ಮಕ್ಕಳ ಭವಿಷ್ಯ ಕಿತ್ತುಕೊಳ್ಳುತ್ತಿರುವ ಸೆಲ್ ಫೋನ್ಗಳುನಮ್ಮ ಸುತ್ತಮುತ್ತಲಿನ ಎಲ್ಲಿ ನೋಡಿದರೂ ಮೊಬೈಲ್ ಮೊಬೈಲ್. ಶಾಲೆಗೆ ತೆರಳುವ ಮಕ್ಕಳು, ಕಚೇರಿಗೆ ಕೆಲಸಕ್ಕೆ ತೆರಳುವ ಜನರು ಎಲ್ಲರೂ ಮೊಬೈಲ್‍ನಲ್ಲಿ ಬಿಜಿó. ಏಕೆಂದರೆ ಎಲ್ಲರ ಹತ್ತಿರವೂ ಮೊಬೈಲ್. ಮೊಬೈಲ್‍ಗಳಲ್ಲಿ ಕೊಡವ ಹಾಕಿ :ಕಲ್ಮಾಡಂಡ ಚಾಂಪಿಯನ್ ಮಡಿಕೇರಿ ಮೇ 21 : ಚೇರಂಬಾಣೆಯ ಬೇಂಗುನಾಡು ಕೊಡವ ಸಮಾಜದ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ನಡೆದ ಮೂರನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಒಂಟಿ ಸಲಗ ದಾಳಿ: ಸಾವಿನ ದವಡೆಯಿಂದ ಪಾರಾದ ಆಟೋ ಚಾಲಕಗೋಣಿಕೊಪ್ಪಲು, ಮೇ 21: ಹೊಸೂರು ಹಾಗೂ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿನಿಂದ ಕಾಡಾನೆ ಉಪಟಳ ಮಿತಿಮೀರಿದ್ದು ಗ್ರಾಮಸ್ಥರು, ಸಾರ್ವಜನಿಕರು, ಕಾರ್ಮಿಕ ವರ್ಗ ಹಾಗೂ ಕಾಳಿಕಾಂಬ ಉತ್ಸವನಾಪೋಕ್ಲು, ಮೇ 21: ಸಮೀಪದ ಪಾಲೂರು ಗ್ರಾಮದ ಶ್ರೀಕಾಳಿಕಾಂಬ (ಅಮ್ಮನೋರು) ದೇವಿಯ ವಾರ್ಷಿಕ ಉತ್ಸವ ತಾ. 24 ರಂದು ಬೆಳಿಗ್ಗೆ 9.30 ರಿಂದ ಅಪರಾಹ್ನ 3ಗಂಟೆಯವರೆಗೆ ನಡೆಯಲಿದೆ. ಇಂದು ವಾರ್ಷಿಕ ಹಬ್ಬಶನಿವಾರಸಂತೆ, ಮೇ 21: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ದೇವಾಲಯದ ವಾರ್ಷಿಕ ಹಬ್ಬದ ಕಾರ್ಯಕ್ರಮಗಳು ತಾ. 22ರಿಂದ (ಇಂದಿನಿಂದ) 27ರವರೆಗೆ ನಡೆಯಲಿದೆ. ಸಂಜೆ 5.30ಕ್ಕೆ ಹಬ್ಬದ ಧ್ವಜಾರೋಹಣ
ಮಕ್ಕಳ ಭವಿಷ್ಯ ಕಿತ್ತುಕೊಳ್ಳುತ್ತಿರುವ ಸೆಲ್ ಫೋನ್ಗಳುನಮ್ಮ ಸುತ್ತಮುತ್ತಲಿನ ಎಲ್ಲಿ ನೋಡಿದರೂ ಮೊಬೈಲ್ ಮೊಬೈಲ್. ಶಾಲೆಗೆ ತೆರಳುವ ಮಕ್ಕಳು, ಕಚೇರಿಗೆ ಕೆಲಸಕ್ಕೆ ತೆರಳುವ ಜನರು ಎಲ್ಲರೂ ಮೊಬೈಲ್‍ನಲ್ಲಿ ಬಿಜಿó. ಏಕೆಂದರೆ ಎಲ್ಲರ ಹತ್ತಿರವೂ ಮೊಬೈಲ್. ಮೊಬೈಲ್‍ಗಳಲ್ಲಿ
ಕೊಡವ ಹಾಕಿ :ಕಲ್ಮಾಡಂಡ ಚಾಂಪಿಯನ್ ಮಡಿಕೇರಿ ಮೇ 21 : ಚೇರಂಬಾಣೆಯ ಬೇಂಗುನಾಡು ಕೊಡವ ಸಮಾಜದ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ನಡೆದ ಮೂರನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ
ಒಂಟಿ ಸಲಗ ದಾಳಿ: ಸಾವಿನ ದವಡೆಯಿಂದ ಪಾರಾದ ಆಟೋ ಚಾಲಕಗೋಣಿಕೊಪ್ಪಲು, ಮೇ 21: ಹೊಸೂರು ಹಾಗೂ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿನಿಂದ ಕಾಡಾನೆ ಉಪಟಳ ಮಿತಿಮೀರಿದ್ದು ಗ್ರಾಮಸ್ಥರು, ಸಾರ್ವಜನಿಕರು, ಕಾರ್ಮಿಕ ವರ್ಗ ಹಾಗೂ
ಕಾಳಿಕಾಂಬ ಉತ್ಸವನಾಪೋಕ್ಲು, ಮೇ 21: ಸಮೀಪದ ಪಾಲೂರು ಗ್ರಾಮದ ಶ್ರೀಕಾಳಿಕಾಂಬ (ಅಮ್ಮನೋರು) ದೇವಿಯ ವಾರ್ಷಿಕ ಉತ್ಸವ ತಾ. 24 ರಂದು ಬೆಳಿಗ್ಗೆ 9.30 ರಿಂದ ಅಪರಾಹ್ನ 3ಗಂಟೆಯವರೆಗೆ ನಡೆಯಲಿದೆ.
ಇಂದು ವಾರ್ಷಿಕ ಹಬ್ಬಶನಿವಾರಸಂತೆ, ಮೇ 21: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ದೇವಾಲಯದ ವಾರ್ಷಿಕ ಹಬ್ಬದ ಕಾರ್ಯಕ್ರಮಗಳು ತಾ. 22ರಿಂದ (ಇಂದಿನಿಂದ) 27ರವರೆಗೆ ನಡೆಯಲಿದೆ. ಸಂಜೆ 5.30ಕ್ಕೆ ಹಬ್ಬದ ಧ್ವಜಾರೋಹಣ