ವಿದ್ಯಾರ್ಥಿಗಳಿಗೆ ಕಿಟ್ ವಿತರಣೆಪಾಲಿಬೆಟ್ಟ,ಮೇ 4: ವಿಶೇಷಚೇತನ ವಿದ್ಯಾರ್ಥಿಗಳ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಪಾಲಿಬೆಟ್ಟ ಚೆಶೈರ್ ಹೋಂ ಮಾನವೀಯತೆ ಮೆರೆದಿದೆ. ವೀರಾಜಪೇಟೆ, ಪಾಲಿಬೆಟ್ಟ, ಸಿದ್ದಾಪುರ, ನೆಲ್ಲಿಹುದಿಕೇರಿ ಸೇರಿದಂತೆ ವಿವಿಧ ಕಲಾ ವೇದಿಕೆಯಿಂದ ಸ್ವಚ್ಛತಾ ಶ್ರಮದಾನ ಮಡಿಕೇರಿ, ಮೇ 4: ನಗರದ ಶ್ರೀರಾಘವೇಂದ್ರ ದೇವಾಲಯ ಸಮೀಪದ ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆ ವತಿಯಿಂದ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಶ್ರಮದಾನ ಮತ್ತು ಮಾಸ್ಕ್ ವಿತರಣೆ ನಾಪೆÇೀಕ್ಲು, ಮೇ 4: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಅವರು ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್‍ಗಳನ್ನು ವಿತರಿಸಿದರು. ಬಾಳೆ ಗಿಡಗಳು ನಾಶಗೋಣಿಕೊಪ್ಪ ವರದಿ, ಮೇ 4: ಗಾಳಿ, ಮಳೆಗೆ ಕೋಣಗೇರಿ ಗ್ರಾಮದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನೆಲಕಚ್ಚಿದ್ದು, ಪರಿಣಾಮ ಸುಮಾರು ರೂ. 3 ಲಕ್ಷ ಮೌಲ್ಯದ ನಷ್ಟ ಉಂಟಾಗಿದೆ. ಅಲ್ಲಿನ ನಾಪೋಕ್ಲುವಿನಲ್ಲಿ ದಾಸ್ತಾನು ಖಾಲಿ! ನಾಪೆÇೀಕ್ಲು : ನಾಪೆÇೀಕ್ಲು ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದಲೇ ಬಿರುಸಿನ ಮದ್ಯ ಮಾರಾಟ ಆರಂಭಗೊಂಡಿತು. ಪುರುಷರು, ಮಹಿಳೆಯರು ಎಂಬ ಬೇಧವಿಲ್ಲದೆ ಎಲ್ಲರೂ ಮದ್ಯ ಖರೀದಿಗೆ ಸರತಿ ಸಾಲಿನಲ್ಲಿ
ವಿದ್ಯಾರ್ಥಿಗಳಿಗೆ ಕಿಟ್ ವಿತರಣೆಪಾಲಿಬೆಟ್ಟ,ಮೇ 4: ವಿಶೇಷಚೇತನ ವಿದ್ಯಾರ್ಥಿಗಳ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಪಾಲಿಬೆಟ್ಟ ಚೆಶೈರ್ ಹೋಂ ಮಾನವೀಯತೆ ಮೆರೆದಿದೆ. ವೀರಾಜಪೇಟೆ, ಪಾಲಿಬೆಟ್ಟ, ಸಿದ್ದಾಪುರ, ನೆಲ್ಲಿಹುದಿಕೇರಿ ಸೇರಿದಂತೆ ವಿವಿಧ
ಕಲಾ ವೇದಿಕೆಯಿಂದ ಸ್ವಚ್ಛತಾ ಶ್ರಮದಾನ ಮಡಿಕೇರಿ, ಮೇ 4: ನಗರದ ಶ್ರೀರಾಘವೇಂದ್ರ ದೇವಾಲಯ ಸಮೀಪದ ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆ ವತಿಯಿಂದ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಶ್ರಮದಾನ ಮತ್ತು
ಮಾಸ್ಕ್ ವಿತರಣೆ ನಾಪೆÇೀಕ್ಲು, ಮೇ 4: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಅವರು ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್‍ಗಳನ್ನು ವಿತರಿಸಿದರು.
ಬಾಳೆ ಗಿಡಗಳು ನಾಶಗೋಣಿಕೊಪ್ಪ ವರದಿ, ಮೇ 4: ಗಾಳಿ, ಮಳೆಗೆ ಕೋಣಗೇರಿ ಗ್ರಾಮದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನೆಲಕಚ್ಚಿದ್ದು, ಪರಿಣಾಮ ಸುಮಾರು ರೂ. 3 ಲಕ್ಷ ಮೌಲ್ಯದ ನಷ್ಟ ಉಂಟಾಗಿದೆ. ಅಲ್ಲಿನ
ನಾಪೋಕ್ಲುವಿನಲ್ಲಿ ದಾಸ್ತಾನು ಖಾಲಿ! ನಾಪೆÇೀಕ್ಲು : ನಾಪೆÇೀಕ್ಲು ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದಲೇ ಬಿರುಸಿನ ಮದ್ಯ ಮಾರಾಟ ಆರಂಭಗೊಂಡಿತು. ಪುರುಷರು, ಮಹಿಳೆಯರು ಎಂಬ ಬೇಧವಿಲ್ಲದೆ ಎಲ್ಲರೂ ಮದ್ಯ ಖರೀದಿಗೆ ಸರತಿ ಸಾಲಿನಲ್ಲಿ