ಶನಿವಾರಸಂತೆಯಲ್ಲಿ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆಮುಳ್ಳೂರು, ನÀ. 26: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಶನಿವಾರಸಂತೆ ಹೋಬಳಿ (ಕೃಷ್ಣಪ್ಪ ಸ್ಥಾಪಿತ) ಶಾಖೆ ವತಿಯಿಂದ ಹಕ್ಕೋತ್ತಾಯ ಮೂಲಕ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶನಿವಾರಸಂತೆ ನಾಡ
ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳ ಆಕ್ರೋಶಸೋಮವಾರಪೇಟೆ, ನ.26: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ
ಭಾರತ ಸಂವಿಧಾನ ಸರ್ವ ಧರ್ಮಗಳ ಶ್ರೇಷ್ಠ ಗ್ರಂಥ: ಮಲ್ಲಿಕಾರ್ಜುನ ಗೌಡಮಡಿಕೇರಿ, ನ.26: ಭಾರತದ ಪ್ರಜೆಗಳು ಎಲ್ಲರೂ ಒಂದು ಎಂಬ ಭಾವನೆಯಿಂದ ಜೀವಿಸಬೇಕು. ಸಮಾಜದಲ್ಲಿ ಜಾತಿ, ಧರ್ಮ ಎಂಬ ಬೇಧ ಭಾವವಿಲ್ಲದೇ ಬದುಕಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲಸಲು
ಉಚಿತ ಚಿಕಿತ್ಸಾ ಸೌಲಭ್ಯಮಡಿಕೇರಿ, ನ.26: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಸಂಸ್ಥೆಯಲ್ಲಿ ಕಾರ್ಮಿಕರ ರಾಜ್ಯ ವಿಮಾ ಯೋಜನೆಯಲ್ಲಿ (ಇಎಸ್‍ಐ) ನೋಂದಣಿಯಾಗಿರುವ ವಿಮಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಈ
ಕ್ಯಾಮರಾದಲ್ಲಿ ಹುಲಿ ಸೆರೆಚೆಟ್ಟಳ್ಳಿ, ನ. 26: ಇಲ್ಲಿಗೆ ಸಮೀಪದ ಕೊಳಂಬೆ ಎಸ್ಟೇಟ್ ಎಂಬಲ್ಲಿ ಕೋಗಿಲಹಳ್ಳದ ತೋಟವೊಂದರಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಭಾರೀ ಗಾತ್ರದ ಹುಲಿಯ ಚಲನ-ವಲನ ಸೆರೆ ಸಿಕ್ಕಿದೆ. ಇತ್ತೀಚೆಗೆ