ಅಧಿಕಾರ ಸ್ವೀಕಾರ ಕುಶಾಲನಗರ, ಆ. 6: ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷರಾಗಿ ಎಂ.ಎಂ. ಚರಣ್, ಸದಸ್ಯರಾದ ವಿ. ವಾಯು ವರುಣನ ಆರ್ಭಟಕ್ಕೆ ವೀರಾಜಪೇಟೆ ತಾಲೂಕು ತತ್ತರಮಡಿಕೇರಿ, ಆ. 6: ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆ ಹಾಗೂ ಇದರೊಂದಿಗೆ ಗಾಳಿಯ ರಭಸ ಕೂಡ ಮುಂದುವರಿಯುತ್ತಿರುವ ಪರಿಸ್ಥಿತಿಯಿಂದಾಗಿ ವೀರಾಜಪೇಟೆ ತಾಲೂಕು ಅಕ್ಷರಶಃ ನಲುಗಿ ಹೋಗುತ್ತಿದೆ. ನಿವೃತ್ತ ಅಧಿಕಾರಿಗೆ ಬೀಳ್ಕೊಡುಗೆಸೋಮವಾರಪೇಟೆ, ಆ. 6: ಇಲ್ಲಿನ ಅಂಚೆ ಕಚೇರಿಯಲ್ಲಿ ಎಂಟಿಎಸ್ ಆಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಎಂ.ಕೆ. ಕೃಷ್ಣ ಉಪಾಧ್ಯಾಯ ಅವರನ್ನು ಮುಖ್ಯ ಅಂಚೆ ಕಚೇರಿಯಲ್ಲಿ ಸನ್ಮಾನಿಸಿ, ಒಂಟಿ ಮಹಿಳೆ ಹತ್ಯೆ ಆರೋಪಿ ಬಂಧನಮಡಿಕೇರಿ, ಆ. 6: ಮಡಿಕೇರಿ ತಾಲೂಕಿನ ಮರಗೋಡು ವ್ಯಾಪ್ತಿಯ ಕಟ್ಟೆಮಾಡು ಪರಂಬು ಪೈಸಾರಿಯಲ್ಲಿ ನೆಲೆಸಿದ್ದ ಒಂಟಿ ವೃದ್ಧೆಯನ್ನು ಕೊಲೆಮಾಡಿ ಚಿನ್ನಾಭರಣಗಳನ್ನು ದೋಚಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ಕೊಡಗು ಗಾಳಿ ಮಳೆ : ನೆಲಕಚ್ಚಿದ ಜೋಳದ ಬೆಳೆ ಕಣಿವೆ, ಆ. 6 : ಆಶ್ಲೇಷಾ ಮಳೆ ಗಾಳಿಯ ರೌದ್ರಾವತಾರಕ್ಕೆ ಹಾರಂಗಿ ವ್ಯಾಪ್ತಿಯ ಬಯಲು ಅರೆ ನೀರಾವರಿ
ಅಧಿಕಾರ ಸ್ವೀಕಾರ ಕುಶಾಲನಗರ, ಆ. 6: ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷರಾಗಿ ಎಂ.ಎಂ. ಚರಣ್, ಸದಸ್ಯರಾದ ವಿ.
ವಾಯು ವರುಣನ ಆರ್ಭಟಕ್ಕೆ ವೀರಾಜಪೇಟೆ ತಾಲೂಕು ತತ್ತರಮಡಿಕೇರಿ, ಆ. 6: ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆ ಹಾಗೂ ಇದರೊಂದಿಗೆ ಗಾಳಿಯ ರಭಸ ಕೂಡ ಮುಂದುವರಿಯುತ್ತಿರುವ ಪರಿಸ್ಥಿತಿಯಿಂದಾಗಿ ವೀರಾಜಪೇಟೆ ತಾಲೂಕು ಅಕ್ಷರಶಃ ನಲುಗಿ ಹೋಗುತ್ತಿದೆ.
ನಿವೃತ್ತ ಅಧಿಕಾರಿಗೆ ಬೀಳ್ಕೊಡುಗೆಸೋಮವಾರಪೇಟೆ, ಆ. 6: ಇಲ್ಲಿನ ಅಂಚೆ ಕಚೇರಿಯಲ್ಲಿ ಎಂಟಿಎಸ್ ಆಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಎಂ.ಕೆ. ಕೃಷ್ಣ ಉಪಾಧ್ಯಾಯ ಅವರನ್ನು ಮುಖ್ಯ ಅಂಚೆ ಕಚೇರಿಯಲ್ಲಿ ಸನ್ಮಾನಿಸಿ,
ಒಂಟಿ ಮಹಿಳೆ ಹತ್ಯೆ ಆರೋಪಿ ಬಂಧನಮಡಿಕೇರಿ, ಆ. 6: ಮಡಿಕೇರಿ ತಾಲೂಕಿನ ಮರಗೋಡು ವ್ಯಾಪ್ತಿಯ ಕಟ್ಟೆಮಾಡು ಪರಂಬು ಪೈಸಾರಿಯಲ್ಲಿ ನೆಲೆಸಿದ್ದ ಒಂಟಿ ವೃದ್ಧೆಯನ್ನು ಕೊಲೆಮಾಡಿ ಚಿನ್ನಾಭರಣಗಳನ್ನು ದೋಚಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ಕೊಡಗು
ಗಾಳಿ ಮಳೆ : ನೆಲಕಚ್ಚಿದ ಜೋಳದ ಬೆಳೆ ಕಣಿವೆ, ಆ. 6 : ಆಶ್ಲೇಷಾ ಮಳೆ ಗಾಳಿಯ ರೌದ್ರಾವತಾರಕ್ಕೆ ಹಾರಂಗಿ ವ್ಯಾಪ್ತಿಯ ಬಯಲು ಅರೆ ನೀರಾವರಿ