ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಮಾಬಂದಿಕಣಿವೆ, ಜ. ೧೨: ಹಾರಂಗಿ ಜಲಾಶಯದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಸೋಮವಾರಪೇಟೆ ತಾಲೂಕಿನ ಕಂದಾಯ ಇಲಾಖೆಯ ಜಮಾಬಂದಿ ಕಾರ್ಯಕ್ರಮ ನಡೆಯಿತು. ಕಂದಾಯ
ಗ್ರಾಮಾಭಿವೃದ್ಧಿ ನೂತನ ಸದಸ್ಯರ ಗುರಿಯಾಗಿರಲಿ : ಸಚಿವ ಈಶ್ವರಪ್ಪ ಕರೆಮಡಿಕೇರಿ, ಜ. ೧೧ : ಗ್ರಾಮಾಭಿವೃದ್ಧಿ ಚಿಂತನೆಯನ್ನು ಗುರಿಯಾಗಿರಿಸಿಕೊಂಡು ಗ್ರಾಮ ಪಂಚಾಯಿತಿ ನೂತನ ಚುನಾಯಿತ ಸದಸ್ಯರು ಕೆಲಸ ಮಾಡಬೇಕೆಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಈಶ್ವರಪ್ಪ
ನಾಮಕಾವಸ್ಥೆಯ ಪರೀಕ್ಷೆಮಡಿಕೇರಿ, ಜ. ೧೧: ಮಡಿಕೇರಿಯ ಜಿಲ್ಲಾ ನ್ಯಾಯಾಲಯದಲ್ಲಿ ಹಲವು ದಿನಗಳಿಂದ ಕಲಾಪಗಳಿಗೆ ಆಗಮಿಸುವವರನ್ನು ಕೊರೊನಾ ಸಂಬAಧ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೇ ತಪಾಸಣಾ ಕೇಂದ್ರ
ಉತ್ತಪ್ಪ ಸಾವು ಪ್ರಕರಣ ಬಾಳೆಲೆ ಬಂದ್*ಗೋಣಿಕೊಪ್ಪಲು, ಜ. ೧೧: ಬಾಳೆಲೆ ಗ್ರಾಮದ ಹಿರಿಯ ನಾಗರಿಕ ಹಾಗೂ ಕಾಫಿ ಬೆಳೆಗಾರ ಪೋಡಮಾಡ ಉತ್ತಪ್ಪ ಸಾವಿನ ವಿಚಾರದಲ್ಲಿ ಕರೆ ನೀಡಲಾಗಿದ್ದ ಬಾಳೆಲೆ ಬಂದ್‌ಗೆ ವ್ಯಾಪಕ ಬೆಂಬಲ
ಅಪ್ಪನನ್ನು ಹತ್ಯೆಗೈದ ಮಗÀಮಡಿಕೇರಿ, ಜ. ೧೧: ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೆ ಹತ್ಯೆಗೈದು ಕಾಲು ಜಾರಿ ಬಿದ್ದು ಸತ್ತಿದ್ದಾರೆಂದು ಬಿಂಬಿಸಿದ್ದ ಪುತ್ರ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.ಮಡಿಕೇರಿ ತಾಲೂಕಿನ ಮದೆನಾಡು ನಿವಾಸಿ