ಮರೆಯಾದ ದಸರಾ ಸಂಭ್ರಮ...ಮಡಿಕೇರಿ, ಅ. 27: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಸರಿಸಮಾನವೆಂಬಂತೆ ವಿಜೃಂಭಣೆಯಿಂದ ಹಗಲು - ರಾತ್ರಿ ಜನಜಂಗುಳಿಯೊಂದಿಗೆ, ವೈಭವೋಪೇತ ದಶಮಂಟಪಗಳ ಮೆರುಗಿನೊಂದಿಗೆ ಜರುಗುತ್ತಿದ್ದ ಮಡಿಕೇರಿ ದಸರಾದ ಸಂಭ್ರಮವನ್ನುಪೌತಿ ಖಾತೆ ಆಂದೋಲನ ಆರಂಭ; ಅಗತ್ಯ ದಾಖಲೆ ಒದಗಿಸಲು ಮನವಿ ಮಡಿಕೇರಿ, ಅ. 27: ಕೃಷಿ ಜಮೀನು ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವವು ಮೃತ ಉತ್ತಾರಾಧಿಗಳ ಹೆಸರಿಗೆ ಬದಲಾವಣೆಯಾಗದಿದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಕೊಡಗಿನ ಗಡಿಯಾಚೆಚೀನಾ ಬೆದರಿಕೆಗೆ ಭಾರತ-ಅಮೇರಿಕಾ ಸೆಡ್ಡು ನವದೆಹಲಿ, ಅ. 27: ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಮತ್ತು ಸೂಕ್ಷ್ಮ ಮಾಹಿತಿಗಳ ವಿನಿಮಯ ಇಂದಿನ ಭಾರತ-ಅಮೇರಿಕಾ 2+2 ಮಾತುಕತೆ ಹೊಸ 29 ಪ್ರಕರಣಗಳು 1 ಸಾವುಮಡಿಕೇರಿ, ಅ. 27: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತರ ಸಂಖ್ಯೆ 68 ಕ್ಕೇರಿದೆ. ಕುಶಾಲನಗರದ 63 ವರ್ಷದ ಪುರುಷ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ತಾ. ಗಿಡಗಂಟಿಗಳು ಬೆಳೆದು ಪಾದಚಾರಿಗಳ ಪ್ರಾಣಕ್ಕೆ ಕಂಟಕವಾಗಿರುವ ರಸ್ತೆ ಬದಿ *ಗೋಣಿಕೊಪ್ಪಲು, ಅ. 27: ರಸ್ತೆಗಳ ಹೊಂಡ ಮುಚ್ಚಿಸಿ ಅಪಘಾತ ತಪ್ಪಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದು ರಸ್ತೆ ಬದಿಯಲ್ಲಿರುವ ಗಿಡ ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವುದು. ಆದರೆ ಕೇವಲ
ಮರೆಯಾದ ದಸರಾ ಸಂಭ್ರಮ...ಮಡಿಕೇರಿ, ಅ. 27: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಸರಿಸಮಾನವೆಂಬಂತೆ ವಿಜೃಂಭಣೆಯಿಂದ ಹಗಲು - ರಾತ್ರಿ ಜನಜಂಗುಳಿಯೊಂದಿಗೆ, ವೈಭವೋಪೇತ ದಶಮಂಟಪಗಳ ಮೆರುಗಿನೊಂದಿಗೆ ಜರುಗುತ್ತಿದ್ದ ಮಡಿಕೇರಿ ದಸರಾದ ಸಂಭ್ರಮವನ್ನು
ಪೌತಿ ಖಾತೆ ಆಂದೋಲನ ಆರಂಭ; ಅಗತ್ಯ ದಾಖಲೆ ಒದಗಿಸಲು ಮನವಿ ಮಡಿಕೇರಿ, ಅ. 27: ಕೃಷಿ ಜಮೀನು ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವವು ಮೃತ ಉತ್ತಾರಾಧಿಗಳ ಹೆಸರಿಗೆ ಬದಲಾವಣೆಯಾಗದಿದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ
ಕೊಡಗಿನ ಗಡಿಯಾಚೆಚೀನಾ ಬೆದರಿಕೆಗೆ ಭಾರತ-ಅಮೇರಿಕಾ ಸೆಡ್ಡು ನವದೆಹಲಿ, ಅ. 27: ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಮತ್ತು ಸೂಕ್ಷ್ಮ ಮಾಹಿತಿಗಳ ವಿನಿಮಯ ಇಂದಿನ ಭಾರತ-ಅಮೇರಿಕಾ 2+2 ಮಾತುಕತೆ
ಹೊಸ 29 ಪ್ರಕರಣಗಳು 1 ಸಾವುಮಡಿಕೇರಿ, ಅ. 27: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತರ ಸಂಖ್ಯೆ 68 ಕ್ಕೇರಿದೆ. ಕುಶಾಲನಗರದ 63 ವರ್ಷದ ಪುರುಷ ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ತಾ.
ಗಿಡಗಂಟಿಗಳು ಬೆಳೆದು ಪಾದಚಾರಿಗಳ ಪ್ರಾಣಕ್ಕೆ ಕಂಟಕವಾಗಿರುವ ರಸ್ತೆ ಬದಿ *ಗೋಣಿಕೊಪ್ಪಲು, ಅ. 27: ರಸ್ತೆಗಳ ಹೊಂಡ ಮುಚ್ಚಿಸಿ ಅಪಘಾತ ತಪ್ಪಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದು ರಸ್ತೆ ಬದಿಯಲ್ಲಿರುವ ಗಿಡ ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವುದು. ಆದರೆ ಕೇವಲ