ಮಡಿಕೇರಿ ಕೊಡವ ಸಮಾಜದಿಂದ ಪುತ್ತರಿ ಊರೋರ್ಮೆಮಡಿಕೇರಿ, ಡಿ. 13: ಜಿಲ್ಲಾ ಕೇಂದ್ರ ಮಡಿಕೇರಿಯ ಕೊಡವ ಸಮಾಜದ ವತಿಯಿಂದ ಇಂದು ಪುತ್ತರಿ ಊರೋರ್ಮೆ ಕಾರ್ಯಕ್ರಮ ಜರುಗಿತು. ಪ್ರಸಕ್ತ ವರ್ಷ ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಸಮಾಜದ
ಇಂದಿನಿಂದ ಮಂಡಲ ಪೂಜೋತ್ಸವ ಕುಶಾಲನಗರ, ಡಿ.13: ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವಕ್ಕೆ ತಾ. 14 ರಿಂದ (ಇಂದಿನಿಂದ) ಚಾಲನೆ ದೊರೆಯಲಿದೆ. ಬೆಳಗ್ಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ
ಗೋಣಿಕೊಪ್ಪಲುವಿನಲ್ಲಿ ಕಾಂಗ್ರೆಸ್ ಸೇವಾದಳ ಪದಗ್ರಹಣ ಗೋಣಿಕೊಪ್ಪಲು, ಡಿ.13: ಶಿಸ್ತು ಹಾಗೂ ಸೇವಾ ಮನೋಭಾವದಿಂದ ಸಮಾಜಮುಖಿಯಾಗಿ ಸೇವಾದಳ ಸಂಘಟನೆ ಕಾರ್ಯೋನ್ಮುಖ ವಾಗಬೇಕೆಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೆÇನ್ನಣ್ಣ ಕರೆ ನೀಡಿದರು. ಪೆÇನ್ನಂಪೇಟೆ ಬ್ಲಾಕ್
ದೇವಾಟ್ಪರಂಬು ನರಮೇಧ : ಹಿರಿಯರನ್ನು ಸ್ಮರಿಸಿ ಶಾಂತಿಕೋರಿದ ಕೊಡವರುಮಡಿಕೇರಿ, ಡಿ.12: ಕೊಡಗಿನಲ್ಲಿ ಕೊಡವ ಜನಾಂಗದ ಯುವ ಸಮೂಹದ ವತಿಯಿಂದ ಡಿಸೆಂಬರ್ 12ನೆಯ ಶನಿವಾರದಂದು ವಿಶಿಷ್ಟ ರೀತಿಯ ಕಾರ್ಯಕ್ರಮವೊಂದು ಗೌರವ ಸೂಚಕವಾಗಿ, ಅಗಲಿದ ಹಿರಿಯ ಚೇತನಗಳಿಗೆ ಶಾಂತಿಕೋರಿ
ಕೆಲಸದಾತನಿಂದಲೇ ಮನೆಗೆ ನುಗ್ಗಿ ಕಳವು ಬಂಧನಕುಶಾಲನಗರ, ಕೂಡಿಗೆ, ಡಿ. 12: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡುಮಂಗಳೂರು ಗ್ರಾಪಂನ ಬಸವನತ್ತೂರು ಗ್ರಾಮದ ತಂಗಮ್ಮ ಎಂಬವರ ಮನೆಯಲ್ಲಿ 242 ಗ್ರಾಂ ಚಿನ್ನದ ಆಭರಣಗಳನ್ನು