ಸತತ ಹೊಡೆತದಿಂದ ತತ್ತರಿಸಿದೆ ಕೊಡಗಿನ ಹೊಟೇಲ್ ಉದ್ಯಮಏನೆಲ್ಲಾ ಇದೆ, ಎನ್ನುತ್ತಿದ್ದವರ ಬಳಿ ಏನೂ ಇಲ್ಲವೀಗ...! ಏಪ್ರಿಲ್, ಮೇ ತಿಂಗಳು ಬಂದೊಡನೇ ಕೊಡಗು ಜಿಲ್ಲೆಯ ಹೊಟೇಲ್, ರೆಸ್ಟೋರೆಂಟ್‍ಗಳಲ್ಲಿ ಕಿಕ್ಕಿರಿದಿರುತ್ತಿದ್ದ ಪ್ರವಾಸಿಗರು, ರೂಮ್‍ಗಾಗಿ ದುಂಬಾಲು ಬೀಳುತ್ತಿದ್ದ ಪ್ರವಾಸಿಗರು, ವಾಹನ ಮಾಲೀಕರ ಚಾಲಕರ ಸಂಘದಿಂದ ನೆರವುಮಡಿಕೇರಿ, ಮೇ 5: ಮಡಿಕೇರಿ ಪ್ರವಾಸಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದಿಂದ ಸಂಘದ ಪ್ರತಿಯೊಬ್ಬ ಸದಸ್ಯರಿಗೂ ರೂ. 1500 ಧನ ಸಹಾಯವನ್ನು ಮಾಡಲಾಗಿದೆ. ಪ್ರವಾಸೋದ್ಯಮ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಕೊಡಗಿನ ಗಡಿಯಾಚೆಜೂನ್‍ನಲ್ಲಿ ಹತ್ತನೇ ತರಗತಿ ಪರೀಕ್ಷೆ ಬೆಂಗಳೂರು, ಮೇ 5: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ 10ನೇ ತರಗತಿ ಅಥವಾ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಜೂನ್ ಆಶ್ಚರ್ಯ ತರಿಸಿದ ಮದ್ಯಪ್ರಿಯರುಕಳೆದ ಒಂದೂವರೆ ತಿಂಗಳಿನಿಂದ ಮದ್ಯಮಾರಾಟ ಮಳಿಗೆಗಳು ಬಂದ್ ಆಗಿದ್ದು, ನಿನ್ನೆಯಷ್ಟೇ ಬಾಗಿಲು ತೆರೆದಿವೆ. ಕಳೆದ 45 ದಿನಗಳಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದ್ದರಿಂದ ಪೊಲೀಸರು ಕೊರೊನಾ ಸಂಬಂಧಿತಲಾಕ್ಡೌನ್ ನಡುವೆ ಅಬಕಾರಿ ವಹಿವಾಟಿನೊಳಗೊಂದು ಸುತ್ತು..! ಮಡಿಕೇರಿ, ಮೇ 5: ಕೊರೊನಾ ತಂದ ಆತಂಕದಿಂದಾಗಿ ದಿಢೀರ್ ಲಾಕ್‍ಡೌನ್‍ನಿಂದ ಹೆಚ್ಚು ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಎಲ್ಲಾ ವಹಿವಾಟುಗಳ ನಿರ್ಬಂಧದಂತೆ ಇದರಲ್ಲಿ ಅಬಕಾರಿ ಇಲಾಖೆಗೆ
ಸತತ ಹೊಡೆತದಿಂದ ತತ್ತರಿಸಿದೆ ಕೊಡಗಿನ ಹೊಟೇಲ್ ಉದ್ಯಮಏನೆಲ್ಲಾ ಇದೆ, ಎನ್ನುತ್ತಿದ್ದವರ ಬಳಿ ಏನೂ ಇಲ್ಲವೀಗ...! ಏಪ್ರಿಲ್, ಮೇ ತಿಂಗಳು ಬಂದೊಡನೇ ಕೊಡಗು ಜಿಲ್ಲೆಯ ಹೊಟೇಲ್, ರೆಸ್ಟೋರೆಂಟ್‍ಗಳಲ್ಲಿ ಕಿಕ್ಕಿರಿದಿರುತ್ತಿದ್ದ ಪ್ರವಾಸಿಗರು, ರೂಮ್‍ಗಾಗಿ ದುಂಬಾಲು ಬೀಳುತ್ತಿದ್ದ ಪ್ರವಾಸಿಗರು,
ವಾಹನ ಮಾಲೀಕರ ಚಾಲಕರ ಸಂಘದಿಂದ ನೆರವುಮಡಿಕೇರಿ, ಮೇ 5: ಮಡಿಕೇರಿ ಪ್ರವಾಸಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದಿಂದ ಸಂಘದ ಪ್ರತಿಯೊಬ್ಬ ಸದಸ್ಯರಿಗೂ ರೂ. 1500 ಧನ ಸಹಾಯವನ್ನು ಮಾಡಲಾಗಿದೆ. ಪ್ರವಾಸೋದ್ಯಮ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ
ಕೊಡಗಿನ ಗಡಿಯಾಚೆಜೂನ್‍ನಲ್ಲಿ ಹತ್ತನೇ ತರಗತಿ ಪರೀಕ್ಷೆ ಬೆಂಗಳೂರು, ಮೇ 5: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ 10ನೇ ತರಗತಿ ಅಥವಾ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಜೂನ್
ಆಶ್ಚರ್ಯ ತರಿಸಿದ ಮದ್ಯಪ್ರಿಯರುಕಳೆದ ಒಂದೂವರೆ ತಿಂಗಳಿನಿಂದ ಮದ್ಯಮಾರಾಟ ಮಳಿಗೆಗಳು ಬಂದ್ ಆಗಿದ್ದು, ನಿನ್ನೆಯಷ್ಟೇ ಬಾಗಿಲು ತೆರೆದಿವೆ. ಕಳೆದ 45 ದಿನಗಳಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದ್ದರಿಂದ ಪೊಲೀಸರು ಕೊರೊನಾ ಸಂಬಂಧಿತ
ಲಾಕ್ಡೌನ್ ನಡುವೆ ಅಬಕಾರಿ ವಹಿವಾಟಿನೊಳಗೊಂದು ಸುತ್ತು..! ಮಡಿಕೇರಿ, ಮೇ 5: ಕೊರೊನಾ ತಂದ ಆತಂಕದಿಂದಾಗಿ ದಿಢೀರ್ ಲಾಕ್‍ಡೌನ್‍ನಿಂದ ಹೆಚ್ಚು ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಎಲ್ಲಾ ವಹಿವಾಟುಗಳ ನಿರ್ಬಂಧದಂತೆ ಇದರಲ್ಲಿ ಅಬಕಾರಿ ಇಲಾಖೆಗೆ