ಕೆಲಸದಾತನಿಂದಲೇ ಮನೆಗೆ ನುಗ್ಗಿ ಕಳವು ಬಂಧನಕುಶಾಲನಗರ, ಕೂಡಿಗೆ, ಡಿ. 12: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡುಮಂಗಳೂರು ಗ್ರಾಪಂನ ಬಸವನತ್ತೂರು ಗ್ರಾಮದ ತಂಗಮ್ಮ ಎಂಬವರ ಮನೆಯಲ್ಲಿ 242 ಗ್ರಾಂ ಚಿನ್ನದ ಆಭರಣಗಳನ್ನು
ಆನೆ ಎದುರು ನಿಂತು ಮಗುವಿನ ಪ್ರಾಣ ಉಳಿಸಿದ ಸಾಕು ನಾಯಿ!ಗೋಣಿಕೊಪ್ಪಲು, ಡಿ.12: ಸಾಕು ನಾಯಿಯೊಂದು ಅಂಗಳಕ್ಕೆ ದಿಢೀರನೆ ಬಂದಿದ್ದ ಕಾಡಾನೆಯನ್ನು ಕಂಡು ಅದರೆದುರು ನಿಂತು ಬೊಗಳುವ ಮೂಲಕ ಮನೆ ಮಾಲೀಕರಿಗೆ ಎಚ್ಚರಿಕೆ ನೀಡಿ, ಮನೆಯಿಂದ ಹಿರಿಯರನ್ನು ಹೊರ
ಕೊಡಗಿನಲ್ಲಿ ನೈಸರ್ಗಿಕ ಕಾಫಿ ಉತ್ಪಾದನೆಗೆ ಆದ್ಯತೆ ನೀಡಲು ಕರೆಮಡಿಕೇರಿ, ಡಿ. 12: ಕಾಫಿಯ ಉತ್ತಮ ಸ್ವಾದಕ್ಕೆ ಗ್ರಾಹಕರು ಮನಸೋತರೆ ಮಾತ್ರ ಜಾಗತಿಕವಾಗಿ ಕಾಫಿ ಬೆಳೆಗೆ ಉತ್ತಮ ದರ ದೊರಕಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನೈಸರ್ಗಿಕವಾಗಿ ಸ್ವಾದಭರಿತ
ದುಬಾರೆಯಲ್ಲಿ ರ್ಯಾಫ್ಟಿಂಗ್ ಆರಂಭಕುಶಾಲನಗರ, ಡಿ. 12: ದುಬಾರೆ ಪ್ರವಾಸಿ ಕೇಂದ್ರದ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ಕ್ರೀಡೆ ಪುನರಾರಂಭಗೊಂಡಿದೆ. ಕೋವಿಡ್-19 ಹಿನ್ನಲೆಯಲ್ಲಿ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ರ್ಯಾಫ್ಟಿಂಗ್ ಹಲವು ನಿರ್ಭಂದಗಳೊಂದಿಗೆ
ಬೈಕ್ ಕಳವು ಪ್ರಕರಣ ಆರೋಪಿ ಬಂಧನಮಡಿಕೇರಿ, ಡಿ. 12: ಬೈಕ್ ಕಳವು ಪ್ರಕರಣ ವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ದ್ದಾರೆ. ಕೆ. ನಿಡುಗಣೆ ಗ್ರಾಮದ ನಂದಿಮೊಟ್ಟೆಯ ಪಿ.ಡಿ.