ಜಾನಪದ ಕಲಾವಿದರಿಗೆ ಸಹಾಯ ಧನ ವಿತರಣೆಸೋಮವಾರಪೇಟೆ, ಜು. 22: ಕೊಡಗು ಜಿಲ್ಲಾ ಜಾನಪದ ಪರಿಷತ್‍ನ ಮನವಿ ಮೇರೆಗೆ ಕರ್ನಾಟಕ ಜಾನಪದ ಪರಿಷತ್‍ನಿಂದ ಬಿಡುಗಡೆಯಾದ ಸಹಾಯಧನವನ್ನು ತಾಲೂಕಿನ 25 ಮಂದಿ ಕಲಾವಿದರಿಗೆ ವಿತರಿಸಲಾಯಿತು. ಇಲ್ಲಿನ ಪತ್ರಿಕಾಭವನದಲ್ಲಿ ಮರದಿಂದ ಬಿದ್ದು ವ್ಯಕ್ತಿ ದುರ್ಮರಣಸೋಮವಾರಪೇಟೆ, ಜು. 22: ಕಾಫಿ ತೋಟದಲ್ಲಿ ಮರ ಕಟಾವು ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಕೆಳಬಿದ್ದು ಕಾರ್ಮಿಕ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಸಮೀಪದ ಅಬ್ಬೂರುಕಟ್ಟೆ ಗ್ರಾಮದಲ್ಲಿ ಇಂದು ನಡೆದಿದೆ. ಪಟ್ಟಣ ಕೋವಿಡ್ ಪರೀಕ್ಷೆಗೆ ತರಬೇತಿಮಡಿಕೇರಿ, ಜು. 22: ಕೋವಿಡ್19 ರ ಸಂಬಂಧ ಆಂಟಿಜೆನ್ ಪರೀಕ್ಷಾ ಕಿಟ್ ಗಳ ಮೂಲಕ ಕೋವಿಡ್ ಪರೀಕ್ಷೆಯ ಫಲಿತಾಂಶವನ್ನು ಶೀಘ್ರವಾಗಿ ನೀಡುವ ಉದ್ದೇಶದಿಂದ ಸರ್ಕಾರವು ವಿಜ್ಞಾನ ಪದವೀಧರ ಶನಿವಾರಸಂತೆಯಲ್ಲಿ ಸೀಲ್ಡೌನ್ಶನಿವಾರಸಂತೆ, ಜು. 22: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ವಾಸವಿರುವ 32 ವರ್ಷದ ಮಹಿಳೆಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವುದರಿಂದ ಇಂದು ಕೂಡಿಗೆಯ ಹುಲುಸೆ ಒಂದು ಬೀದಿ ಸೀಲ್ಡೌನ್ಕೂಡಿಗೆ, ಜು. 22: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಹುಲುಸೆ ಗ್ರಾಮದ ಒಂದು ಬೀದಿಯನ್ನು ಸೀಲ್ ಡೌನ್
ಜಾನಪದ ಕಲಾವಿದರಿಗೆ ಸಹಾಯ ಧನ ವಿತರಣೆಸೋಮವಾರಪೇಟೆ, ಜು. 22: ಕೊಡಗು ಜಿಲ್ಲಾ ಜಾನಪದ ಪರಿಷತ್‍ನ ಮನವಿ ಮೇರೆಗೆ ಕರ್ನಾಟಕ ಜಾನಪದ ಪರಿಷತ್‍ನಿಂದ ಬಿಡುಗಡೆಯಾದ ಸಹಾಯಧನವನ್ನು ತಾಲೂಕಿನ 25 ಮಂದಿ ಕಲಾವಿದರಿಗೆ ವಿತರಿಸಲಾಯಿತು. ಇಲ್ಲಿನ ಪತ್ರಿಕಾಭವನದಲ್ಲಿ
ಮರದಿಂದ ಬಿದ್ದು ವ್ಯಕ್ತಿ ದುರ್ಮರಣಸೋಮವಾರಪೇಟೆ, ಜು. 22: ಕಾಫಿ ತೋಟದಲ್ಲಿ ಮರ ಕಟಾವು ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಕೆಳಬಿದ್ದು ಕಾರ್ಮಿಕ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಸಮೀಪದ ಅಬ್ಬೂರುಕಟ್ಟೆ ಗ್ರಾಮದಲ್ಲಿ ಇಂದು ನಡೆದಿದೆ. ಪಟ್ಟಣ
ಕೋವಿಡ್ ಪರೀಕ್ಷೆಗೆ ತರಬೇತಿಮಡಿಕೇರಿ, ಜು. 22: ಕೋವಿಡ್19 ರ ಸಂಬಂಧ ಆಂಟಿಜೆನ್ ಪರೀಕ್ಷಾ ಕಿಟ್ ಗಳ ಮೂಲಕ ಕೋವಿಡ್ ಪರೀಕ್ಷೆಯ ಫಲಿತಾಂಶವನ್ನು ಶೀಘ್ರವಾಗಿ ನೀಡುವ ಉದ್ದೇಶದಿಂದ ಸರ್ಕಾರವು ವಿಜ್ಞಾನ ಪದವೀಧರ
ಶನಿವಾರಸಂತೆಯಲ್ಲಿ ಸೀಲ್ಡೌನ್ಶನಿವಾರಸಂತೆ, ಜು. 22: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ವಾಸವಿರುವ 32 ವರ್ಷದ ಮಹಿಳೆಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವುದರಿಂದ ಇಂದು ಕೂಡಿಗೆಯ
ಹುಲುಸೆ ಒಂದು ಬೀದಿ ಸೀಲ್ಡೌನ್ಕೂಡಿಗೆ, ಜು. 22: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಹುಲುಸೆ ಗ್ರಾಮದ ಒಂದು ಬೀದಿಯನ್ನು ಸೀಲ್ ಡೌನ್