ಪ್ರೇಕ್ಷಾಗೆ ಪ್ರಶಸ್ತಿಪೊನ್ನಂಪೇಟೆ., ಫೆ. ೧೭: ಇತ್ತೀಚೆಗೆ ಮಂಡ್ಯದಲ್ಲಿ ಆಯೋಜಿಸಲಾಗಿದ್ದ ೧೧ನೇ ರಾಷ್ಟಿçÃಯ ಮಕ್ಕಳ ಸಾಂಸ್ಕೃತಿಕ ಸಮ್ಮೇಳನದಲ್ಲಿ ಪೊನ್ನಂಪೇಟೆಯ ನಾಟ್ಯ ಸಂಕಲ್ಪ ಶಾಲೆಯ ಶಿಕ್ಷಕಿ ಪ್ರೇಕ್ಷಾ ಮತ್ತು ಪೊನ್ನಂಪೇಟೆ., ಫೆ.
ಮೇಜರ್ ಡಾ. ರಾಘವ ಅವರಿಗೆ ಪ್ರಶಸ್ತಿಮಡಿಕೇರಿ, ಫೆ. ೧೭: ಯುವ ಜನಾಂಗದಲ್ಲಿ ಶಿಸ್ತು, ರಾಷ್ಟಿçÃಯ ಐಕ್ಯತಾ ಮನೋಭಾವ, ಸಮಾಜಮುಖಿ ನಾಯಕತ್ವ ಬೆಳೆಸುವ ಮೂಲಕ ಎನ್.ಸಿ.ಸಿ.ಯ ಪ್ರತಿಷ್ಠೆಯನ್ನು ಹೆಚ್ಚಿಸುವಂತಹ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ, ಅತ್ಯುತ್ತಮ
ಲಕ್ಷಾಂತರ ಮೌಲ್ಯದ ಚಿನ್ನ ಕಳವು ಪೊಲೀಸ್ ನಿರ್ಲಕ್ಷö್ಯದ ಆರೋಪ ಕುಶಾಲನಗರ, ಫೆ ೧೭: ಮನೆ ಕೆಲಸಕ್ಕಿದ್ದ ಯುವತಿಯೊಬ್ಬಳು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಕುಶಾಲನಗರ ಪಟ್ಟಣ
ಇಂದು ಕಾನೂನು ಕಾರ್ಯಾಗಾರಮಡಿಕೇರಿ, ಫೆ. ೧೭: ಕಾವೇರಿ ಕಾಲೇಜು, ಗೋಣಿಕೊಪ್ಪಲು, ಎನ್.ಸಿ.ಸಿ ಘಟಕ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಡಿಕೇರಿ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಾಗಾರ
ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿಮಡಿಕೇರಿ, ಫೆ. ೧೭: ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್‌ಶಿಪ್ ವತಿಯಿಂದ ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವೀರಾಜಪೇಟೆ ಕೆ. ಬೋಯಿಕೇರಿ ನಿವಾಸಿ ಶ್ರೀದೇವಿ ಎಂ.