ನಾಯಿ ಮರಿ ಕೊಂದರೂ ಮದ್ಯವ್ಯಸನಿಗೆ ಪಶ್ಚಾತ್ತಾಪ ಭಾವ ಮಾತ್ರ ಬರಲಿಲ್ಲ ಮಡಿಕೇರಿ, ಮೇ 15: ದೇಶಾದ್ಯಂತ ಲಾಕ್‍ಡೌನ್ ಆರಂಭವಾದಾಗಿನಿಂದಲೂ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದ್ದು ಸಹಜ. ಇತ್ತೀಚೆಗೆ ಲಾಕ್‍ಡೌನ್ 2,3... ಎಂದು ಹೇಳುತ್ತಾ ದಿನೇ ದಿನೇ ಲಾಕ್‍ಡೌನ್ ನಿಯಮಗಳು ಪ್ರೆಸ್ಕ್ಲಬ್ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಮಡಿಕೇರಿ, ಮೇ 15: ಕೊಡಗು ಪ್ರೆಸ್‍ಕ್ಲಬ್ 2020-21ನೇ ಸಾಲಿನ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪತ್ರಿಕಾ ಭವನದಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ತಾ. 20 ರೊಳಗೆ ಸಲ್ಲಿಸಬೇಕಾಗಿದೆ. ಸೌಲಭ್ಯಕ್ಕಾಗಿ ಮನವಿ ಸಲ್ಲಿಸಲು ತೀರ್ಮಾನಸೋಮವಾರಪೇಟೆ, ಮೇ 15: ಜಿಲ್ಲಾ ವೀರಶೈವ ಜಂಗಮ ಅರ್ಚಕರ-ಪುರೋಹಿತರ ಸಂಘದ ಸಭೆಯು ಜಿಲ್ಲಾಧ್ಯಕ್ಷ ಮೋಹನ್‍ಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು. ಲಾಕ್‍ಡೌನ್ ಆಗಿರುವ ಪ್ರಸ್ತುತತೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಎಲ್ಲಾ ಶುಶ್ರೂಷಕಿಯರ ದಿನಾಚರಣೆಕುಶಾಲನಗರ, ಮೇ 15: ಅಂತರರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಅಂಗವಾಗಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿಕೆ ಮಾಡುವ ಮೂಲಕ ಆಚರಿಸಲಾಯಿತು. ಕೇಂದ್ರದ ಶುಶ್ರೂಷಕಿಯರಿಗೆ ಶುಭಾಶಯ ಮೂಸ ಸಾವು ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹ ಪೆÇನ್ನಂಪೇಟೆ, ಮೇ 15: ಕಳೆದ ತಿಂಗಳು ನಿಗೂಢವಾಗಿ ನಾಪತ್ತೆಯಾಗಿ 5 ದಿನಗಳ ಬಳಿಕ ಶವವಾಗಿ ಪತ್ತೆಯಾದ ಗುಂಡಿಕೆರೆಯ ಮೂಸ ಅವರ ನಿಗೂಢ ಸಾವಿನ ಕುರಿತು ಉನ್ನತ ಮಟ್ಟದ
ನಾಯಿ ಮರಿ ಕೊಂದರೂ ಮದ್ಯವ್ಯಸನಿಗೆ ಪಶ್ಚಾತ್ತಾಪ ಭಾವ ಮಾತ್ರ ಬರಲಿಲ್ಲ ಮಡಿಕೇರಿ, ಮೇ 15: ದೇಶಾದ್ಯಂತ ಲಾಕ್‍ಡೌನ್ ಆರಂಭವಾದಾಗಿನಿಂದಲೂ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದ್ದು ಸಹಜ. ಇತ್ತೀಚೆಗೆ ಲಾಕ್‍ಡೌನ್ 2,3... ಎಂದು ಹೇಳುತ್ತಾ ದಿನೇ ದಿನೇ ಲಾಕ್‍ಡೌನ್ ನಿಯಮಗಳು
ಪ್ರೆಸ್ಕ್ಲಬ್ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಮಡಿಕೇರಿ, ಮೇ 15: ಕೊಡಗು ಪ್ರೆಸ್‍ಕ್ಲಬ್ 2020-21ನೇ ಸಾಲಿನ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪತ್ರಿಕಾ ಭವನದಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ತಾ. 20 ರೊಳಗೆ ಸಲ್ಲಿಸಬೇಕಾಗಿದೆ.
ಸೌಲಭ್ಯಕ್ಕಾಗಿ ಮನವಿ ಸಲ್ಲಿಸಲು ತೀರ್ಮಾನಸೋಮವಾರಪೇಟೆ, ಮೇ 15: ಜಿಲ್ಲಾ ವೀರಶೈವ ಜಂಗಮ ಅರ್ಚಕರ-ಪುರೋಹಿತರ ಸಂಘದ ಸಭೆಯು ಜಿಲ್ಲಾಧ್ಯಕ್ಷ ಮೋಹನ್‍ಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು. ಲಾಕ್‍ಡೌನ್ ಆಗಿರುವ ಪ್ರಸ್ತುತತೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಎಲ್ಲಾ
ಶುಶ್ರೂಷಕಿಯರ ದಿನಾಚರಣೆಕುಶಾಲನಗರ, ಮೇ 15: ಅಂತರರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಅಂಗವಾಗಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿಕೆ ಮಾಡುವ ಮೂಲಕ ಆಚರಿಸಲಾಯಿತು. ಕೇಂದ್ರದ ಶುಶ್ರೂಷಕಿಯರಿಗೆ ಶುಭಾಶಯ
ಮೂಸ ಸಾವು ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹ ಪೆÇನ್ನಂಪೇಟೆ, ಮೇ 15: ಕಳೆದ ತಿಂಗಳು ನಿಗೂಢವಾಗಿ ನಾಪತ್ತೆಯಾಗಿ 5 ದಿನಗಳ ಬಳಿಕ ಶವವಾಗಿ ಪತ್ತೆಯಾದ ಗುಂಡಿಕೆರೆಯ ಮೂಸ ಅವರ ನಿಗೂಢ ಸಾವಿನ ಕುರಿತು ಉನ್ನತ ಮಟ್ಟದ