ತಲಕಾವೇರಿಕ್ ತಿಂಗಕೋರ್ ಮೊಟ್ಟ್ ನಾಲ್ಕನೇ ತಿಂಗಳ ಕಾರ್ಯಕ್ರಮಶ್ರೀಮಂಗಲ, ಫೆ. ೨೩: ಜಿಲ್ಲೆಯ ವಿವಿಧೆಡೆಯಿಂದ ಕಾವೇರಿ ಮಾತೆಯ ಭಕ್ತರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರಕ್ಕೆ ‘ತಿಂಗಕೋರ್ ಮೊಟ್ಟ್ ತಲಕಾವೇರಿ’ ಎಂಬ ಯೋಜನೆಯಡಿ
ಇಂದಿನಿAದ ವಿದ್ಯುತ್ ವ್ಯತ್ಯಯಸೋಮವಾರಪೇಟೆ, ಫೆ.೨೩: ಕುಶಾಲನಗರದ ೨೨೦ ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದ ವಿದ್ಯುತ್ ಉಪಕರಣಗಳು ಮತ್ತು ಟವರ್‌ಗಳಿಗೆ ಬಣ್ಣ ಬಳಿಯುವ ಕಾಮಗಾರಿ ನಡೆಯುವುದರಿಂದಾಗಿ ತಾ. ೨೪, ೨೫ ಮತ್ತು
ಅಮ್ಮತ್ತಿಯಲ್ಲಿ ಕೊಡಗು ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟಚೆಟ್ಟಳ್ಳಿ, ಫೆ. ೨೩: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಪ್ರತೀವರ್ಷ ನಡೆಸಿಕೊಂಡು ಬರುತ್ತಿರುವ ಜಿಲ್ಲಾಮಟ್ಟದ ಲೀಗ್ ಫುಟ್ಬಾಲ್ ಪಂದ್ಯಾಟವು ಈ ಬಾರಿ ಅಮ್ಮತ್ತಿಯಲ್ಲಿರುವ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್
ನೃತ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕವೀರಾಜಪೇಟೆ, ಫೆ. ೨೩: ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್‌ಶಿಪ್ ವತಿಯಿಂದ ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತನುಷ ಪಿ.ಎಂ. ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಪಿ.ಎA. ತನುಷ
ಮಾದಾಪುರದಲ್ಲಿ ಕಾಡಾನೆ ಧಾಳಿಸುಂಟಿಕೊಪ್ಪ, ಫೆ. ೨೩: ಮಾದಾಪುರದಲ್ಲಿ ಕಾಡಾನೆಗಳ ಹಿಂಡು ಲಗ್ಗೆಯಿಟ್ಟ ಪರಿಣಾಮ ಕೃಷಿಕರ ಕಾಫಿ ಬಾಳೆಗಿಡಗಳು ನಾಶವಾಗಿದೆ. ಮಾದಾಪುರ ಜಂಬೂರು ಗ್ರಾಮದ ವಿ.ಕೆ.ಗಣೇಶ, ಇಬ್ರಾಹಿಂ, ಶಶಿಧರ, ರಜನಿ ಇವರ ಕಾಫಿ