ಕೇರಳದಲ್ಲಿ ಕೊರೊನಾ ಏರಿಕೆ : ಗಡಿಯಲ್ಲಿ ಕಟ್ಟೆಚ್ಚರ ಅಗತ್ಯಕರಿಕೆ, ಫೆ. ೧೮: ಇಡೀ ಜಗತ್ತು ಹಾಗೂ ದೇಶದ ಜನಜೀವನ ಮತ್ತು ಆರ್ಥಿಕ ವ್ಯವಸ್ಥೆಗೆ ಹೊಡೆತ ನೀಡಿ ಆತಂಕ ಸೃಷ್ಟಿಸಿದ್ದ ‘ಕೊರೊನಾ’ ವೈರಸ್ ಕಳೆದ ಕೆಲ ತಿಂಗಳುಗಳಿAದ
ಮತ್ತೆ ಶಾಲೆಯೆಡೆಗೆ ಗ್ರಾಮ ಪಂಚಾಯಿತಿ ಸದಸ್ಯರ ಪಯಣ...ಪ್ರಜ್ಞಾ ಜಿ.ಆರ್. ಮಡಿಕೇರಿ, ಫೆ.೧೮: ಗೋಡೆ ಮತ್ತು ಛಾವಣಿಯ ತುಂಬ ರಂಗುರAಗಿನ, ಕಲಾತ್ಮಕ ಬೋಧನಾ ಚಿತ್ರಗಳು, ವರ್ಣಗಳ ಆಕರ್ಷಣೆ ಯೊಂದಿಗೆ ಹೊಸದಾಗಿ ಆಯ್ಕೆ ಯಾಗಿರುವ ಗ್ರಾಮ ಪಂಚಾಯಿತಿ
ಜ. ತಿಮ್ಮಯ್ಯ ಮ್ಯೂಸಿಯಂ : ೧೦ ದಿನದಲ್ಲಿ ೮ ಸಾವಿರ ಮಂದಿ ವೀಕ್ಷಣೆಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಫೆ. ೧೮: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇತ್ತೀಚೆಗೆ ರಾಷ್ಟçಪತಿಗಳಿಂದ ಲೋಕಾರ್ಪಣೆ ಗೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಬರುವ ಜನರಲ್
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಜನರ ಬಳಿಯತ್ತ ಸರ್ಕಾರ..!ಗೋಣಿಕೊಪ್ಪಲು, ಫೆ. ೧೮: ಸರ್ಕಾರದ ಯೋಜನೆಗಳು ಆಗಿಂದಾಗ್ಗೆ ಜನರಿಗೆ ತಲುಪಲು ವಿಶೇಷ ಕಾರ್ಯಕ್ರಮ ನಡೆಯುತ್ತಲೇ ಬಂದಿದೆ. ಆದರೂ ನೈಜ ಪಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ಇನ್ನೂ ಕೂಡ ತಲುಪದೇ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಮಡಿಕೇರಿ, ಫೆ. ೧೮: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಹಿಂದ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಗಣತಿ ಕಾರ್ಯ