ಕೊರೊನಾ: 7,650 ಮಂದಿಗೆ ಸಂಪರ್ಕ ತಡೆಮಡಿಕೇರಿ, ಮೇ 15: ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರ ದೇಶ, ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ 14 ದಿನಗಳ ನೆರವು ನೀಡಲು ಒತ್ತಾಯಚೆಟ್ಟಳ್ಳಿ, ಮೇ 15: ಕೊವಿಡ್19 ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾದ ಲಾಕ್‍ಡೌನ್ ನಿಂದ ಸಂಕಷÀ್ಟ ಕ್ಕೀಡಾಗಿರುವ ಅಸಂಘಟಿತ ಕಾರ್ಮಿಕರಿಗೆ ಸರಕಾರ ಘೋಷಿಸಲಾದ ಪ್ಯಾಕೇಜ್‍ನಲ್ಲಿ ಹಮಾಲಿ ಕಾರ್ಮಿಕರಿಗೂ ಗೋ ಸಾಗಾಟ ಯತ್ನ: ಕಾರು ವಶ*ಗೋಣಿಕೊಪ್ಪಲು, ಮೇ 15: ಗೋವುಗಳನ್ನು ಕದ್ದು ಮಾಂಸ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ತಾರಿಕಟ್ಟೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಅಸೀಸ್ ಮತ್ತು ತಂಡದ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಕೊಡಗು ಜಿಲ್ಲೆಗೆ ಚಂಡಮಾರುತ ಭೀತಿಬೆಂಗಳೂರು, ಮೇ 15 : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರೋ ಬೆನ್ನಲ್ಲೇ ದೇಶದಲ್ಲೀಗ ಚಂಡಮಾರುತದ ಆತಂಕ ಶುರುವಾಗಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದ್ದು, ಅಂಡಮಾನ್, ನಿಕೋಬಾರ್, ಪಶ್ಚಿಮ ರಾಮಕೃಷ್ಣ ಆಶ್ರಮದಿಂದ ಆಹಾರ ಕಿಟ್ ವಿತರಣೆಮಡಿಕೇರಿ, ಮೇ 15: ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾ ಶ್ರಮದಿಂದ ಇಂದು ಭಾಗಮಂಡಲ ಹಾಗೂ ತಲಕಾವೇರಿ ಯ ಅರ್ಚಕರು ಮತ್ತು ಸಿಬ್ಬಂದಿಯ 30ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು
ಕೊರೊನಾ: 7,650 ಮಂದಿಗೆ ಸಂಪರ್ಕ ತಡೆಮಡಿಕೇರಿ, ಮೇ 15: ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರ ದೇಶ, ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ 14 ದಿನಗಳ
ನೆರವು ನೀಡಲು ಒತ್ತಾಯಚೆಟ್ಟಳ್ಳಿ, ಮೇ 15: ಕೊವಿಡ್19 ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾದ ಲಾಕ್‍ಡೌನ್ ನಿಂದ ಸಂಕಷÀ್ಟ ಕ್ಕೀಡಾಗಿರುವ ಅಸಂಘಟಿತ ಕಾರ್ಮಿಕರಿಗೆ ಸರಕಾರ ಘೋಷಿಸಲಾದ ಪ್ಯಾಕೇಜ್‍ನಲ್ಲಿ ಹಮಾಲಿ ಕಾರ್ಮಿಕರಿಗೂ
ಗೋ ಸಾಗಾಟ ಯತ್ನ: ಕಾರು ವಶ*ಗೋಣಿಕೊಪ್ಪಲು, ಮೇ 15: ಗೋವುಗಳನ್ನು ಕದ್ದು ಮಾಂಸ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ತಾರಿಕಟ್ಟೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಅಸೀಸ್ ಮತ್ತು ತಂಡದ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ.
ಕೊಡಗು ಜಿಲ್ಲೆಗೆ ಚಂಡಮಾರುತ ಭೀತಿಬೆಂಗಳೂರು, ಮೇ 15 : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರೋ ಬೆನ್ನಲ್ಲೇ ದೇಶದಲ್ಲೀಗ ಚಂಡಮಾರುತದ ಆತಂಕ ಶುರುವಾಗಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದ್ದು, ಅಂಡಮಾನ್, ನಿಕೋಬಾರ್, ಪಶ್ಚಿಮ
ರಾಮಕೃಷ್ಣ ಆಶ್ರಮದಿಂದ ಆಹಾರ ಕಿಟ್ ವಿತರಣೆಮಡಿಕೇರಿ, ಮೇ 15: ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾ ಶ್ರಮದಿಂದ ಇಂದು ಭಾಗಮಂಡಲ ಹಾಗೂ ತಲಕಾವೇರಿ ಯ ಅರ್ಚಕರು ಮತ್ತು ಸಿಬ್ಬಂದಿಯ 30ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು