ಹಿಂದೂ ಮಲೆಯಾಳಿ ಸಮಾಜಕ್ಕೆ ಪದಾಧಿಕಾರಿಗಳ ನೇಮಕಮಡಿಕೇರಿ, ನ. ೧೧: ಹಿಂದೂ ಮಲೆಯಾಳಿ ಸಮಾಜದ ಜಿಲ್ಲಾಧ್ಯಕ್ಷರಾಗಿ ವಿ.ಎಂ. ವಿಜಯ ಆಯ್ಕೆಯಾದರು. ಜಿಲ್ಲಾ ಸಮಿತಿಯ ಮಹಾಸಭೆಯಲ್ಲಿ ನೂತನ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಕೆ.ಎಸ್.
ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಮಡಿಕೇರಿ, ನ. ೧೧: ಕೊಡಗು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಚೇತನ್ ಎಂ. ಆದೇಶಿಸಿದ್ದಾರೆ. ಶಿರಂಗಾಲ
ರಾಷ್ಟಿçÃಯ ಮತದಾನ ದಿನಾಚರಣೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಸೋಮವಾರಪೇಟೆ, ನ. ೧೧: ರಾಷ್ಟಿçÃಯ ಮತದಾನ ದಿನಾಚರಣೆ ಅಂಗವಾಗಿ ಸ್ಥಳೀಯ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಹಾಗೂ ಪೋಸ್ಟರ್ ಮೇಕಿಂಗ್
ವಿಶೇಷಚೇತನರಿಗೆ ನೆರವು ಡಿಕೆ ಸುರೇಶ್ ಕುಶಾಲನಗರ, ನ. ೧೧: ಪಟ್ಟಣದಲ್ಲಿ ವಿಶೇಷಚೇತನರ ಕ್ಷೇಮಾಭಿವೃದ್ಧಿ ಕ್ಲಬ್ ಸ್ಥಾಪನೆ ಮೂಲಕ ನೊಂದ ವಿಶೇಷಚೇತನರ ಕುಟುಂಬಕ್ಕೆ ಜೀವನಾವಶ್ಯಕ ಸವಲತ್ತು ಒದಗಿಸಿ ವಿಶೇಷಚೇತನರ ಬಾಳಿಗೆ ಬೆಳಕು ನೀಡುವ ಕಾರ್ಯಕ್ರಮ
ಹಿರಿಯ ನಾಗರಿಕರ ಕುಂದುಕೊರತೆ ಪರಿಹರಿಸಲು ಸಹಾಯವಾಣಿ ಮಡಿಕೇರಿ, ನ. ೧೧: ಹಿರಿಯ ನಾಗರಿಕರ ಸಹಾಯವಾಣಿ (ಎನ್‌ಐಎಸ್ಸಿ) ಎಲ್ಲರ್‌ಲೈಸ್, ಟೋಲ್ ಫ್ರೀ ಸಂಖ್ಯೆ ೧೪೫೬೭ ಅಗತ್ಯ ಮಾಹಿತಿ ಮತ್ತು ಉತ್ತಮ ಕ್ಷೇತ್ರ ಕಾರ್ಯದ ಮೂಲಕ ಭಾರತದಲ್ಲಿ