ಅನಧಿಕೃತ ಆರ್ಟಿಸಿ ರದ್ದುಮಡಿಕೇರಿ, ಮಾ. ೨೫: ಅನಧಿಕೃತವಾಗಿ ಮಂಜೂರಾಗಿರುವ ೨೦೬ ಪಹಣಿಗಳನ್ನು ಉಪವಿಭಾಗಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ರದ್ದುಪಡಿಸಲಾಗಿದೆ ಎಂದು ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ
ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಾಗಬೇಕು ಬಾಚರಣಿಯಂಡ ಅಪ್ಪಣ್ಣಮಡಿಕೇರಿ, ಮಾ. ೨೫: ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಕೇವಲ ಸಾಹಿತಿಗಳ ಸಂಖ್ಯೆ ಹೆಚ್ಚಾದರೆ ಸಾಲದು, ಓದುವವರ ಸಂಖ್ಯೆಯೂ ಹೆಚ್ಚಾಗಬೇಕೆಂದು ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಹೇಳಿದರು. ನಗರದ
ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಾಗಬೇಕು ಬಾಚರಣಿಯಂಡ ಅಪ್ಪಣ್ಣಮಡಿಕೇರಿ, ಮಾ. ೨೫: ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಕೇವಲ ಸಾಹಿತಿಗಳ ಸಂಖ್ಯೆ ಹೆಚ್ಚಾದರೆ ಸಾಲದು, ಓದುವವರ ಸಂಖ್ಯೆಯೂ ಹೆಚ್ಚಾಗಬೇಕೆಂದು ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಹೇಳಿದರು. ನಗರದ
ಅಭ್ಯತ್ಮಂಗಲ ಅತ್ತಿಮಂಗಲದಲ್ಲಿ ಹಾಡಹಗಲೇ ಕಾಡಾನೆಗಳ ಸಂಚಾರ*ಸಿದ್ದಾಪುರ, ಮಾ. ೨೫: ಅಭ್ಯತ್ ಮಂಗಲ, ಅತ್ತಿಮಂಗಲ ಜಂಕ್ಷನ್‌ನಲ್ಲಿ ಇಂದು ಹಾಡಹಗಲೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗುವ ಮೂಲಕ ಸುತ್ತಮುತ್ತಲ ಗ್ರಾಮದಲ್ಲಿ ಆತಂಕ ಮೂಡಿಸಿದೆ. ಜಂಕ್ಷನ್ ಬಳಿ ಒಂದು ಬದಿಯಿಂದ
ತಾ ೨೭ ರಂದು ಭಜರಂಗಿ ಕಪ್ಶನಿವಾರಸಂತೆ, ಮಾ. ೨೫: ಸಮೀಪದ ಗಡಿಭಾಗ ಚಂಗಡಹಳ್ಳಿಯ ಭಜರಂಗದಳ ಘಟಕದ ವತಿಯಿಂದ ಪ್ರಥಮ ವರ್ಷದ ಭಜರಂಗಿ ಕಪ್ ಕ್ರೀಡಾಕೂಟ ತಾ. ೨೭ ಮತ್ತು ೨೮ ರಂದು ಮುರುಘರಾಜೇಂದ್ರ