ರಸ್ತೆ ಕಾಮಗಾ ರಸ್ತೆ ಕಾಮಗಾರಿ ಪೂರ್ಣ ಉದ್ಘಾಟನೆರಿ ಪೂರ್ಣ ಉದ್ಘಾಟನೆ ರಸ್ತೆ ಕಾಮಗಾರಿ ಪೂರ್ಣ ಉದ್ಘಾ ರಸ್ತೆ ಕಾಮಗಾರಿ ಪೂರ್ಣ ಉದ್ಘಾಟನೆಟನೆಸಿದ್ದಾಪುರ, ಮಾ ೬: ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಗುಹ್ಯ ಸಿದ್ದಾಪುರ ಸಂಪರ್ಕ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, ಶಾಸಕ ಕೆ.ಜಿ ಬೋಪಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಈಗಾಗಲೇ ಸರ್ಕಾರದ
ಗ್ರಂಥಾಲಯ ಜ್ಞಾನ ವೃದ್ಧಿಯ ಕೇಂದ್ರ : ಶಾಸಕ ಕೆ.ಜಿ.ಬಿ.ನಾಪೋಕ್ಲು, ಮಾ. ೬: ಗ್ರಂಥಾಲಯಗಳು ಜ್ಞಾನ ವೃದ್ಧಿಯ ಕೇಂದ್ರಗಳಿದ್ದAತೆ. ಪುಸ್ತಕ ಖರೀದಿಸಲು ಸಾಧ್ಯವಿಲ್ಲದ ಜನ ಗ್ರಂಥಾಲಯಗಳ ಮೂಲಕ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬಹುದು ಎಂದು ವೀರಾಜಪೇಟೆ ಶಾಸಕ ಕೆ.ಜಿ.
ಅಖಿಲ ಅಮ್ಮಕೊಡವ ಸಮಾಜಕ್ಕೆ ಆಯ್ಕೆಗೋಣಿಕೊಪ್ಪ ವರದಿ, ಮಾ. ೬: ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷರಾಗಿ ಬಾನಂಡ ಪ್ರಥ್ಯು, ಉಪಾಧ್ಯಕ್ಷರಾಗಿ ಪಾಡಿಯಮ್ಮಂಡ ಮುರಳಿ, ಕಾರ್ಯದರ್ಶಿಯಾಗಿ ಪುತ್ತಾಮನೆ ಅನಿಲ್ ಪ್ರಸಾದ್, ಖಜಾಂಜಿಯಾಗಿ ಮನ್ನಕಮನೆ ರಾಜು
ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆಶನಿವಾರಸಂತೆ, ಮಾ. ೬: ದಲಿತ ಸಂಘಟನೆಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಾಡಕಚೇರಿಯ ಮುಂಭಾಗ ಪ್ರತಿಭಟಿಸಿದರು. ಜಿಲ್ಲಾ ಸಂಚಾಲಕ
ಬಜೆಟ್ನಲ್ಲಿ ಜಿಲ್ಲೆಗೆ ವಿಶೇಷ ಪ್ರಾತಿನಿಧ್ಯ ಅಗತ್ಯ : ಸರಿತಾ ಪೂಣಚ್ಚಮಡಿಕೇರಿ, ಮಾ ೬: ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರಕಾರ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಪ್ರಾತಿನಿದ್ಯ ಸಿಗುವಂತಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್‌ನ ವಕ್ತಾರರಾಗಿ ನೇಮಕಗೊಂಡಿರುವ