ಬೀಳುವ ಹಂತದಲ್ಲಿ ವಿದ್ಯುತ್ ಕಂಬನಾಪೆÇೀಕ್ಲು, ಆ.3 : ಸಮೀಪದ ಹಳೇತಾಲೂಕಿನ ಶಿವಚಾಳಿಯಂಡ ಕುಟುಂಬದವರ ಗದ್ದೆಯ ಸಮೀಪ ಹಾದು ಹೋಗಿರುವ ವಿದ್ಯುತ್ ಮಾರ್ಗದಲ್ಲಿ ಗದ್ದೆ ಬಳಿಯ ಕಂಬವೊಂದು ಅಪಾಯದಿಂದ ಬಾಗಿದ್ದು ಬೀಳುವ ಹಂತದಲ್ಲಿದೆ. ಅಯೋಧ್ಯಾ ಶಿಲಾನ್ಯಾಸ ಹಿನ್ನೆಲೆ ಜಿಲ್ಲೆಯಲ್ಲಿ ಶಾಂತಿ ಸಭೆಮಡಿಕೇರಿ, ಆ. 3: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರಕ್ಕೆ ಶಿಲಾನ್ಯಾಸ ಹಿನ್ನೆಲೆ ಕೊಡಗು ಜಿಲ್ಲೆಯ ಕೆಲವೆಡೆ ಶಾಂತಿ ಸಭೆ ನಡೆಸಲಾಯಿತು. ಶ್ರೀಮಂಗಲ: ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಉಪ ನಿರೀಕ್ಷಕ ಮಂಚಯ್ಯ ಸನ್ನಿ ಕುಶಾಲಪ್ಪ ನೇಮಕ ಮಡಿಕೇರಿ, ಆ. 3 : ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕಾನೂರು ಗ್ರಾಮದ ಚೆರಿಯಪಂಡ ಸನ್ನಿ ಕುಶಾಲಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವೀರಾಜಪೇಟೆ ಸರ್ಕಾರಿ ಆಸ್ಪತ್ರೆ ಸೀಲ್ಡೌನ್ವೀರಾಜಪೇಟೆ, ಆ.3: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಲ್ಯಾಬ್ ವಿಭಾಗದ 26 ವರ್ಷದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಲ್ಲಿನ ಲೇಬರ್ ವಾರ್ಡ್‍ನಲ್ಲಿ ಬಾಣಂತಿ ಮಹಿಳೆಯೊಬ್ಬರಿಗೂ ಕೊರೊನಾ ಸಸಿ ನೆಡುವ ಕಾರ್ಯಕ್ರಮಭಾಗಮಂಡಲ, ಆ. 3: ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದ್ದು, ಅರಣ್ಯಗಳ ಯಥಾಸ್ಥಿತಿಯನ್ನು ಕಾಪಾಡಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಮಡಿಕೇರಿ ತಾಲೂಕು ಬಿಜೆಪಿ ವತಿಯಿಂದ ರೈತ
ಬೀಳುವ ಹಂತದಲ್ಲಿ ವಿದ್ಯುತ್ ಕಂಬನಾಪೆÇೀಕ್ಲು, ಆ.3 : ಸಮೀಪದ ಹಳೇತಾಲೂಕಿನ ಶಿವಚಾಳಿಯಂಡ ಕುಟುಂಬದವರ ಗದ್ದೆಯ ಸಮೀಪ ಹಾದು ಹೋಗಿರುವ ವಿದ್ಯುತ್ ಮಾರ್ಗದಲ್ಲಿ ಗದ್ದೆ ಬಳಿಯ ಕಂಬವೊಂದು ಅಪಾಯದಿಂದ ಬಾಗಿದ್ದು ಬೀಳುವ ಹಂತದಲ್ಲಿದೆ.
ಅಯೋಧ್ಯಾ ಶಿಲಾನ್ಯಾಸ ಹಿನ್ನೆಲೆ ಜಿಲ್ಲೆಯಲ್ಲಿ ಶಾಂತಿ ಸಭೆಮಡಿಕೇರಿ, ಆ. 3: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರಕ್ಕೆ ಶಿಲಾನ್ಯಾಸ ಹಿನ್ನೆಲೆ ಕೊಡಗು ಜಿಲ್ಲೆಯ ಕೆಲವೆಡೆ ಶಾಂತಿ ಸಭೆ ನಡೆಸಲಾಯಿತು. ಶ್ರೀಮಂಗಲ: ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಉಪ ನಿರೀಕ್ಷಕ ಮಂಚಯ್ಯ
ಸನ್ನಿ ಕುಶಾಲಪ್ಪ ನೇಮಕ ಮಡಿಕೇರಿ, ಆ. 3 : ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕಾನೂರು ಗ್ರಾಮದ ಚೆರಿಯಪಂಡ ಸನ್ನಿ ಕುಶಾಲಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್
ವೀರಾಜಪೇಟೆ ಸರ್ಕಾರಿ ಆಸ್ಪತ್ರೆ ಸೀಲ್ಡೌನ್ವೀರಾಜಪೇಟೆ, ಆ.3: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಲ್ಯಾಬ್ ವಿಭಾಗದ 26 ವರ್ಷದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಲ್ಲಿನ ಲೇಬರ್ ವಾರ್ಡ್‍ನಲ್ಲಿ ಬಾಣಂತಿ ಮಹಿಳೆಯೊಬ್ಬರಿಗೂ ಕೊರೊನಾ
ಸಸಿ ನೆಡುವ ಕಾರ್ಯಕ್ರಮಭಾಗಮಂಡಲ, ಆ. 3: ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದ್ದು, ಅರಣ್ಯಗಳ ಯಥಾಸ್ಥಿತಿಯನ್ನು ಕಾಪಾಡಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಮಡಿಕೇರಿ ತಾಲೂಕು ಬಿಜೆಪಿ ವತಿಯಿಂದ ರೈತ