ಠಾಣಾಧಿಕಾರಿಯಾಗಿ ಗಣೇಶ್ ಕುಶಾಲನಗರ, ಮೇ 2: ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಗಣೇಶ್ ಅವರನ್ನು ನೇಮಕ ಮಾಡಲಾಗಿದೆ. ಕುಶಾಲನಗರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಠಾಣಾಧಿಕಾರಿ ವೆಂಕಟರಮಣ ಅವರನ್ನು ಮಡಿಕೇರಿಗೆ ಹುಚ್ಚು ನಾಯಿ ದಾಳಿ ಕಡಂಗ, ಮೇ 2: ಶನಿವಾರ ಬೆಳಿಗ್ಗೆ ಕಡಂಗದ ಸುತ್ತಮುತ್ತಲಿನಲ್ಲಿ ಹುಚ್ಚು ನಾಯಿ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡರು. ಕರ್ತವ್ಯನಿರತ ಪೊಲೀಸ್ ಪೇದೆಯನ್ನು ಒಳಗೊಂಡಂತೆ ಎಂಟು ಜನರಿಗೆ ನಾಯಿ ಕಚ್ಚಿದ್ದು, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಫೋನ್ ಇನ್ ಕಾರ್ಯಕ್ರಮಮಡಿಕೇರಿ, ಮೇ 2: ಕೋವಿಡ್-19 ಸಂಬಂಧ ಲಾಕ್‍ಡೌನ್ ಹಿನ್ನೆಲೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯು ಮುಂದೂಡಲ್ಪಟ್ಟಿದೆ. ವಿದ್ಯಾರ್ಥಿಗಳು ಮನೆಯಲ್ಲಿಯೆ ತಮ್ಮ ಪರೀಕ್ಷಾ ತಯಾರಿಯನ್ನು ಮುಂದುವರೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿಗುರುತಿಸಲ್ಪಡದ ಸಮುದ್ರಯಾನಿಗಳ ಸೇವೆಮಡಿಕೇರಿ, ಏ. 30: ಕೆಲವೊಂದು ಕ್ಷೇತ್ರಗಳು ಜನರ ಹಾಗೂ ಸರಕಾರಗಳ ಕಣ್ಣಿಗೆ ಬೇಗ ಬೀಳುತ್ತವೆ. ಆ ಕ್ಷೇತ್ರಗಳಲ್ಲಿರುವವರ ಸೇವೆಯನ್ನು ಪರಿಗಣಿಸಿ ಸನ್ಮಾನಗಳು, ಪ್ರಶಸ್ತಿಗಳು ಲಭಿಸುತ್ತವೆ. ಹಲವಷ್ಟು ಮಂದಿಮುಂದುವರೆದ ಹುಲಿ ಕಾರ್ಯಾಚರಣೆ : ಕ್ಯಾಮರಾ ಸಹಾಯ ಪಡೆದ ಅಧಿಕಾರಿಗಳುಗೋಣಿಕೊಪ್ಪಲು, ಏ.30 : ಕಳೆದ 5 ದಿನಗಳಿಂದ ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿಯ ನಡಿಕೇರಿ ಗ್ರಾಮದಲ್ಲಿ ನಡೆಯುತ್ತಿರುವ ಹುಲಿ ಕಾರ್ಯಾಚರಣೆ ಮುಂದುವರೆದಿದ್ದು ಹುಲಿಯ ಹೊಸ ಹೆಜ್ಜೆ ಗುರುತುಗಳು
ಠಾಣಾಧಿಕಾರಿಯಾಗಿ ಗಣೇಶ್ ಕುಶಾಲನಗರ, ಮೇ 2: ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಗಣೇಶ್ ಅವರನ್ನು ನೇಮಕ ಮಾಡಲಾಗಿದೆ. ಕುಶಾಲನಗರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಠಾಣಾಧಿಕಾರಿ ವೆಂಕಟರಮಣ ಅವರನ್ನು ಮಡಿಕೇರಿಗೆ
ಹುಚ್ಚು ನಾಯಿ ದಾಳಿ ಕಡಂಗ, ಮೇ 2: ಶನಿವಾರ ಬೆಳಿಗ್ಗೆ ಕಡಂಗದ ಸುತ್ತಮುತ್ತಲಿನಲ್ಲಿ ಹುಚ್ಚು ನಾಯಿ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡರು. ಕರ್ತವ್ಯನಿರತ ಪೊಲೀಸ್ ಪೇದೆಯನ್ನು ಒಳಗೊಂಡಂತೆ ಎಂಟು ಜನರಿಗೆ ನಾಯಿ ಕಚ್ಚಿದ್ದು,
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಫೋನ್ ಇನ್ ಕಾರ್ಯಕ್ರಮಮಡಿಕೇರಿ, ಮೇ 2: ಕೋವಿಡ್-19 ಸಂಬಂಧ ಲಾಕ್‍ಡೌನ್ ಹಿನ್ನೆಲೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯು ಮುಂದೂಡಲ್ಪಟ್ಟಿದೆ. ವಿದ್ಯಾರ್ಥಿಗಳು ಮನೆಯಲ್ಲಿಯೆ ತಮ್ಮ ಪರೀಕ್ಷಾ ತಯಾರಿಯನ್ನು ಮುಂದುವರೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ
ಗುರುತಿಸಲ್ಪಡದ ಸಮುದ್ರಯಾನಿಗಳ ಸೇವೆಮಡಿಕೇರಿ, ಏ. 30: ಕೆಲವೊಂದು ಕ್ಷೇತ್ರಗಳು ಜನರ ಹಾಗೂ ಸರಕಾರಗಳ ಕಣ್ಣಿಗೆ ಬೇಗ ಬೀಳುತ್ತವೆ. ಆ ಕ್ಷೇತ್ರಗಳಲ್ಲಿರುವವರ ಸೇವೆಯನ್ನು ಪರಿಗಣಿಸಿ ಸನ್ಮಾನಗಳು, ಪ್ರಶಸ್ತಿಗಳು ಲಭಿಸುತ್ತವೆ. ಹಲವಷ್ಟು ಮಂದಿ
ಮುಂದುವರೆದ ಹುಲಿ ಕಾರ್ಯಾಚರಣೆ : ಕ್ಯಾಮರಾ ಸಹಾಯ ಪಡೆದ ಅಧಿಕಾರಿಗಳುಗೋಣಿಕೊಪ್ಪಲು, ಏ.30 : ಕಳೆದ 5 ದಿನಗಳಿಂದ ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿಯ ನಡಿಕೇರಿ ಗ್ರಾಮದಲ್ಲಿ ನಡೆಯುತ್ತಿರುವ ಹುಲಿ ಕಾರ್ಯಾಚರಣೆ ಮುಂದುವರೆದಿದ್ದು ಹುಲಿಯ ಹೊಸ ಹೆಜ್ಜೆ ಗುರುತುಗಳು