ಕೇಂದ್ರ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರವೀರಾಜಪೇಟೆ, ಮಾ. ೬: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳು ಮತ್ತು ಕೃಷಿ ನೀತಿಯನ್ನು ಖಂಡಿಸಿ ರಾಜ್ಯ ನಾಯಕರ ಸಮ್ಮಖದಲ್ಲಿ ಮಾರ್ಚ್ ಕೊನೆಯ ವಾರದಲ್ಲಿ ಜಿಲ್ಲೆಯಲ್ಲಿ ರೈತರ
ಬರುತ್ತಿದೆ ಮತ್ತೊಂದು ರಾಜ್ಯ ಬಜೆಟ್: ನಿರೀಕ್ಷೆಗಳು ಬರಪೂರಮಡಿಕೇರಿ, ಮಾ. ೫ : ಮತ್ತೊಂದು ಆರ್ಥಿಕ ವರ್ಷ ಕೊನೆಗೊಳ್ಳುವತ್ತ ಸಾಗಿದೆ. ವಾರ್ಷಿಕವಾಗಿ ಸರಕಾರದಿಂದ ಮಂಡನೆಯಾಗಲಿರುವ ಬಜೆಟ್ (ಮುಂಗಡ ಪತ್ರ)ನ ದಿನವೂ ಸಮೀಪಿಸುತ್ತಿದೆ. ಎಂದಿನAತೆ ಹಲವಷ್ಟು ನಿರೀಕ್ಷೆಗಳು,
ಕೋವಿಡ್ ೧೯ ಲಸಿಕೆ ನೋಂದಣಿ ಪ್ರಕ್ರಿಯೆ ಆರಂಭಮಡಿಕೇರಿ, ಮಾ. ೫: ೬೦ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ನಿರೋಧಕ ಲಸಿಕೆಯನ್ನು ದೇಶದಾದ್ಯಂತ ನೀಡುವ ಅಭಿಯಾನಕ್ಕೆ ತಾ. ೧ ರಂದು ಚಾಲನೆ ನೀಡಲಾಯಿತು. ೪೫ ವರ್ಷಗಳು ಮೇಲ್ಪಟ್ಟ
ಶೀಘ್ರದಲ್ಲಿ ಗಣಪತಿ ಬೀದಿ ರಸ್ತೆ ಅಗಲೀಕರಣ ಟಿ ರೂ. ೧.೫೦ ಕೋಟಿ ವೆಚ್ಚದ ಯೋಜನೆ ಟಿ ಮನೆ ತೆರವಿಗೆ ನಿರ್ದೇಶನ ಮಡಿಕೇರಿ, ಮಾ. ೫: ಮಂಜಿನ ನಗರಿಯ ಹೃದಯ ಭಾಗದಲ್ಲಿರುವ ಗಣಪತಿ ಬೀದಿ ರಸ್ತೆ ಅಗಲೀಕರಣ ಕಾರ್ಯ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ನಗರಸಭೆ ಪ್ರಕ್ರಿಯೆ ಕೂಡ ಚುರುಕುಗೊಳಿಸಿದೆ.
ಹುಲಿ ದಾಳಿಗೆ ಮತ್ತೆರಡು ಜಾನುವಾರು ಬಲಿಶ್ರೀಮಂಗಲ, ಮಾ. ೫ : ದ.ಕೊಡಗಿನಲ್ಲಿ ಹುಲಿ ದಾಳಿ ಮುಂದುವರೆದಿದ್ದು, ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ತಾವಳಗೇರಿ ಗ್ರಾಮದಲ್ಲಿ ಎರಡು ಹಾಲು ಕರೆಯುವ ಹಸು ಹಾಗೂ ಶ್ರೀಮಂಗಲ ಗ್ರಾ.ಪಂ