ಕಕ್ಕಡ 18: ಸರಳ ಆಚರಣೆ ಮಡಿಕೇರಿ, ಆ. 3: ಕೊಡಗು ಜಿಲ್ಲೆಯಾದ್ಯಂತ ಇಂದು ಕೊರೊನಾ ಸೋಂಕಿನ ಆತಂಕ ನಡುವೆಯೂ ಮನೆ ಮನೆಗಳಲ್ಲಿ ಕಕ್ಕಡ 18ರ ಆಚರಣೆಯೊಂದಿಗೆ ಔಷಧಿಯುಕ್ತ ರೋಗ ನಿರೋಧಕ ಶಕ್ತಿಯ ಆಟಿ ಕೃಷಿ ಜಾಗೃತಿಗಾಗಿ ನಾಟಿ ಮಾಡಿದ ಯುವಕರುಸೋಮವಾರಪೇಟೆ, ಆ.3: ಮರೆಯಾಗುತ್ತಿರುವ ಭತ್ತ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ನಾಟಿ ಕಾರ್ಯಕ್ರಮದಲ್ಲಿ, ಯುವಕರು ಗದ್ದೆಯಲ್ಲಿ ಸೀಲ್ಡೌನ್ ನಿಯಮ ಉಲ್ಲಂಘನೆ: ದೂರುವೀರಾಜಪೇಟೆ, ಆ. 3: ವೀರಾಜಪೇಟೆಯ ಫೀ.ಮಾ. ಕಾರ್ಯಪ್ಪ ರಸ್ತೆಯ ಒಂದು ಭಾಗವನ್ನು ತಾ. 1ರಂದು ಸೀಲ್‍ಡೌನ್ ಮಾಡಿದ್ದರೂ ಅಲ್ಲಿನ ನಿವಾಸಿ ವೆಂಕಟೇನ್ ಎಂಬವರು ಸೀಲ್‍ಡೌನ್ ನಿಯಮ ಉಲ್ಲಂಘಿಸಿ ಆನ್ಲೈನ್ ಎಫ್ಡಿಪಿ ಕಾರ್ಯಕ್ರಮ ವೀರಾಜಪೇಟೆ, ಆ. 3: ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಒಂದು ದಿನದ ರಾಷ್ಟ್ರಮಟ್ಟದ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮ (ಎಫ್‍ಡಿಪಿ)ವನ್ನು ಆನ್‍ಲೈನ್‍ನಲ್ಲಿ ಆಯೋಜಿಸಲಾಯಿತು. ಸೆಂಟ್ ಆನ್ಸ್ ಪದವಿ ಕಾಲೇಜಿನ ಅಯೋಧ್ಯೆ ಕರಸೇವಕರಿಗೆ ಸನ್ಮಾನಸೋಮವಾರಪೇಟೆ, ಆ.3: 1990ರಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಸಂಬಂಧ ನಡೆದ ಕರಸೇವೆಯಲ್ಲಿ ಭಾಗಿಯಾಗಿದ್ದ ಸೋಮವಾರಪೇಟೆಯ ಕುಂದಳ್ಳಿ ಗ್ರಾಮ ನಿವಾಸಿ ದಿನೇಶ್ ಅವರನ್ನು, ಪಟ್ಟಣದಲ್ಲಿ ವಿವಿಧ ಸಂಘಟನೆಗಳ
ಕಕ್ಕಡ 18: ಸರಳ ಆಚರಣೆ ಮಡಿಕೇರಿ, ಆ. 3: ಕೊಡಗು ಜಿಲ್ಲೆಯಾದ್ಯಂತ ಇಂದು ಕೊರೊನಾ ಸೋಂಕಿನ ಆತಂಕ ನಡುವೆಯೂ ಮನೆ ಮನೆಗಳಲ್ಲಿ ಕಕ್ಕಡ 18ರ ಆಚರಣೆಯೊಂದಿಗೆ ಔಷಧಿಯುಕ್ತ ರೋಗ ನಿರೋಧಕ ಶಕ್ತಿಯ ಆಟಿ
ಕೃಷಿ ಜಾಗೃತಿಗಾಗಿ ನಾಟಿ ಮಾಡಿದ ಯುವಕರುಸೋಮವಾರಪೇಟೆ, ಆ.3: ಮರೆಯಾಗುತ್ತಿರುವ ಭತ್ತ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ನಾಟಿ ಕಾರ್ಯಕ್ರಮದಲ್ಲಿ, ಯುವಕರು ಗದ್ದೆಯಲ್ಲಿ
ಸೀಲ್ಡೌನ್ ನಿಯಮ ಉಲ್ಲಂಘನೆ: ದೂರುವೀರಾಜಪೇಟೆ, ಆ. 3: ವೀರಾಜಪೇಟೆಯ ಫೀ.ಮಾ. ಕಾರ್ಯಪ್ಪ ರಸ್ತೆಯ ಒಂದು ಭಾಗವನ್ನು ತಾ. 1ರಂದು ಸೀಲ್‍ಡೌನ್ ಮಾಡಿದ್ದರೂ ಅಲ್ಲಿನ ನಿವಾಸಿ ವೆಂಕಟೇನ್ ಎಂಬವರು ಸೀಲ್‍ಡೌನ್ ನಿಯಮ ಉಲ್ಲಂಘಿಸಿ
ಆನ್ಲೈನ್ ಎಫ್ಡಿಪಿ ಕಾರ್ಯಕ್ರಮ ವೀರಾಜಪೇಟೆ, ಆ. 3: ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಒಂದು ದಿನದ ರಾಷ್ಟ್ರಮಟ್ಟದ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮ (ಎಫ್‍ಡಿಪಿ)ವನ್ನು ಆನ್‍ಲೈನ್‍ನಲ್ಲಿ ಆಯೋಜಿಸಲಾಯಿತು. ಸೆಂಟ್ ಆನ್ಸ್ ಪದವಿ ಕಾಲೇಜಿನ
ಅಯೋಧ್ಯೆ ಕರಸೇವಕರಿಗೆ ಸನ್ಮಾನಸೋಮವಾರಪೇಟೆ, ಆ.3: 1990ರಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಸಂಬಂಧ ನಡೆದ ಕರಸೇವೆಯಲ್ಲಿ ಭಾಗಿಯಾಗಿದ್ದ ಸೋಮವಾರಪೇಟೆಯ ಕುಂದಳ್ಳಿ ಗ್ರಾಮ ನಿವಾಸಿ ದಿನೇಶ್ ಅವರನ್ನು, ಪಟ್ಟಣದಲ್ಲಿ ವಿವಿಧ ಸಂಘಟನೆಗಳ