ನಗರಸಭೆಯ ಮಾಜಿ ಸದಸ್ಯ ಬಿ.ಎ.ರಾಮಯ್ಯ ನಿಧನಮಡಿಕೇರಿ, ಅ.28 : ಮಡಿಕೇರಿ ನಗರಸಭೆಯ ಮಾಜಿ ಸದಸ್ಯ ಬಿ.ಎ.ರಾಮಯ್ಯ (79) ಅವರು ನಿಧನ ರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ 2.30ಕ್ಕೆ ಮಡಿಕೇರಿಯ ತಮ್ಮಚರಂಡಿ ತಡೆಗೋಡೆ ಕಾಮಗಾರಿ ಅವೈಜ್ಞಾನಿಕ ಆರೋಪಮಡಿಕೇರಿ, ಅ. 28: ನಗರದ ಪೊಲೀಸ್ ಮೈತ್ರಿ ಭವನ ಬಳಿ ಇಲಾಖೆಯ ವಸತಿಗೃಹಗಳಿಗೆ ಹೊಂದಿಕೊಂಡಂತೆ ನಡೆಯುತ್ತಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಒಳಚರಂಡಿ ಹಾಗೂ ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿವಿವಿಧ ಕಾಮಗಾರಿ ಪರಿಶೀಲನೆ ಮಡಿಕೇರಿ, ಅ.28: ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತರಾದ ಜಿ.ಎನ್.ಶ್ವೇತಾ ಅವರು ಬುಧವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು.ಕೊರೊನಾ * ಭಯಬೇಡ ಎಚ್ಚರವಿರಲಿ. * ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಿ. * ಆಗಿಂದ್ದಾಗ್ಗೇ ನಿಮ್ಮ ಕೈಗಳನ್ನು ಸಾಬೂನು ಬಳಸಿ ತೊಳೆದುಕೊಳ್ಳಿ. * ಸೀನುವಾಗ - ಕೆಮ್ಮುವಾಗ ಮಾಸ್ಕ್ ಇಲ್ಲವೇ ಕರವಸ್ತ್ರವನ್ನು ಮೂಗಿಗೆ ಅಡ್ಡಲಾಗಿ ಹಿಡಿದುಕೊಳ್ಳಿ. ಮಗುವನ್ನು ಚಿವುಟಿದ್ದೂ ಅವರೇ, ತೊಟ್ಟಿಲನ್ನು ತೂಗಿದ್ದೂ ಅವರೇ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾವೇರಿ ತೀರ್ಥೋದ್ಭವ ಬಂದದ್ದರಿಂದ ಆಚರಣೆಗಳಲ್ಲಿ ಕೆಲವೊಂದು ಮಾರ್ಪಾಡು ಗಳನ್ನು ಮಾಡುವುದು ಅನಿವಾರ್ಯವಾಗಿತ್ತು. ತೀರ್ಥೋದ್ಭವದ ಸಮಯದಲ್ಲಿ ಮಾಡಬೇಕಾದ ವ್ಯವಸ್ಥೆಗಳಿಗೆ ಸಂಬಂಧಿಸಿ ಚರ್ಚಿಸಲು
ನಗರಸಭೆಯ ಮಾಜಿ ಸದಸ್ಯ ಬಿ.ಎ.ರಾಮಯ್ಯ ನಿಧನಮಡಿಕೇರಿ, ಅ.28 : ಮಡಿಕೇರಿ ನಗರಸಭೆಯ ಮಾಜಿ ಸದಸ್ಯ ಬಿ.ಎ.ರಾಮಯ್ಯ (79) ಅವರು ನಿಧನ ರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ 2.30ಕ್ಕೆ ಮಡಿಕೇರಿಯ ತಮ್ಮ
ಚರಂಡಿ ತಡೆಗೋಡೆ ಕಾಮಗಾರಿ ಅವೈಜ್ಞಾನಿಕ ಆರೋಪಮಡಿಕೇರಿ, ಅ. 28: ನಗರದ ಪೊಲೀಸ್ ಮೈತ್ರಿ ಭವನ ಬಳಿ ಇಲಾಖೆಯ ವಸತಿಗೃಹಗಳಿಗೆ ಹೊಂದಿಕೊಂಡಂತೆ ನಡೆಯುತ್ತಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಒಳಚರಂಡಿ ಹಾಗೂ ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿ
ವಿವಿಧ ಕಾಮಗಾರಿ ಪರಿಶೀಲನೆ ಮಡಿಕೇರಿ, ಅ.28: ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತರಾದ ಜಿ.ಎನ್.ಶ್ವೇತಾ ಅವರು ಬುಧವಾರ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು.
ಕೊರೊನಾ * ಭಯಬೇಡ ಎಚ್ಚರವಿರಲಿ. * ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಿ. * ಆಗಿಂದ್ದಾಗ್ಗೇ ನಿಮ್ಮ ಕೈಗಳನ್ನು ಸಾಬೂನು ಬಳಸಿ ತೊಳೆದುಕೊಳ್ಳಿ. * ಸೀನುವಾಗ - ಕೆಮ್ಮುವಾಗ ಮಾಸ್ಕ್ ಇಲ್ಲವೇ ಕರವಸ್ತ್ರವನ್ನು ಮೂಗಿಗೆ ಅಡ್ಡಲಾಗಿ ಹಿಡಿದುಕೊಳ್ಳಿ.
ಮಗುವನ್ನು ಚಿವುಟಿದ್ದೂ ಅವರೇ, ತೊಟ್ಟಿಲನ್ನು ತೂಗಿದ್ದೂ ಅವರೇ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾವೇರಿ ತೀರ್ಥೋದ್ಭವ ಬಂದದ್ದರಿಂದ ಆಚರಣೆಗಳಲ್ಲಿ ಕೆಲವೊಂದು ಮಾರ್ಪಾಡು ಗಳನ್ನು ಮಾಡುವುದು ಅನಿವಾರ್ಯವಾಗಿತ್ತು. ತೀರ್ಥೋದ್ಭವದ ಸಮಯದಲ್ಲಿ ಮಾಡಬೇಕಾದ ವ್ಯವಸ್ಥೆಗಳಿಗೆ ಸಂಬಂಧಿಸಿ ಚರ್ಚಿಸಲು