ಕಾಮಗಾರಿಗಳ ಬಾಕಿ ಹಣ ಶೀಘ್ರದಲ್ಲಿ ಬಿಡುಗಡೆವೀಣಾ ಅಚ್ಚಯ್ಯ ಪ್ರಶ್ನೆಗೆ ಕೆ.ಎಸ್. ಈಶ್ವರಪ್ಪ ಉತ್ತರ ಮಡಿಕೇರಿ, ಮಾ. ೫: ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆಗಳ ದುರಸ್ತಿಗೆ ಕೈಗೊಂಡ ಕ್ರಮ ಹಾಗೂ ಕಾಮಗಾರಿಗಳ ಬಾಕಿ ಹಣ
ತ್ಯಾಜ್ಯ ನೀರು ನದಿಗೆ ಸೇರದಂತೆ ಯೋಜನೆಕುಶಾಲನಗರ, ಮಾ. ೫: ಕುಶಾಲನಗರ ಪಟ್ಟಣದ ಕಲುಷಿತ ತ್ಯಾಜ್ಯ ನೇರವಾಗಿ ನದಿಗೆ ಸೇರದಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ನೂತನ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಅವರು ಪಂಚಾಯ್ತಿ
ಬೆಸೂರಿನಲ್ಲಿ ಐ.ಎನ್.ಟಿ.ಯು.ಸಿ. ಕಾರ್ಮಿಕ ಸದಸ್ಯತ್ವ ಅಭಿಯಾನಕೊಡ್ಲಿಪೇಟೆ, ಮಾ. ೫: ಐ.ಎನ್.ಟಿ.ಯು.ಸಿ. ವತಿಯಿಂದ ಸಮೀಪದ ಬೆಸೂರು ಗ್ರಾಮದ ಸಮುದಾಯ ಭವನದ ಆವರಣದಲ್ಲಿ ಕಾರ್ಮಿಕರ ಸದಸ್ಯತ್ವ ಅಭಿಯಾನ ಹಾಗೂ ಕಾರ್ಮಿಕರ ನೋಂದಣಿ ಕಾರ್ಯಕ್ರಮ ನಡೆಯಿತು. ಅಭಿಯಾನವನ್ನು ಐ.ಎನ್.ಟಿ.
ಮೇಕೇರಿಯಲ್ಲಿ ಶಿವರಾತ್ರಿ ಉತ್ಸವಕ್ಕೆ ಚಾಲನೆಮಡಿಕೇರಿ, ಮಾ. ೫: ಮಡಿಕೇರಿ ಸಮೀಪದ ಮೇಕೇರಿಯ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ದಶದಿನಗಳ ಮಹಾಶಿವರಾತ್ರಿ ಉತ್ಸವಕ್ಕೆ ಬುಧವಾರ ವಿದ್ಯುಕ್ತ ಚಾಲನೆ ದೊರೆಯಿತು. ದೇವಾಲಯದಲ್ಲಿ ವಿಶೇಷ ಪೂಜೆ
ಬಾಲಗೌರವ ಪ್ರಶಸ್ತಿ ಪ್ರದಾನಮಡಿಕೇರಿ, ಮಾ. ೫: ಕರ್ನಾಟಕ ಬಾಲವಿಕಾಸ ಅಕಾಡೆಮಿ ೨೦೨೦-೨೧ನೇ ಸಾಲಿನಲ್ಲಿ ಕೊಡಮಾಡುವ ಪ್ರತಿಷ್ಠಿತ ‘ಅಕಾಡೆಮಿ ಬಾಲಗೌರವ’ ಪ್ರಶಸ್ತಿಯನ್ನು ವೀರಾಜಪೇಟೆಯ ಬಾಲ ಕಲಾವಿದ ಆಯುಷ್ ಎಂ.ಡಿ. ಅವರಿಗೆ ಅವರು