ಹುಲಿ ಸೆರೆಗೆ ಕಿರುಗೂರು ಗ್ರಾ.ಪಂ ಒತ್ತಾಯ ಮಡಿಕೇರಿ, ಫೆ. ೨೩ : ಎರಡು ಅಮಾಯಕ ಜೀವಗಳು ಮತ್ತು ಹಸುಗಳನ್ನು ಬಲಿ ತೆಗೆದುಕೊಂಡಿರುವ ಹುಲಿಯನ್ನು ತಕ್ಷಣ ಸೆರೆ ಹಿಡಿಯಬೇಕು ಹಾಗೂ ವನ್ಯಜೀವಿಗಳ ಹಾವಳಿ ತಡೆಗೆ ಅಗತ್ಯ
ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾದ ಜಿಲ್ಲಾಡಳಿತಭಾಗಮಂಡಲ, ಫೆ. ೨೩: ಮಳೆಯಿಂದ ಭೂಕುಸಿತ ಹಾಗೂ ಪ್ರವಾಹ ಉಂಟಾದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬ ದವರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ
ಕೇರಳದಿಂದ ಬರುವವರಿಗೆ ‘ನೆಗೆಟಿವ್ ರಿಪೋರ್ಟ್’ ಕಡ್ಡಾಯವೀರಾಜಪೇಟೆ, ಫೆ. ೨೩ : ಕೇರಳ ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರತಿಯೊಬ್ಬರೂ ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ಆರೋಗ್ಯ ಇಲಾಖೆಯಿಂದ ಪಡೆದ ೭೨ಗಂಟೆಗಳ
ವಾಹನ ಸಂಚಾರ ಮಾರ್ಗ ಬದಲಾವಣೆ ಮಡಿಕೇರಿ, ಫೆ. ೨೩ : ವೀರಾಜಪೇಟೆ-ಬೈಂದೂರು ರಸ್ತೆಯ ಕಿ.ಮೀ ೨೮.೯೦ ರಿಂದ ೨೯.೫೩ರ ವರೆಗೆ ಆಯ್ದ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕಾಂಕ್ರೀಟಿಕರಣ ಕಾಮಗಾರಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ
ಅರಣ್ಯ ಅಧಿಕಾರಿಗಳ ದುಂಡಾವರ್ತನೆ: ಆದಿವಾಸಿಗಳ ಪ್ರತಿಭಟನೆಗೋಣಿಕೊಪ್ಪಲು, ಫೆ. ೨೩: ನಾಗರಹೊಳೆ ಅರಣ್ಯ ವಲಯದಲ್ಲಿರುವ ಬುಡಕಟ್ಟು ಜನಾಂಗದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ನಾಗರಿಕರು ನಾಗರಹೊಳೆ ವಲಯದ ನಾಣಚ್ಚಿ ಚೆಕ್‌ಪೋಸ್ಟ್ ತಡೆದು ಪ್ರತಿಭಟಿಸುವ ಮೂಲಕ