ಕೊಡ್ಲಿಪೇಟೆಯ ಕಲ್ಲಾರೆಯಲ್ಲಿ ಮನೆಗೆ ನುಗ್ಗಿ ಕಳ್ಳತನ*ಕೊಡ್ಲಿಪೇಟೆ, ಆ. 8: ಕೊಡ್ಲಿಪೇಟೆ ಸಮೀಪದ ಕಲ್ಲಾರೆ ಗ್ರಾಮದಲ್ಲಿ ಮನೆಗೆ ನುಗ್ಗಿ ನಗದು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಲ್ಲಾರೆ ಗ್ರಾಮದ ಬಷೀರ್ (ಸೋಫ ಬಾಬು) ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿಸಿದ್ದಾಪುರ, ಆ. 8: ನದಿತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಮನವಿ ಮಾಡಿಕೊಂಡಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಕ್ಕೆ ಹಾಗೂ ಪರಿಹಾರ ಹಾರಂಗಿ ವೀಕ್ಷಣೆಗೆ ಸಾವಿರಾರು ಪ್ರವಾಸಿಗರ ದಂಡು...ಕೂಡಿಗೆ, ಆ. 8: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿರುವ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಿಂದ ನದಿಗೆ ನೀರನ್ನು ಹರಿಯಬಿಟ್ಟಿರುವ ಸುಂದರವಾದ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡು ಕಂಡುಬರುತ್ತಿದೆ. ಕರಡಿಬೆಟ್ಟದಲ್ಲಿ ಅಪಾಯ...!?ಮಡಿಕೇರಿ, ಆ. 8: ಇಲ್ಲಿಗೆ ಸನಿಹದ ಮದೆ ಗ್ರಾ.ಪಂ. ವ್ಯಾಪ್ತಿಯ ಸಾಲಾಪು ಬಳಿ ಇರುವ ಕರಡಿ ಬೆಟ್ಟದಲ್ಲಿ ಅಪಾಯದ ಸೂಚನೆ ಕಂಡುಬರುತ್ತಿದೆ. ಬೆಟ್ಟದಲ್ಲಿ ಜಲಮೂಲವಿದ್ದು, ಶುದ್ಧವಾದ ಜಲ ಇ.ಸಿ.ಹೆಚ್.ಎಸ್. ಮಾಹಿತಿಮಡಿಕೇರಿ, ಆ. 8: ಕೋವಿಡ್-19 ಮುಂದುವರಿದ ಕಾರಣ ಇ.ಸಿ.ಹೆಚ್.ಎಸ್. ಅವಲಂಬಿತರು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಔಷಧಿಗಳನ್ನು ಇ.ಸಿ.ಹೆಚ್.ಎಸ್. ಚೀಟಿಯ ಪ್ರಕಾರ ಹೊರಗಡೆಯಿಂದ ತೆಗೆದುಕೊಳ್ಳಬಹುದು. ಔಷಧಿಗಳಿಗೋಸ್ಕರ ಸೆಪ್ಟೆಂಬರ್
ಕೊಡ್ಲಿಪೇಟೆಯ ಕಲ್ಲಾರೆಯಲ್ಲಿ ಮನೆಗೆ ನುಗ್ಗಿ ಕಳ್ಳತನ*ಕೊಡ್ಲಿಪೇಟೆ, ಆ. 8: ಕೊಡ್ಲಿಪೇಟೆ ಸಮೀಪದ ಕಲ್ಲಾರೆ ಗ್ರಾಮದಲ್ಲಿ ಮನೆಗೆ ನುಗ್ಗಿ ನಗದು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಲ್ಲಾರೆ ಗ್ರಾಮದ ಬಷೀರ್ (ಸೋಫ ಬಾಬು)
ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿಸಿದ್ದಾಪುರ, ಆ. 8: ನದಿತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಮನವಿ ಮಾಡಿಕೊಂಡಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಕ್ಕೆ ಹಾಗೂ ಪರಿಹಾರ
ಹಾರಂಗಿ ವೀಕ್ಷಣೆಗೆ ಸಾವಿರಾರು ಪ್ರವಾಸಿಗರ ದಂಡು...ಕೂಡಿಗೆ, ಆ. 8: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿರುವ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಿಂದ ನದಿಗೆ ನೀರನ್ನು ಹರಿಯಬಿಟ್ಟಿರುವ ಸುಂದರವಾದ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡು ಕಂಡುಬರುತ್ತಿದೆ.
ಕರಡಿಬೆಟ್ಟದಲ್ಲಿ ಅಪಾಯ...!?ಮಡಿಕೇರಿ, ಆ. 8: ಇಲ್ಲಿಗೆ ಸನಿಹದ ಮದೆ ಗ್ರಾ.ಪಂ. ವ್ಯಾಪ್ತಿಯ ಸಾಲಾಪು ಬಳಿ ಇರುವ ಕರಡಿ ಬೆಟ್ಟದಲ್ಲಿ ಅಪಾಯದ ಸೂಚನೆ ಕಂಡುಬರುತ್ತಿದೆ. ಬೆಟ್ಟದಲ್ಲಿ ಜಲಮೂಲವಿದ್ದು, ಶುದ್ಧವಾದ ಜಲ
ಇ.ಸಿ.ಹೆಚ್.ಎಸ್. ಮಾಹಿತಿಮಡಿಕೇರಿ, ಆ. 8: ಕೋವಿಡ್-19 ಮುಂದುವರಿದ ಕಾರಣ ಇ.ಸಿ.ಹೆಚ್.ಎಸ್. ಅವಲಂಬಿತರು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಔಷಧಿಗಳನ್ನು ಇ.ಸಿ.ಹೆಚ್.ಎಸ್. ಚೀಟಿಯ ಪ್ರಕಾರ ಹೊರಗಡೆಯಿಂದ ತೆಗೆದುಕೊಳ್ಳಬಹುದು. ಔಷಧಿಗಳಿಗೋಸ್ಕರ ಸೆಪ್ಟೆಂಬರ್