ಕೆ.ಎಸ್.ಬಿ.ಸಿ.ಎಲ್.ನಲ್ಲಿ ರೂ. 36 ಲಕ್ಷದ ಬಿಯರ್ ನಾಶಕುಶಾಲನಗರ, ಆ. 26: ಕುಶಾಲನಗರದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ಘಟಕದಲ್ಲಿ ಉಪಯೋಗಕ್ಕೆ ಬಾರದ ಅವಧಿ ಮೀರಿದ ಭಾರೀ ಪ್ರಮಾಣದ ಬಿಯರ್ ಅನ್ನು ಚೆಲ್ಲುವ ಮೂಲಕ ಅಬಕಾರಿ
ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮಮಡಿಕೇರಿ, ಆ. 26: ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೊಡಗು ಜಿಲ್ಲಾ ಪಂಚಾಯಿತಿಗೆ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ
ಗಡಿ ಬಂದ್ ತೆರವುಗೊಳಿಸುವಂತೆ ಕೇರಳಕ್ಕೆ ಹೈಕೋರ್ಟ್ ಸೂಚನೆಕರಿಕೆ, ಆ. 26: ಅಂತರ್ರಾಜ್ಯ ಗಡಿಗಳಲ್ಲಿ ಸಂಚಾರಕ್ಕೆ ತಡೆ ಮಾಡಬಾರದೆಂದು ಕೇರಳ ಉಚ್ಚ ನ್ಯಾಯಾಲಯವು ಕೇರಳ ಸರಕಾರಕ್ಕೆ ಮಧ್ಯಂತರ ಆದೇಶ ನೀಡಿದರೂ ಕರಿಕೆ-ಚೆಂಬೇರಿ-ಪಾಣತ್ತೂರು ಬಳಿ ಗಡಿಯಲ್ಲಿ ಅಳವಡಿಸಿದ
ಕೊಡಗಿನ ಗಡಿಯಾಚೆವಿದೇಶಿ ಕಂಪೆನಿಗಳ ನೇರ ಹೂಡಿಕೆ ಬೆಂಗಳೂರು, ಆ. 26: ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಎಲ್ಲಾ ಕ್ಷೇತ್ರಗಳಲ್ಲಿ ವಿದೇಶಿ ಕಂಪೆನಿಗಳ ನೇರ ಹೂಡಿಕೆಯನ್ನು ರಾಜ್ಯ ಸರ್ಕಾರ ಉತ್ತೇಜಿಸುತ್ತದೆ
ಕೊಡಗಿನ ಪ್ರವಾಹ ಮತ್ತು ಭೂಕುಸಿತದ ಒಂದು ಅವಲೋಕನ(ನಿನ್ನೆಯ ಸಂಚಿಕೆಯಿಂದ) ಬೆಟ್ಟದಲ್ಲೂ ಹೋಂಸ್ಟೇ: ಕೊಡಗಿನಲ್ಲಿ ಪ್ರವಾಸೋದ್ಯಮದ ಹೊಸ ಮೈಲಿಗಲ್ಲು ಹೋಂಸ್ಟೇ, ಎಸ್ಟೇಟ್‍ಸ್ಟೇ ಮತ್ತು ರೆಸಾರ್ಟ್‍ಗಳು. ಇತ್ತೀಚಿನ ದಿನಗಳಲ್ಲಿ ಬೆಟ್ಟದ ತುತ್ತತುದಿಯಲ್ಲಿ ಹೋಂಸ್ಟೇ, ಎಸ್ಟೇಟ್‍ಸ್ಟೇ ಮತ್ತು ರೆಸಾರ್ಟ್‍ಗಳು