ಗ್ರಾಮೀಣ ಅಂಚೆ ಸೇವಕರ ಸಂಘದಿಂದ ಪ್ರತಿಭಟನೆಮಡಿಕೇರಿ, ನ. 26: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಕೊಡಗು ವಿಭಾಗದ ವತಿಯಿಂದ ಇಂದು ನಗರದ ಪ್ರಧಾನ ಅಂಚೆ
ಜಿಲ್ಲಾ ಹಾಪ್ ಕಾಮ್ಸ್ನ ನೂತನ ಅಧ್ಯಕ್ಷರಾಗಿ ರಮೇಶ್ ಚಂಗಪ್ಪ ಆಯ್ಕೆಮಡಿಕೇರಿ, ನ.26: ಕೊಡಗು ಜಿಲ್ಲಾ ಹಾಪ್ ಕಾಮ್ಸ್‍ನ ನೂತನ ಅಧ್ಯಕ್ಷರಾಗಿ ಬಿದ್ದಾಟಂಡ ರಮೇಶ್ ಚಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ಮಲ್ಲಂಡ ಮಧು ದೇವಯ್ಯ ಅವರು ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಎಸ್.ಪಿ. ಪೊನ್ನಪ್ಪ,
ಸರ್ಕಾರಿ ಜಾಗದಲ್ಲಿದ್ದ ಕೃಷಿ ಗಿಡಗಳ ನಾಶ: ಸೂಕ್ತ ಕ್ರಮಕ್ಕೆ ಆಗ್ರಹಮಡಿಕೇರಿ, ನ. 26: ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಮಾಡಿಕೊಂಡಿದ್ದ ಕೃಷಿ ಗಿಡಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ತೆರವುಗೊಳಿಸಿರುವ ಘಟನೆÀ ತಾಲೂಕಿನ ಕೆ. ನಿಡುಗಣೆ ಗ್ರಾಮ
ಜೂಜಾಟ: ಇಬ್ಬರ ಬಂಧನಕೂಡಿಗೆ, ನ. 26: ಕೂಡ್ಲೂರು ಕೈಗಾರಿಕಾ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿ ಶಿವಶಂಕರ್ ತಂಡ
ಹಾಡಹಗಲೇ ಕಾಡಾನೆ ದಾಳಿ ಕಾರ್ಮಿಕನಿಗೆ ಗಾಯಪಾಲಿಬೆಟ್ಟ, ನ. 26: ಕಾರ್ಮಿಕ ವ್ಯಕ್ತಿಯೊಬ್ಬನ ಮೇಲೆ ಹಾಡಹಗಲೇ ಕಾಡಾನೆಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಚೆನ್ನಂಗಿಯಲ್ಲಿ ನಡೆದಿದೆ. ಚೆನ್ನಂಗಿ ಬಸವನಹಳ್ಳಿ ಹಾಡಿಯ ನಿವಾಸಿ ತಮ್ಮಣ್ಣ (60)