ಕೊಡವ ಪೊಮ್ಮP್ಕÀಡ ಒಕ್ಕೂಟದಿಂದ ಸನ್ಮಾನವೀರಾಜಪೇಟೆ, ಫೆ. ೧೭: ಪುರುಷರು ನಮಗೆ ನೀಡಿರುವ ಸಮಾನತೆಯನ್ನು ಬಲಹೀನ ಎಂದು ಯೋಚಿಸದೆ ಪುರುಷರನ್ನು ಸಮಾನವಾಗಿ ಕಂಡು ಅವರನ್ನು ಗೌರವಿಸಬೇಕು ಎಂದು ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ
ಗ್ರಾ.ಪಂ. ಸದಸ್ಯರಿಗೆ ತರಬೇತಿ ಕಾರ್ಯಾಗಾರಮಡಿಕೇರಿ, ಫೆ. ೧೭: ಮಡಿಕೇರಿ ತಾಲೂಕು ಪಂಚಾಯಿತಿ ಸಾಮರ್ಥ್ಯ ಸಭಾಂಗಣದಲ್ಲಿ ನೂತನವಾಗಿ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ
ತಾ. ೨೦ರಂದು ಐಗೂರಿನಲ್ಲಿ ತಾಲೂಕು ಆಡಳಿತದಿಂದ ಗ್ರಾಮ ವಾಸ್ತವ್ಯಸೋಮವಾರಪೇಟೆ, ಫೆ. ೧೭: ತಾಲೂಕು ಆಡಳಿತದಿಂದ ತಾ.೨೦ ರಂದು ಪೂರ್ವಾಹ್ನ ೧೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಸಮೀಪದ ಐಗೂರು ಗ್ರಾಮದ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಗ್ರಾಮ ವಾಸ್ತವ್ಯ
ಭಾಗಮಂಡಲ: ರಕ್ತದಾನ ಶಿಬಿರಭಾಗಮಂಡಲ, ಫೆ. ೧೭: ನಾವು ಸೇವಿಸಿದ ಆಹಾರವನ್ನು ಜೀವಕೋಶಕ್ಕೆ ಕಳುಹಿಸುವಲ್ಲಿ ರಕ್ತದ ಪಾತ್ರ ಪ್ರಮುಖವಾದುದು ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಮಂಜುನಾಥ ಹೇಳಿದರು. ಭಾಗಮಂಡಲ ನಾಡು ಗೌಡ
ಕಾರು ಬೈಕ್ ಡಿಕ್ಕಿ: ಮೂವರಿಗೆ ಗಾಯಶನಿವಾರಸಂತೆ, ಏ. ೧೭: ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿ ಬೈಕ್ (ಕೆಎ ೧೨ ಯು ೪೪೬೬) ಹಾಗೂ ಕಾರು (ಕೆಎ ೧೨ ಝೆಡ್ ೬೦೧೧)