ಚಿಕ್ಲಿಹೊಳೆಯಲ್ಲಿ ಕಾಡಾನೆ ದಾಳಿಸುಂಟಿಕೊಪ್ಪ,ಮೇ 16: ಇಲ್ಲಿನ ಕಂಬಿಬಾಣೆ ಪಂಚಾಯಿತಿಯ ಚಿಕ್ಲಿಹೊಳೆ ಗ್ರಾಮದ ಜೀವನ್ ಎಂಬವರ ಗದ್ದೆಗೆ ಕಾಡಾನೆ ದಾಳಿ ನಡೆಸಿ 1 ಎಕರೆಯಷ್ಟು ಬೆಳೆದು ನಿಂತ ಪೈರುಗಳನ್ನು ತಿಂದು ತುಳಿದು ನಟಿ ರಶ್ಮಿಕಾ ಕುಟುಂಬದಿಂದ ಕೊರೊನಾ ವಾರಿಯರ್ಸ್ಗೆ ಸ್ಪಂದನಮಡಿಕೇರಿ, ಮೇ 16: ಬಹುಭಾಷಾ ತಾರೆ, ಕೊಡಗಿನವರಾದ ನಟಿ ಮುಂಡಚಾಡಿರ ರಶ್ಮಿಕಾ ಮಂದಣ್ಣ ಹಾಗೂ ಕುಟುಂಬದವರು ಕೊರೊನಾ ವಿರುದ್ಧದ ಹೋರಾಟದಲ್ಲಿ ಕಾರ್ಯತತ್ಪರರಾಗಿರುವವರಿಗೆ ಸದ್ದಿಲ್ಲದೆ ಸ್ಪಂದನದ ನೆರವು ಒದಗಿಸುತ್ತಿದ್ದು, ಕಾರಿಗೆ ಬೈಕ್ ಡಿಕ್ಕಿಶನಿವಾರಸಂತೆ, ಮೇ 16: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡೆಯನಪುರ ಗ್ರಾಮದ ಮುಖ್ಯರಸ್ತೆಯಲ್ಲಿ ಮಂಜೇಶ ಎಂಬಾತ ಚಾಲಿಸುತ್ತಿದ್ದ ಬೈಕ್‍ವೊಂದು (ಕೆಎ-12-ಒ-0566) ಅಬ್ದುಲ್ ಮಜೀದ್ ಎಂಬವರು ಚಾಲಿಸುತ್ತಿದ್ದ ಸ್ವಿಫ್ಟ್ ಆರ್ಮಿ ಕ್ಯಾಂಟೀನ್ ಮಾಹಿತಿಮಡಿಕೇರಿ, ಮೇ 16: ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಆರ್ಮಿ ಕ್ಯಾಂಟೀನ್ ತಾ. 17 ರಂದು (ಇಂದು) ಕಾರ್ಯನಿರ್ವಹಿಸಲಿದ್ದು, ತಾ. 18 ರಂದು ರಜೆ ಇರುವದಾಗಿ ವ್ಯವಸ್ಥಾಪಕರು ತಿಳಿಸಿದ್ದಾರೆ. ದುಬಾರಿಯಾದ ಕೋಳಿ ಮಾಂಸದ ಧಾರಣೆಮಡಿಕೇರಿ, ಮೇ 16: ಕೋಳಿ ಮಾಂಸ ದರದಲ್ಲಿ ಇದೀಗ ದಿಢೀರ್ ಏರಿಕೆ ಕಂಡು ಬಂದಿದೆ. ಕೆಲವು ಸಮಯದ ಹಿಂದೆ ಲಾಕ್‍ಡೌನ್ ಪರಿಸ್ಥಿತಿಯ ನಡುವೆ ಮಾಂಸ ಮಾರಾಟ ನಿಷೇಧವಾಗಿದ್ದು,
ಚಿಕ್ಲಿಹೊಳೆಯಲ್ಲಿ ಕಾಡಾನೆ ದಾಳಿಸುಂಟಿಕೊಪ್ಪ,ಮೇ 16: ಇಲ್ಲಿನ ಕಂಬಿಬಾಣೆ ಪಂಚಾಯಿತಿಯ ಚಿಕ್ಲಿಹೊಳೆ ಗ್ರಾಮದ ಜೀವನ್ ಎಂಬವರ ಗದ್ದೆಗೆ ಕಾಡಾನೆ ದಾಳಿ ನಡೆಸಿ 1 ಎಕರೆಯಷ್ಟು ಬೆಳೆದು ನಿಂತ ಪೈರುಗಳನ್ನು ತಿಂದು ತುಳಿದು
ನಟಿ ರಶ್ಮಿಕಾ ಕುಟುಂಬದಿಂದ ಕೊರೊನಾ ವಾರಿಯರ್ಸ್ಗೆ ಸ್ಪಂದನಮಡಿಕೇರಿ, ಮೇ 16: ಬಹುಭಾಷಾ ತಾರೆ, ಕೊಡಗಿನವರಾದ ನಟಿ ಮುಂಡಚಾಡಿರ ರಶ್ಮಿಕಾ ಮಂದಣ್ಣ ಹಾಗೂ ಕುಟುಂಬದವರು ಕೊರೊನಾ ವಿರುದ್ಧದ ಹೋರಾಟದಲ್ಲಿ ಕಾರ್ಯತತ್ಪರರಾಗಿರುವವರಿಗೆ ಸದ್ದಿಲ್ಲದೆ ಸ್ಪಂದನದ ನೆರವು ಒದಗಿಸುತ್ತಿದ್ದು,
ಕಾರಿಗೆ ಬೈಕ್ ಡಿಕ್ಕಿಶನಿವಾರಸಂತೆ, ಮೇ 16: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡೆಯನಪುರ ಗ್ರಾಮದ ಮುಖ್ಯರಸ್ತೆಯಲ್ಲಿ ಮಂಜೇಶ ಎಂಬಾತ ಚಾಲಿಸುತ್ತಿದ್ದ ಬೈಕ್‍ವೊಂದು (ಕೆಎ-12-ಒ-0566) ಅಬ್ದುಲ್ ಮಜೀದ್ ಎಂಬವರು ಚಾಲಿಸುತ್ತಿದ್ದ ಸ್ವಿಫ್ಟ್
ಆರ್ಮಿ ಕ್ಯಾಂಟೀನ್ ಮಾಹಿತಿಮಡಿಕೇರಿ, ಮೇ 16: ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಆರ್ಮಿ ಕ್ಯಾಂಟೀನ್ ತಾ. 17 ರಂದು (ಇಂದು) ಕಾರ್ಯನಿರ್ವಹಿಸಲಿದ್ದು, ತಾ. 18 ರಂದು ರಜೆ ಇರುವದಾಗಿ ವ್ಯವಸ್ಥಾಪಕರು ತಿಳಿಸಿದ್ದಾರೆ.
ದುಬಾರಿಯಾದ ಕೋಳಿ ಮಾಂಸದ ಧಾರಣೆಮಡಿಕೇರಿ, ಮೇ 16: ಕೋಳಿ ಮಾಂಸ ದರದಲ್ಲಿ ಇದೀಗ ದಿಢೀರ್ ಏರಿಕೆ ಕಂಡು ಬಂದಿದೆ. ಕೆಲವು ಸಮಯದ ಹಿಂದೆ ಲಾಕ್‍ಡೌನ್ ಪರಿಸ್ಥಿತಿಯ ನಡುವೆ ಮಾಂಸ ಮಾರಾಟ ನಿಷೇಧವಾಗಿದ್ದು,