ತಾ. ೫ ರಂದು ವಿವಿಧ ಸಮಿತಿಗಳ ಉದ್ಘಾಟನಾ ಸಮಾರಂಭಮಡಿಕೇರಿ, ಮಾ. ೨: ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಮತ್ತು ವಿವಿಧ ಸಮಿತಿಗಳ ಉದ್ಘಾಟನಾ ಸಮಾರಂಭವು ತಾ ೫ ರಂದು ಬೆಳಗ್ಗೆ ೧೦.೩೦
ಅಹೋರಾತ್ರಿ ಧರಣಿ*ಗೋಣಿಕೊಪ್ಪಲು, ಮಾ. ೨: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಬಡಾವಣೆಯ ೧೧೬ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾ ಬುಡಕಟ್ಟು ಕಾರ್ಮಿಕ ಸಂಘದ ವತಿಯಿಂದ ಅಹೋರಾತ್ರಿ
ಸರಕಾರಿ ನೌಕರರಿಗೆ ಕೆಲಸ ಮಾಡುವ ಮನಸ್ಥಿತಿ ಇರಬೇಕುಸುಂಟಿಕೊಪ್ಪ, ಮಾ. ೨: ಸರಕಾರಿ ನೌಕರರಿಗೆ ಕೆಲಸ ಮಾಡುವ ಮನಸ್ಥಿತಿ, ಗಟ್ಟಿ ನಿರ್ಧಾರ ಇರಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ
ಕಾಮಗಾರಿ ಸುಸೂತ್ರವಾಗಿ ನೆರವೇರಲು ಶಾಸಕರಿಂದ ಪ್ರಾರ್ಥನೆ*ಗೋಣಿಕೊಪ್ಪಲು, ಮಾ. ೨: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಾ, ಈಚೂರು ಗ್ರಾಮದಲ್ಲಿ ಸುಮಾರು ೯೮ ಲಕ್ಷ ಅನುದಾನದ ರಸ್ತೆ ಡಾಂಬರೀಕರಣ ಕಾಮಗಾರಿಗಳು ವಿಘ್ನವಿಲ್ಲದೇ ನೆರವೇರಲು ಶಾಸಕ
ನಾಳೆ ರಾಷ್ಟಿçÃಯ ವಿಜ್ಞಾನ ದಿನಾಚರಣೆ ರಸಪ್ರಶ್ನೆ ಸ್ಪರ್ಧೆಮಡಿಕೇರಿ, ಮಾ. ೨: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನಲ್ಲಿ ಕೊಡಗು ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ,