ಕಿಡಿಗೇಡಿಗಳಿಂದ ಗಿಡ ಮರಗಳಿಗೆ ಬೆಂಕಿಕುಶಾಲನಗರ, ಮಾ. 16: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೇಂದ್ರ ಕಛೇರಿಯ ಆವರಣದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ನೆಟ್ಟು ಬೆಳೆಸಲಾಗಿದ್ದ ನೂರಾರು ಗಿಡಗಳು ಸುಟ್ಟು ನ್ಯಾಯಾಲಯ ಕಲಾಪಗಳ ಮುಂದೂಡಿಕೆಮಡಿಕೇರಿ, ಮಾ. 16: ಕೊರೊನಾ ವೈರಸ್ ಪರಿಣಾಮ ನ್ಯಾಯಾಲಯಗಳಲ್ಲೂ ಇಂದಿನಿಂದ ಕಲಾಪಗಳು ಮುಂದೂಡಲ್ಪಡುತ್ತಿವೆ. ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಅತ್ಯಂತ ತುರ್ತು ಪ್ರಕರಣಗಳು (ಉದಾಹರಣೆಗೆ: ನಿರೀಕ್ಷಣಾ ದರ ಕುಸಿತದ ಆತಂಕದಲ್ಲಿ ಮೆಣಸಿನಕಾಯಿ ಬೆಳೆಗಾರಶನಿವಾರಸಂತೆ, ಮಾ. 16: ಕೊರೊನಾ ಹಾವಳಿ ಜೊತೆಗೆ ಇನ್ನೂ ಬಾರದ ಮಳೆ ರೈತರ ಬದುಕಲ್ಲಿ ತೀವ್ರ ಆತಂಕ ಮೂಡಿಸಿದೆ. ಹೋಬಳಿಯಾದ್ಯಂತ ರೈತರು ಉತ್ತಮ ದರದ ನಿರೀಕ್ಷೆಯಲ್ಲಿ ಈ ಆನೆಮರಿ ಜನನ*ಗೋಣಿಕೊಪ್ಪಲು,ಮಾ. 16 : ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ವರಲಕ್ಷ್ಮಿ (52) ಎಂಬ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. 15 ವರ್ಷಗಳಿಂದ ಶಿಬಿರದಲ್ಲಿರುವ ಹೆದ್ದಾರಿ ಬದಿಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆಯ ಜಾಗೃತಿ ಗೋಣಿಕೊಪ್ಪ ವರದಿ, ಮಾ. 16: ಆನೆಚೌಕೂರು ವನ್ಯಜೀವಿ ವಲಯ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಆನೆಚೌಕೂರು ಗೇಟ್‍ನಿಂದ ಮಜ್ಜಿಗೆಹಳ್ಳವರೆಗಿನ ಹೆದ್ದಾರಿ ಬದಿಯಲ್ಲಿ ಆಯೋಜಿಸಿದ್ದ ಶ್ರಮದಾನದಲ್ಲಿ ಸುಮಾರು
ಕಿಡಿಗೇಡಿಗಳಿಂದ ಗಿಡ ಮರಗಳಿಗೆ ಬೆಂಕಿಕುಶಾಲನಗರ, ಮಾ. 16: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೇಂದ್ರ ಕಛೇರಿಯ ಆವರಣದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ನೆಟ್ಟು ಬೆಳೆಸಲಾಗಿದ್ದ ನೂರಾರು ಗಿಡಗಳು ಸುಟ್ಟು
ನ್ಯಾಯಾಲಯ ಕಲಾಪಗಳ ಮುಂದೂಡಿಕೆಮಡಿಕೇರಿ, ಮಾ. 16: ಕೊರೊನಾ ವೈರಸ್ ಪರಿಣಾಮ ನ್ಯಾಯಾಲಯಗಳಲ್ಲೂ ಇಂದಿನಿಂದ ಕಲಾಪಗಳು ಮುಂದೂಡಲ್ಪಡುತ್ತಿವೆ. ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಅತ್ಯಂತ ತುರ್ತು ಪ್ರಕರಣಗಳು (ಉದಾಹರಣೆಗೆ: ನಿರೀಕ್ಷಣಾ
ದರ ಕುಸಿತದ ಆತಂಕದಲ್ಲಿ ಮೆಣಸಿನಕಾಯಿ ಬೆಳೆಗಾರಶನಿವಾರಸಂತೆ, ಮಾ. 16: ಕೊರೊನಾ ಹಾವಳಿ ಜೊತೆಗೆ ಇನ್ನೂ ಬಾರದ ಮಳೆ ರೈತರ ಬದುಕಲ್ಲಿ ತೀವ್ರ ಆತಂಕ ಮೂಡಿಸಿದೆ. ಹೋಬಳಿಯಾದ್ಯಂತ ರೈತರು ಉತ್ತಮ ದರದ ನಿರೀಕ್ಷೆಯಲ್ಲಿ ಈ
ಆನೆಮರಿ ಜನನ*ಗೋಣಿಕೊಪ್ಪಲು,ಮಾ. 16 : ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ವರಲಕ್ಷ್ಮಿ (52) ಎಂಬ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. 15 ವರ್ಷಗಳಿಂದ ಶಿಬಿರದಲ್ಲಿರುವ
ಹೆದ್ದಾರಿ ಬದಿಯಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆಯ ಜಾಗೃತಿ ಗೋಣಿಕೊಪ್ಪ ವರದಿ, ಮಾ. 16: ಆನೆಚೌಕೂರು ವನ್ಯಜೀವಿ ವಲಯ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಆನೆಚೌಕೂರು ಗೇಟ್‍ನಿಂದ ಮಜ್ಜಿಗೆಹಳ್ಳವರೆಗಿನ ಹೆದ್ದಾರಿ ಬದಿಯಲ್ಲಿ ಆಯೋಜಿಸಿದ್ದ ಶ್ರಮದಾನದಲ್ಲಿ ಸುಮಾರು