ್ಲೆ ಯಲ್ಲಿ ವ್ಯಾಪಾರದಲ್ಲಿ ತೊಡಗಿಸಿ ಕೊಂಡಿರುವುದರಿಂದ ಸ್ಥಳೀಯ ಬೀದಿ ಬದಿ ವ್ಯಾಪಾರಿಗಳು
ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಸೋವವಾರಪೇಟೆ, ಡಿ. 13: ಸಮೀಪದ ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ, ಅಧ್ಯಕ್ಷ ಬಿ.ಎ. ಧರ್ಮಪ್ಪ ಅಧ್ಯಕ್ಷತೆಯಲ್ಲಿ ಶ್ರೀ ಕುಮಾರ ಲಿಂಗೇಶ್ವರ ಸಮುದಾಯಭವನದಲ್ಲಿ ನಡೆಯಿತು. ಸಂಘದ
ಕೊಡಗು ಸೌಹಾರ್ದ ಕ್ರೆಡಿಟ್ ಸಂಘದ ಮಹಾಸಭೆಮಡಿಕೇರಿ, ಡಿ. 13: ಮಡಿಕೇರಿಯ ಕೊಡಗು ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆಯ ಮಹಾಸಭೆ ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ
ಸಹಾಯಧನ ವಿತರಣೆಸುಂಟಿಕೊಪ್ಪ, ಡಿ. 13: 7ನೇ ಹೊಸಕೋಟೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕ್ಯಾನ್ಸರ್ ರೋಗದಿಂದ ಮೃತಪಟ್ಟ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಧನ ಸಹಾಯ ರೂ. 25,000 ಗಳನ್ನು