ಚಿನ್ನತಪ್ಪ ಉತ್ಸವಕ್ಕೆ ಚಾಲನೆಭಾಗಮಂಡಲ, ಮಾ. ೬: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ವರ್ಷಂಪ್ರತಿ ವಿಜೃಂಭಣೆಯಿAದ ಆಚರಿಸಿಕೊಂಡು ಬರಲಾಗುತ್ತಿರುವ ಚಿನ್ನತಪ್ಪ ಉತ್ಸವಕ್ಕೆ ಚಾಲನೆ ನೀಡಲಾಯಿತು. ತಾ. ೬ರ ಬೆಳಗ್ಗಿನ ಜಾವ ಶ್ರೀಕೃಷ್ಣನದು ಎನ್ನಲಾದ
ಅರಣ್ಯ ಇಲಾಖೆ ಕಾರ್ಯಾಚರಣೆ: ಲಭ್ಯವಾಗದ ಮಾಹಿತಿಸಿದ್ದಾಪುರ, ಮಾ. ೬: ಸಮೀಪದ ಪ್ರೌಢಶಾಲೆ ಭಾಗ ಹಾಗೂ ರಾಯ್ ಗೋಡ್ ಕಾಫಿ ತೋಟಗಳಲ್ಲಿ ಹುಲಿಯನ್ನು ಹೋಲುವ ಪ್ರಾಣಿಯೊಂದು ರಾತ್ರಿ ಸಮಯದಲ್ಲಿ ಕಂಡುಬAದಿತು ಎಂದು ಸುದ್ದಿ ಹರಡಿ
ಇಂದು ಉಚಿತ ಶ್ರವಣ ಯಂತ್ರ ವಿತರಣಾ ಕಾರ್ಯಕ್ರಮ ಮಡಿಕೇರಿ ಮಾ. ೬: ಬಿಜೆಪಿ ವೃತ್ತಿಪರ ಪ್ರಕೋಷ್ಠದ ವತಿಯಿಂದ ತಾ. ೭ ರಂದು ನಗರದಲ್ಲಿ ಉಚಿತ ಶ್ರವಣ ಯಂತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕೋಷ್ಠದ ಜಿಲ್ಲಾ
ಭಕ್ತಿ ಸಂಭ್ರಮದೊAದಿಗೆ ಶ್ರೀ ಮೃತ್ಯುಂಜಯ ಉತ್ಸವ ಸಂಪನ್ನ ಮಡಿಕೇರಿ, ಮಾ. ೬: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮ ದಲ್ಲಿರುವ ವಿಶೇಷ ಇತಿಹಾಸ ಹೊಂದಿರುವ, ಅಪಾರ ಭಕ್ತಾದಿಗಳನ್ನು ಸೆಳೆಯುತ್ತಿರುವ ಏಕೈಕ ದೇಗುಲ ವಾಗಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ
ಉಳಿತಾಯ ಬಜೆಟ್ ಅಂಗೀಕರಿಸಲು ಸದಸ್ಯರುಗಳ ಒಲವುವೀರಾಜಪೇಟೆ, ಮಾ. ೬: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಎಲ್ಲಾ ಆಸ್ತಿಗಳಿಂದ, ವಿವಿಧ ಮಾರುಕಟ್ಟೆಗಳಿಂದ, ಕಟ್ಟಡಗಳಿಂದ ಬರುವ ಎಲ್ಲಾ ಆದಾಯ ಸಂಪತ್ತನ್ನು ಕ್ರೋಢಿಕರಿಸಿ ೨೦೨೧-೨೨ನೇ ಸಾಲಿನಲ್ಲಿ ಉಳಿತಾಯ