ನಾಳೆ ದಸಂಸದಿAದ ಪ್ರತಿಭಟನಾ ರ್ಯಾಲಿಮಡಿಕೇರಿ, ಜ. ೧೩: ಬಾಳೆಲೆಯ ಪೋಡಮಾಡ ಉತ್ತಪ್ಪ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ಬಾಳೆಲೆಯ ಅಮಾಯಕ ಯುವಕರ ಮೇಲೆ ಸುಳ್ಳು ಪ್ರಕರಣ ದಾಖಲಿ ಸಲಾಗಿದೆ ಎಂದು ಆರೋಪಿಸಿ ಸಿಸಿಟಿವಿ
ಕೇಂದ್ರದ ಮೂರು ಕೃಷಿ ಕಾಯ್ದೆಗಳಿಗೆ ಸುಪ್ರೀಂಕೋರ್ಟ್ ತಡೆನವದೆಹಲಿ, ಜ. ೧೨: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಕಳೆದ ೪೮ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಸುಪ್ರೀಂ
ನಗರದಲ್ಲಿ ವಸತಿ ಯೋಜನೆ ನಿರ್ಮಾಣಕ್ಕೆ ಅನುಮೋದನೆಮಡಿಕೇರಿ, ಜ. ೧೨: ತಾಲೂಕಿನ ಕೆ. ನಿಡುಗಣೆ ಗ್ರಾಮ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ೯೪ ಎಕರೆ ವಿಸ್ತೀರ್ಣದ ಜಾಗದಲ್ಲಿ ವಸತಿ ಉದ್ದೇಶಕ್ಕೆ ಕರ್ನಾಟಕ ಗೃಹ ಮಂಡಳಿ ಕೋರಿರುವ ಪ್ರಸ್ತಾವನೆಗೆ
ಕೊಡವಾಮೆಯನ್ನು ಗೌರವಿಸಿ ಮಂಜು ಚಿಣ್ಣಪ್ಪ ಕರೆಶ್ರೀಮಂಗಲ, ಜ. ೧೨ : ಒಕ್ಕಾಮೆ-ತಕ್ಕಾಮೆ, ಮಣ್ಣ್-ಮನಸ್ಥಾನ, ಐನ್‌ಮನೆ, ಕೈಮಡ, ಮಂದ್ ಸಂಸ್ಕೃತಿ ನೈಜ ಕೊಡವಾಮೆಯಾಗಿದ್ದು, ಇದನ್ನು ಮನಪೂರ್ವಕವಾಗಿ ಗೌರವಿಸಿ ಆಚರಿಸಿಕೊಂಡು ಬಲಪಡಿಸಿದಾಗ ಕೊಡವ ಜನಾಂಗ ಸ್ವಾಭಾವಿಕವಾಗಿಯೆ
ರಾಜ್ಯದಿಂದ ಜಿಲ್ಲೆಗೆ ಶೀಘ್ರ ರೂ. ೧೦೦ ಕೋಟಿ ವಿಶೇಷ ಪ್ಯಾಕೇಜ್ ಅನುದಾನ ಬಿಡುಗಡೆಸೋಮವಾರಪೇಟೆ, ಜ. ೧೨: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಜಿಲ್ಲೆಗೆ ರೂ. ೫೪೬ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಅದರಲ್ಲಿ ಈಗಾಗಲೇ ರೂ. ೧೦೦ ಕೋಟಿ