ಸಮಾಜದ ಏಳಿಗೆಗೆ ಎಲ್ಲರ ಸಹಕಾರ ಅಗತ್ಯನಾಪೆÇೀಕ್ಲು, ಡಿ. 13: ಸಮಾಜದ ಏಳಿಗೆಗೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ ಎಂದು ನಾಪೆÇೀಕ್ಲು ಸಹಕಾರ ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೇಟಿರ ರೇಷ್ಮಾ ಉತ್ತಪ್ಪ ಹೇಳಿದರು. ಸ್ಥಳೀಯ ಮಹಿಳಾ
ವ್ಯವಸಾಯೋತ್ಪನ್ನ ಮಾರಾಟ ಸಂಘದ ಸಭೆಶನಿವಾರಸಂತೆ, ಡಿ. 13: ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 18 ರಂದು ಬೆಳಿಗ್ಗೆ 10.30 ಗಂಟೆಗೆ ಸಹಕಾರ ಬ್ಯಾಂಕ್
ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ಡಿ. 13: ಇಲಾಖೆಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹತ್ತು ತಿಂಗಳ ಅಪ್ರೆಂಟಿಸ್ ತರಬೇತಿ
ಆರೋಗ್ಯವಂತ ಶಿಶು ಪ್ರದರ್ಶನ ಬಹುಮಾನ *ಗೋಣಿಕೊಪ್ಪಲು, ಡಿ. 13: ತಿತಿಮತಿ ಆರೋಗ್ಯ ಕೇಂz್ರÀದ ವತಿಯಿಂದ ಗೋಣಿಕೊಪ್ಪ ಹರಿಶ್ಚಂದ್ರಪುರ ಕಾವೇರಿ ಮಹಿಳಾ ಸಮಾಜ ಅಂಗನವಾಡಿ ಕೇಂದ್ರದಲ್ಲಿ ನಡೆಸಿದ ಆರೋಗ್ಯವಂತ ಶಿಶು ಪ್ರದರ್ಶನದಲ್ಲಿ ಐರಾ ಮಿಸೇಲ್ ಪ್ರಥಮ, ಶಿeóÁ ಫಾತಿಮಾ ದ್ವಿತೀಯ ಹಾಗೂ ಲಯಾನ್ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. 6 ತಿಂಗಳಿನಿಂದ 1 ವರ್ಷದೊಳಗಿನ ಮಕ್ಕಳ ಆರೋಗ್ಯ, ತೂಕ ಹಾಗೂ ಎತ್ತರಗಳನ್ನು ಪರೀಕ್ಷಿಸಿ ಈ ಬಹುಮಾನವನ್ನು ನೀಡಲಾ ಗುತ್ತಿದೆ ಎಂದು ವೈದ್ಯಾಧಿಕಾರಿ ಡಾ. ಹೊಸಮನಿ ಮಾಹಿತಿ ನೀಡಿದರು. ಬಿ.ಇ.ಹೆಚ್.ಓ ಶಿವಯ್ಯ, ಆರೋಗ್ಯ ಕಾರ್ಯಕರ್ತೆ ಶಿವಮ್ಮ, ಮಹಿಳಾ ಸಂಘದ ಅಧ್ಯಕ್ಷೆ ವರಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಆಶಾ ಹಾಜರಿದ್ದರು. ಪ್ರಾರ್ಥನೆ ಸುಧಾ, ಸ್ವಾಗತ ಲತಾ ನೆರವೇರಿಸಿದರು. ಭಾಗವಹಿಸಿದ ಮಕ್ಕಳಿಗೆ ಪೆÇ್ರೀತ್ಸಾಹ ಬಹುಮಾನವನ್ನು ನೀಡಲಾಯಿತು.x *ಗೋಣಿಕೊಪ್ಪಲು, ಡಿ. 13: ತಿತಿಮತಿ ಆರೋಗ್ಯ ಕೇಂz್ರÀದ ವತಿಯಿಂದ ಗೋಣಿಕೊಪ್ಪ ಹರಿಶ್ಚಂದ್ರಪುರ ಕಾವೇರಿ ಮಹಿಳಾ ಸಮಾಜ ಅಂಗನವಾಡಿ ಕೇಂದ್ರದಲ್ಲಿ ನಡೆಸಿದ ಆರೋಗ್ಯವಂತ ಶಿಶು ಪ್ರದರ್ಶನದಲ್ಲಿ ಐರಾ ಮಿಸೇಲ್
ತೊರೆನೂರು ಪತ್ತಿನ ಸಂಘ: ರೂ. 12 ಲಕ್ಷ ಲಾಭಕೂಡಿಗೆ, ಡಿ. 13: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಅಧ್ಯಕ್ಷತೆಯಲ್ಲಿ ತೊರೆನೂರು ಹಿರಿಯ ಪ್ರಾಥಮಿಕ ಶಾಲೆಯ