ಕಾಡಾನೆ ದಾಳಿ: ಕಟಾವಿಗೆ ಬಂದ ಭತ್ತದ ಬೆಳೆ ನಾಶಕರಿಕೆ, ಡಿ. 12: ಕುಂದಚೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಪಟ್ಟಿ ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದ ಭತ್ತದ ಫಸಲು ತಿಂದು ನಾಶಮಾಡಿದ ಘಟನೆ
ಅಕ್ರಮ ಲಾಟರಿ ಮಾರಾಟ ಆರೋಪಿ ಬಂಧನಗೋಣಿಕೊಪ್ಪಲು, ಡಿ. 12: ಅಕ್ರಮವಾಗಿ ಲಾಟರಿ ಟಿಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ಕೋತೂರು ಗ್ರಾಮದ ಲಕ್ಕುಂದ ಪೈಸಾರಿ ನಿವಾಸಿ ಕೆ. ವೇಣು ಎಂಬಾತನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ಈತನ
ಸರಕಾರಿ ನೌಕರರಾಗಿ ಪರಿಗಣಿಸುವಂತೆ ಸಾರಿಗೆ ನೌಕರರ ಮುಷ್ಕರಮಡಿಕೇರಿ, ಡಿ. 11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ದುಡಿಯುತ್ತಿರುವ ನೌಕರರನ್ನು ಸರಕಾರಿ ನೌಕರರಾಗಿ ಪರಿಗಣಿಸಿ, ಸರಕಾರಿ ನೌಕರರಿಗೆ ದೊರಕುತ್ತಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ
ಅರಣ್ಯ ರಕ್ಷಣೆಗೆ ವಿಶೇಷ ಯೋಜನೆ ಅರಣ್ಯ ರಕ್ಷಣೆಗೆ ವಿಶೇಷ ಯೋಜನೆಕುಶಾಲನಗರ, ಡಿ. 11: ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿಯ ಪುನರ್ ಪರಿಶೀಲನೆಯಾಗುವುದ ರೊಂದಿಗೆ ಅನುಷ್ಠಾನಗೊಳಿಸಿ ರಾಜ್ಯದ ಎಲ್ಲೆಡೆಯ ಅರಣ್ಯಗಳ ರಕ್ಷಣೆಗೆ ವಿಶೇಷ ಯೋಜನೆ
ಸಿ.ಪಿ.ಹೆಚ್.ಎಲ್ 2020 ಹಾಕಿ : ವಿಶಿಷ್ಟತೆಯೊಂದಿಗೆ ಆಟಗಾರರ ಬಿಡ್ಡಿಂಗ್ಪೆÇನ್ನಂಪೇಟೆ, ಡಿ.11: ಕೊಡಗಿನಲ್ಲಿ ಮೊದಲ ಬಾರಿಗೆ ಇದೇ ತಿಂಗಳ 15ರಿಂದ ಪೆÇನ್ನಂಪೇಟೆಯ ಹಾಕಿ ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ನಡೆಯಲಿರುವ 'ಕೂರ್ಗ್ ಪ್ರೀಮಿಯರ್ ಹಾಕಿ ಲೀಗ್- 2020'