ರಥಸಪ್ತಮಿ ಪ್ರಯುಕ್ತ ೧೦೮ ಸೂರ್ಯ ನಮಸ್ಕಾರಮಡಿಕೇರಿ, ಫೆ. ೧೯: ರಥಸಪ್ತಮಿಯ ಅಂಗವಾಗಿ ಇಂದು ನಗರದ ರಾಜಾಸೀಟಿನಲ್ಲಿ ೯೩ ಮಂದಿಯಿAದ ಸೂರ್ಯ ನಮಸ್ಕಾರ ಹಮ್ಮಿಕೊಳ್ಳಲಾಯಿತು. ಭಾರತೀಯ ವಿದ್ಯಾ ಭವನ, ಸೇವಾ ಭಾರತಿ, ಪ್ರಣವ ಯೋಗ,
ಲೆದರ್ಬಾಲ್ ಕ್ರಿಕೆಟ್ಗೆ ಚಾಲನೆಕುಶಾಲನಗರ, ಫೆ. ೧೯: ಕುಶಾಲನಗರ ಸಮೀಪ ಗುಡ್ಡೆಹೊಸೂರು ಐಎನ್‌ಎಸ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಅಂಡರ್-೧೫ ಕ್ರಿಕೆಟ್ ಪಂದ್ಯಾಟಕ್ಕೆ ಮಡಿಕೇರಿ
ಕೋಳಿ ಕದ್ದು ಸುಟ್ಟು ತಿಂದ ಮಕ್ಕಳು..!ಮಡಿಕೇರಿ, ಫೆ. ೧೯: ಕೊರೊನಾ ಅದೆಷ್ಟೊಂದು ಸಂಕಷ್ಟ ತಂದೊಡ್ಡಿದೆಯೆAಬದು ಎಲ್ಲರಿಗೂ ಗೊತ್ತಿದೆ.., ಎಷ್ಟೋ ಮಂದಿಯ ಕೆಲಸ, ಬದುಕನ್ನು ಕಸಿದುಕೊಂಡಿದೆ. ಉದ್ಯೋಗವನ್ನೂ ಕಿತ್ತುಕೊಂಡಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೂ ಅಡ್ಡಿಯುಂಟು ಮಾಡಿದೆ,,.
ಚೌಡೇಶ್ವರಿಯಲ್ಲಿ ರಥಸಪ್ತಮಿ ಪೂಜೆಮಡಿಕೇರಿ,ಫೆ.೧೯: ರಥಸಪ್ತಮಿ ಅಂಗವಾಗಿ ಇಲ್ಲಿನ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ದೇವಿಯ ವಿಗ್ರಹವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ಪೂಜಾದಿ ಕಾರ್ಯಗಳು ನಡೆದು ಮಧ್ಯಾಹ್ನ
ಬಲ್ಯಮಂಡೂರುವಿನಲ್ಲಿ ಬೀಡುಬಿಟ್ಟಿರುವ ಹುಲಿರಾಯಪೊನ್ನಂಪೇಟೆ. ಫೆ.೧೯: ಜಾನುವಾರುಗಳ ಬೇಟೆಗಾಗಿ ಕಾಡು ಬಿಟ್ಟು ನಾಡಿಗೆ ಬಂದಿರುವ ಹುಲಿರಾಯ ಕಳೆದ ಮೂರು ದಿನಗಳಿಂದಲೂ ಬಲ್ಯಮಂಡೂರಿನ ಬರಂಡೂಡೆ ಎಂಬ ಸ್ಥಳದಲ್ಲಿ ಬೀಡು ಬಿಟ್ಟಿದೆ. ಇದಕ್ಕೆ ಪುರಾವೆ