ಸಂಪರ್ಕ ಸೇತುವೆ ದುರಸ್ತಿಗೆ ಗ್ರಾಮಸ್ಥರ ಆಗ್ರಹಮಡಿಕೇರಿ, ಮಾ. 30: ಜೋಡುಪಾಲದ ಕಿರಿಕಿಲು ರಸ್ತೆ ಹಾಗೂ ಉದ್ದಮೊಟ್ಟೆಗೆ ಹೋಗುವ ಸಂಪರ್ಕ ಸೇತುವೆಯನ್ನು ಮಳೆಗಾಲದ ಮುಂಚಿತವಾಗಿ ದುರಸ್ತಿಪಡಿಸಿಕೊಡುವಂತೆ ಒತ್ತಾಯಿಸಿ ಕಿರಿಕಿಲು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ ಮಳೆಗಾಗಿ ಮಹದೇಶ್ವರ ಬನದಲ್ಲಿ ವಿಶೇಷ ಪೂಜೆಸೋಮವಾರಪೇಟೆ, ಮಾ. 30: ಇಲ್ಲಿನ ಬಸವೇಶ್ವರ ದೇವಾಲಯ, ವೀರಶೈವ ಸಮಾಜ ವತಿಯಿಂದ ಸ್ಥಳೀಯ ಮಹದೇಶ್ವರ ಬಡಾವಣೆಯಲ್ಲಿರುವ ಶ್ರೀ ಮಹದೇಶ್ವರ ಬನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು. ವಿರಕ್ತ ಚುನಾವಣೆ ಕಾರ್ಯಾಗಾರವೀರಾಜಪೇಟೆ, ಮಾ. 30: ಲೋಕಸಭಾ ಚುನಾವಣೆಯ ಹಿನ್ನೆಲೆ ವೀರಾಜಪೇಟೆ ತಾಲೂಕಿನ ಮತಗಟ್ಟೆಗಳ ಅಧಿಕಾರಿಗಳಿಗೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್, ಚುನಾವಣಾ ಜಿಲ್ಲಾ ಆರ್ಟಿಜೆóನ್ನ್ ಡ್ರಾಯಿಂಗ್ ತರಬೇತಿಚೆಟ್ಟಳ್ಳಿ, ಮಾ. 30: ಶಾಲಾ ಪಠ್ಯ ಮುಗಿದು ಪರೀಕ್ಷೆ ಒತ್ತಡದಿಂದ ಹೊರ ಬರುವ ಮಕ್ಕಳಿಗೆ ಬೇಸಿಗೆಯಲ್ಲಿ ಹಲವು ಅವಕಾಶಗಳು ಕಾಯುತ್ತಿರುತ್ತವೆ. ಹಲವೆಡೆ ಮಕ್ಕಳಿಗೆ ಬಗೆಬಗೆಯ ಬೇಸಿಗೆ ಶಿಬಿರಗಳು ತಹಬದಿಗೆ ಬರುತ್ತಿರುವ ನೀರು ಸರಬರಾಜು ವ್ಯವಸ್ಥೆಕುಶಾಲನಗರ, ಮಾ. 30: ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಪ್ರಸಕ್ತ ತಹಬದಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿಯಲ್ಲಿ ನೀರಿನ
ಸಂಪರ್ಕ ಸೇತುವೆ ದುರಸ್ತಿಗೆ ಗ್ರಾಮಸ್ಥರ ಆಗ್ರಹಮಡಿಕೇರಿ, ಮಾ. 30: ಜೋಡುಪಾಲದ ಕಿರಿಕಿಲು ರಸ್ತೆ ಹಾಗೂ ಉದ್ದಮೊಟ್ಟೆಗೆ ಹೋಗುವ ಸಂಪರ್ಕ ಸೇತುವೆಯನ್ನು ಮಳೆಗಾಲದ ಮುಂಚಿತವಾಗಿ ದುರಸ್ತಿಪಡಿಸಿಕೊಡುವಂತೆ ಒತ್ತಾಯಿಸಿ ಕಿರಿಕಿಲು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ
ಮಳೆಗಾಗಿ ಮಹದೇಶ್ವರ ಬನದಲ್ಲಿ ವಿಶೇಷ ಪೂಜೆಸೋಮವಾರಪೇಟೆ, ಮಾ. 30: ಇಲ್ಲಿನ ಬಸವೇಶ್ವರ ದೇವಾಲಯ, ವೀರಶೈವ ಸಮಾಜ ವತಿಯಿಂದ ಸ್ಥಳೀಯ ಮಹದೇಶ್ವರ ಬಡಾವಣೆಯಲ್ಲಿರುವ ಶ್ರೀ ಮಹದೇಶ್ವರ ಬನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು. ವಿರಕ್ತ
ಚುನಾವಣೆ ಕಾರ್ಯಾಗಾರವೀರಾಜಪೇಟೆ, ಮಾ. 30: ಲೋಕಸಭಾ ಚುನಾವಣೆಯ ಹಿನ್ನೆಲೆ ವೀರಾಜಪೇಟೆ ತಾಲೂಕಿನ ಮತಗಟ್ಟೆಗಳ ಅಧಿಕಾರಿಗಳಿಗೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್, ಚುನಾವಣಾ ಜಿಲ್ಲಾ
ಆರ್ಟಿಜೆóನ್ನ್ ಡ್ರಾಯಿಂಗ್ ತರಬೇತಿಚೆಟ್ಟಳ್ಳಿ, ಮಾ. 30: ಶಾಲಾ ಪಠ್ಯ ಮುಗಿದು ಪರೀಕ್ಷೆ ಒತ್ತಡದಿಂದ ಹೊರ ಬರುವ ಮಕ್ಕಳಿಗೆ ಬೇಸಿಗೆಯಲ್ಲಿ ಹಲವು ಅವಕಾಶಗಳು ಕಾಯುತ್ತಿರುತ್ತವೆ. ಹಲವೆಡೆ ಮಕ್ಕಳಿಗೆ ಬಗೆಬಗೆಯ ಬೇಸಿಗೆ ಶಿಬಿರಗಳು
ತಹಬದಿಗೆ ಬರುತ್ತಿರುವ ನೀರು ಸರಬರಾಜು ವ್ಯವಸ್ಥೆಕುಶಾಲನಗರ, ಮಾ. 30: ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಪ್ರಸಕ್ತ ತಹಬದಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿಯಲ್ಲಿ ನೀರಿನ