ಮಕ್ಕಂದೂರಿನಲ್ಲಿ ಕಾಳಿಂಗ ಸೆರೆಮಡಿಕೇರಿ, ಅ. 27: ಇಲ್ಲಿಗೆ ಸನಿಹದ ಮಕ್ಕಂದೂರುವಿನಲ್ಲಿರುವ ಪಿ.ಎಂ. ಸುಲೋಚನ ಅವರಿಗೆ ಸೇರಿದ ಹೊಟೇಲ್‍ನಲ್ಲಿ ಸೇರಿಕೊಂಡಿದ್ದ ಸುಮಾರು 9 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಯಿತು. ಹೊಟೇಲ್‍ನ ರಕ್ತದಾನ ಶಿಬಿರಗೋಣಿಕೊಪ್ಪಲು, ಅ. 27: ಅಮ್ಮತ್ತಿಯ ಜೂಮರ್ಸ್ ಯುವಕ ಸಂಘ ಹಾಗೂ ಆರ್.ಐ.ಹೆಚ್.ಪಿ. ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ತಾ. 31ರಂದು ಆಸ್ಪತ್ರೆಯ ಆವರಣದಲ್ಲಿ ರಕ್ತದಾನ ಶಿಬಿರ ಬೆಳಿಗ್ಗೆ 10 ಸಿಎನ್ಸಿಯಿಂದ ಅಗಲಿದ ಪೂರ್ವಜರ ಸ್ಮರಣೆಮಡಿಕೇರಿ, ಅ. 27: ಪತ್ತಲೋದಿ ದಿನದ ಪ್ರಯುಕ್ತ ಇಂದು ಸಿ.ಎನ್.ಸಿ ವತಿಯಿಂದ ಅಗಲಿದ ಪೂರ್ವಜರಿಗೆ ಗೌರವ ಅರ್ಪಿಸಲಾಯಿತು. ಮಡಿಕೇರಿಯ ಕೋಟೆಯಲ್ಲಿ ಶತಮಾನಗಳ ಹಿಂದೆ ಅನೇಕ ರಾಜರು ಕೊಡವ ಬಸ್ ಕಂಡಕ್ಟರ್ ಮೇಲೆ ಹಲ್ಲೆ: ಪರಸ್ಪರ ದೂರುಕರಿಕೆ, ಅ. 27: ಕಾರಿಗೆ ರಸ್ತೆ ಬದಿ ಬಿಟ್ಟುಕೊಡಲಿಲ್ಲ ಎಂಬ ಕಾರಣಕ್ಕಾಗಿ ಸಾರಿಗೆ ಸಂಸ್ಥೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ. ಈ ಸಂಬಂಧ ಉಭಯ ವೇತನ ಸಹಿತ ರಜೆ ನೀಡಲು ಸೂಚನೆಮಡಿಕೇರಿ, ಅ. 27: ಕರ್ನಾಟಕ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಹಬ್ಬ ಮತ್ತು ಹರಿದಿನಗಳ) ಕಾಯ್ದೆ 1963ರ ಕಲಂ 3 ಹಾಗೂ ಕರ್ನಾಟಕ ನಿಯಮಗಳು 1964ರ ನಿಯಮ 9ರ
ಮಕ್ಕಂದೂರಿನಲ್ಲಿ ಕಾಳಿಂಗ ಸೆರೆಮಡಿಕೇರಿ, ಅ. 27: ಇಲ್ಲಿಗೆ ಸನಿಹದ ಮಕ್ಕಂದೂರುವಿನಲ್ಲಿರುವ ಪಿ.ಎಂ. ಸುಲೋಚನ ಅವರಿಗೆ ಸೇರಿದ ಹೊಟೇಲ್‍ನಲ್ಲಿ ಸೇರಿಕೊಂಡಿದ್ದ ಸುಮಾರು 9 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಯಿತು. ಹೊಟೇಲ್‍ನ
ರಕ್ತದಾನ ಶಿಬಿರಗೋಣಿಕೊಪ್ಪಲು, ಅ. 27: ಅಮ್ಮತ್ತಿಯ ಜೂಮರ್ಸ್ ಯುವಕ ಸಂಘ ಹಾಗೂ ಆರ್.ಐ.ಹೆಚ್.ಪಿ. ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ತಾ. 31ರಂದು ಆಸ್ಪತ್ರೆಯ ಆವರಣದಲ್ಲಿ ರಕ್ತದಾನ ಶಿಬಿರ ಬೆಳಿಗ್ಗೆ 10
ಸಿಎನ್ಸಿಯಿಂದ ಅಗಲಿದ ಪೂರ್ವಜರ ಸ್ಮರಣೆಮಡಿಕೇರಿ, ಅ. 27: ಪತ್ತಲೋದಿ ದಿನದ ಪ್ರಯುಕ್ತ ಇಂದು ಸಿ.ಎನ್.ಸಿ ವತಿಯಿಂದ ಅಗಲಿದ ಪೂರ್ವಜರಿಗೆ ಗೌರವ ಅರ್ಪಿಸಲಾಯಿತು. ಮಡಿಕೇರಿಯ ಕೋಟೆಯಲ್ಲಿ ಶತಮಾನಗಳ ಹಿಂದೆ ಅನೇಕ ರಾಜರು ಕೊಡವ
ಬಸ್ ಕಂಡಕ್ಟರ್ ಮೇಲೆ ಹಲ್ಲೆ: ಪರಸ್ಪರ ದೂರುಕರಿಕೆ, ಅ. 27: ಕಾರಿಗೆ ರಸ್ತೆ ಬದಿ ಬಿಟ್ಟುಕೊಡಲಿಲ್ಲ ಎಂಬ ಕಾರಣಕ್ಕಾಗಿ ಸಾರಿಗೆ ಸಂಸ್ಥೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ. ಈ ಸಂಬಂಧ ಉಭಯ
ವೇತನ ಸಹಿತ ರಜೆ ನೀಡಲು ಸೂಚನೆಮಡಿಕೇರಿ, ಅ. 27: ಕರ್ನಾಟಕ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಹಬ್ಬ ಮತ್ತು ಹರಿದಿನಗಳ) ಕಾಯ್ದೆ 1963ರ ಕಲಂ 3 ಹಾಗೂ ಕರ್ನಾಟಕ ನಿಯಮಗಳು 1964ರ ನಿಯಮ 9ರ