ಕೊರೊನಾ ತೊಲಗಲೆಂದು ಪ್ರಾರ್ಥನೆಮಡಿಕೇರಿ, ಮಾ. 17: ಮಹಾಮಾರಿಯಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್ ತೊಲಗಲೆಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾ ದಳದ ವತಿಯಿಂದ ಇಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಗರದ ಚೌಡೇಶ್ವರಿ ಬಾವಿ ಬಸವೇಶ್ವರ ದೇಗುಲ ಉತ್ಸವ ಶನಿವಾರಸಂತೆ, ಮಾ. 17: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದಲ್ಲಿ ಸುಮಾರು 400 ವರ್ಷಗಳ ಇತಿಹಾಸ ಇರುವ ಬಾವಿ ಬಸವೇಶ್ವರ ದೇವರ ಆರಾಧನಾ ಮಹೋತ್ಸವ ತಾ. ‘ಪುರುಷರಷ್ಟೇ ಮಹಿಳೆ ಸಮಾನಳು...’ವೀರಾಜಪೇಟೆ, ಮಾ. 17: ಹೆಣ್ಣು ಹಿಂದಿನ ಕಾಲದಿಂದಲೂ ಹಲವು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾಳೆ. ಅಸಹಾಯಕ ಮಹಿಳೆಯ ಸ್ವಾತಂತ್ರ್ಯದ ರೋದನ ಇಂದು ಸಮಾಜ ಕೇಳಲು ತಯಾರಿಲ್ಲ ಎಂದು ಬಿಳಿಗುಂದ ಸಿಪಿಐಎಂ ನಿಂದ ಜಾಗೃತಿ ಕಾರ್ಯಕ್ರಮಮಡಿಕೇರಿ, ಮಾ. 17: ಪೌರತ್ವ ಕಾಯ್ದೆ ಜಾರಿಯ ಮೂಲಕ ಮುಸಲ್ಮಾನರನ್ನು ಗುರಿಯಾಗಿಸಿಕೊಂಡು ಗೊಂದಲ ಸೃಷ್ಟಿಸಿದ ಕೇಂದ್ರ ಸರ್ಕಾರ ಇದೀಗ ಎನ್‍ಪಿಆರ್ (ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್) ಸರ್ವೆ ಕಾರ್ಯಕ್ಕೆ ಮುನೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಗುಡ್ಡೆಹೊಸೂರು, ಮಾ. 17: ಇಲ್ಲಿಗೆ ಸಮೀಪದ ಶ್ರೀ ಮುನೇಶ್ವರ ಮತ್ತು ಶ್ರೀ ನಾಗ ದೇವರ ಗುಡಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ವಿಶೇಷಪೂಜೆ ನಡೆಸಲಾಯಿತು. ಪೂಜಾ ಕಾರ್ಯವನ್ನು ಕುಶಾಲನಗರದ ಶ್ರೀ ಆಂಜನೇಯ
ಕೊರೊನಾ ತೊಲಗಲೆಂದು ಪ್ರಾರ್ಥನೆಮಡಿಕೇರಿ, ಮಾ. 17: ಮಹಾಮಾರಿಯಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್ ತೊಲಗಲೆಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾ ದಳದ ವತಿಯಿಂದ ಇಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಗರದ ಚೌಡೇಶ್ವರಿ
ಬಾವಿ ಬಸವೇಶ್ವರ ದೇಗುಲ ಉತ್ಸವ ಶನಿವಾರಸಂತೆ, ಮಾ. 17: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದಲ್ಲಿ ಸುಮಾರು 400 ವರ್ಷಗಳ ಇತಿಹಾಸ ಇರುವ ಬಾವಿ ಬಸವೇಶ್ವರ ದೇವರ ಆರಾಧನಾ ಮಹೋತ್ಸವ ತಾ.
‘ಪುರುಷರಷ್ಟೇ ಮಹಿಳೆ ಸಮಾನಳು...’ವೀರಾಜಪೇಟೆ, ಮಾ. 17: ಹೆಣ್ಣು ಹಿಂದಿನ ಕಾಲದಿಂದಲೂ ಹಲವು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾಳೆ. ಅಸಹಾಯಕ ಮಹಿಳೆಯ ಸ್ವಾತಂತ್ರ್ಯದ ರೋದನ ಇಂದು ಸಮಾಜ ಕೇಳಲು ತಯಾರಿಲ್ಲ ಎಂದು ಬಿಳಿಗುಂದ
ಸಿಪಿಐಎಂ ನಿಂದ ಜಾಗೃತಿ ಕಾರ್ಯಕ್ರಮಮಡಿಕೇರಿ, ಮಾ. 17: ಪೌರತ್ವ ಕಾಯ್ದೆ ಜಾರಿಯ ಮೂಲಕ ಮುಸಲ್ಮಾನರನ್ನು ಗುರಿಯಾಗಿಸಿಕೊಂಡು ಗೊಂದಲ ಸೃಷ್ಟಿಸಿದ ಕೇಂದ್ರ ಸರ್ಕಾರ ಇದೀಗ ಎನ್‍ಪಿಆರ್ (ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್) ಸರ್ವೆ ಕಾರ್ಯಕ್ಕೆ
ಮುನೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಗುಡ್ಡೆಹೊಸೂರು, ಮಾ. 17: ಇಲ್ಲಿಗೆ ಸಮೀಪದ ಶ್ರೀ ಮುನೇಶ್ವರ ಮತ್ತು ಶ್ರೀ ನಾಗ ದೇವರ ಗುಡಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ವಿಶೇಷಪೂಜೆ ನಡೆಸಲಾಯಿತು. ಪೂಜಾ ಕಾರ್ಯವನ್ನು ಕುಶಾಲನಗರದ ಶ್ರೀ ಆಂಜನೇಯ