ಮಹಿಳಾ ದಿನಾಚರಣೆಮಡಿಕೇರಿ, ಏ. 2: ಇಲ್ಲಿನ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ವತಿಯಿಂದ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುತ್ತಪ್ಪ ದೇವರ ಉತ್ಸವ ಸಂಪನ್ನಗೋಣಿಕೊಪ್ಪ ವರದಿ, ಏ. 2: ಇಲ್ಲಿನ ಹರಿಶ್ಚಂದ್ರಪುರ ಶ್ರೀ ಕಿಲೇರಿ ಮುತ್ತಪ್ಪ ಮಠಪುರ ಟ್ರಸ್ಟ್ ವತಿಯಿಂದ ಮುತ್ತಪ್ಪ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ಪ್ರತಿಷ್ಠಾ ದಿನಾಚರಣೆ ಮೂಲಕ ಆರಂಭಗೊಂಡ ಚಾಮುಂಡೇಶ್ವರಿ ದೇವಿ ಉತ್ಸವಮಡಿಕೇರಿ, ಏ. 2: ಇಲ್ಲಿನ ಕಾನ್ವೆಂಟ್ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ 13ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆಯಿಂದ ವಿವಿಧ ಪೂಜಾದಿಕಾರ್ಯ, ಹೋಮ, ಹವನಗಳೊಂದಿಗೆ ದೇವಿಗೆ ವಿಶೇಷ ಕುರುಂಭ ಭಗವತಿ ಉತ್ಸವಗುಡ್ಡೆಹೊಸೂರು, ಏ. 2: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಶ್ರೀ ಕುರುಂಭ ಭಗವತಿ ದೇವಸ್ಥಾನದ 21ನೇ ವಾರ್ಷಿಕ ಮಹಾಪೂಜೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಲಶ ಮರದಿಂದ ಬಿದ್ದು ಸಾವುಶನಿವಾರಸಂತೆ, ಏ.2: ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಕೊಳತ್ತೂರು ಗಂಗೆಕೊಪ್ಪಲು ಗ್ರಾಮದ ತೋಟವೊಂದರಲ್ಲಿ ಕಾರ್ಮಿಕನೋರ್ವ ಕಾಳು ಮೆಣಸು ಕುಯ್ಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಸಾವನ್ನಪ್ಪಿದ್ದು, ಪ್ರಕರಣ
ಮಹಿಳಾ ದಿನಾಚರಣೆಮಡಿಕೇರಿ, ಏ. 2: ಇಲ್ಲಿನ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ವತಿಯಿಂದ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಮುತ್ತಪ್ಪ ದೇವರ ಉತ್ಸವ ಸಂಪನ್ನಗೋಣಿಕೊಪ್ಪ ವರದಿ, ಏ. 2: ಇಲ್ಲಿನ ಹರಿಶ್ಚಂದ್ರಪುರ ಶ್ರೀ ಕಿಲೇರಿ ಮುತ್ತಪ್ಪ ಮಠಪುರ ಟ್ರಸ್ಟ್ ವತಿಯಿಂದ ಮುತ್ತಪ್ಪ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ಪ್ರತಿಷ್ಠಾ ದಿನಾಚರಣೆ ಮೂಲಕ ಆರಂಭಗೊಂಡ
ಚಾಮುಂಡೇಶ್ವರಿ ದೇವಿ ಉತ್ಸವಮಡಿಕೇರಿ, ಏ. 2: ಇಲ್ಲಿನ ಕಾನ್ವೆಂಟ್ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ 13ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆಯಿಂದ ವಿವಿಧ ಪೂಜಾದಿಕಾರ್ಯ, ಹೋಮ, ಹವನಗಳೊಂದಿಗೆ ದೇವಿಗೆ ವಿಶೇಷ
ಕುರುಂಭ ಭಗವತಿ ಉತ್ಸವಗುಡ್ಡೆಹೊಸೂರು, ಏ. 2: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಶ್ರೀ ಕುರುಂಭ ಭಗವತಿ ದೇವಸ್ಥಾನದ 21ನೇ ವಾರ್ಷಿಕ ಮಹಾಪೂಜೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಲಶ
ಮರದಿಂದ ಬಿದ್ದು ಸಾವುಶನಿವಾರಸಂತೆ, ಏ.2: ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಕೊಳತ್ತೂರು ಗಂಗೆಕೊಪ್ಪಲು ಗ್ರಾಮದ ತೋಟವೊಂದರಲ್ಲಿ ಕಾರ್ಮಿಕನೋರ್ವ ಕಾಳು ಮೆಣಸು ಕುಯ್ಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಸಾವನ್ನಪ್ಪಿದ್ದು, ಪ್ರಕರಣ