ಕೊಡಗಿನ ಗಡಿಯಾಚೆ ಹೊಟೇಲ್‌ನಲ್ಲಿ ಅಗ್ನಿ ಅವಘಡ; ಆರು ಮಂದಿ ಸಾವು ಪಾಟ್ನಾ, ಏ. ೨೫: ರಾಜಧಾನಿ ಪಾಟ್ನಾದ ಹೊಟೇಲ್ ಒಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ೬ ಜನರು ಸಾವನ್ನಪ್ಪಿದ್ದಾರೆ. ಪಾಟ್ನಾಮಸ್ಟರಿಂಗ್ ಪೂರ್ಣ ಮತಗಟ್ಟೆ ತಲುಪಿದ ಮತಯಂತ್ರಗಳುಮಡಿಕೇರಿ, ಏ. ೨೫: ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ಅತ್ಯಂತ ಕೌತುಕವನ್ನು ಸೃಷ್ಟಿಸಿದೆ. ಬಿಜೆಪಿ-ಕಾಂಗ್ರೆಸ್ ನೇರಹಣಾಹಣಿ ಯೊಂದಿಗೆ ಉಭಯ ಪಕ್ಷಗಳ ನಾಯಕರ ಪ್ರತಿಷ್ಠೆಗೂಕಾಡಾನೆ ಹಾವಳಿ ಪ್ರದೇಶಗಳಲ್ಲಿ ಚುನಾವಣೆ ಸಂದರ್ಭ ಬಂದೋಬಸ್ತ್ ಮಡಿಕೇರಿ, ಏ. ೨೫: ತಾ.೨೬ ರಂದು (ಇಂದು) ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಕೊಡಗಿನಲ್ಲಿರುವ ಆನೆ ಹಾವಳಿ ಹೆಚ್ಚಿರುವ ವಿವಿಧ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿತಾ ೨೮ ರಂದು ಹಾಕಿ ನಮ್ಮೆ ಫೈನಲ್ಸ್ ಗಿನ್ನಿಸ್ ದಾಖಲೆ ಬರೆಯುವ ವಿಶ್ವಾಸ ಮಡಿಕೇರಿ, ಏ. ೨೫: ಕೊಡವ ಕುಟುಂಬಗಳ ನಡುವಿನ ೨೪ನೇ ಹಾಕಿ ಹಬ್ಬ “ಕುಂಡ್ಯೋಳAಡ ಹಾಕಿ ಕಾರ್ನಿವಲ್ ೨೦೨೪” ರ ಅಂತಿಮ ಪಂದ್ಯಾಟ ಮತ್ತು ಸಮಾರೋಪ ಸಮಾರಂಭ ತಾ.೨೮ಮೇ ೧ರಿಂದ ಯರವ ಕ್ರೀಡೋತ್ಸವಗೋಣಿಕೊಪ್ಪಲು, ಏ.೨೫: ಯರವ ಕುಟುಂಬದ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಯರವ ಕ್ರೀಡೋತ್ಸವಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದ್ದು ಈಗಾಗಲೇ ಜಿಲ್ಲೆಯ ೬೫ ಯರವ ಕುಟುಂಬಗಳು ತಮ್ಮ ಹೆಸರುಗಳನ್ನು
ಕೊಡಗಿನ ಗಡಿಯಾಚೆ ಹೊಟೇಲ್‌ನಲ್ಲಿ ಅಗ್ನಿ ಅವಘಡ; ಆರು ಮಂದಿ ಸಾವು ಪಾಟ್ನಾ, ಏ. ೨೫: ರಾಜಧಾನಿ ಪಾಟ್ನಾದ ಹೊಟೇಲ್ ಒಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ೬ ಜನರು ಸಾವನ್ನಪ್ಪಿದ್ದಾರೆ. ಪಾಟ್ನಾ
ಮಸ್ಟರಿಂಗ್ ಪೂರ್ಣ ಮತಗಟ್ಟೆ ತಲುಪಿದ ಮತಯಂತ್ರಗಳುಮಡಿಕೇರಿ, ಏ. ೨೫: ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ಅತ್ಯಂತ ಕೌತುಕವನ್ನು ಸೃಷ್ಟಿಸಿದೆ. ಬಿಜೆಪಿ-ಕಾಂಗ್ರೆಸ್ ನೇರಹಣಾಹಣಿ ಯೊಂದಿಗೆ ಉಭಯ ಪಕ್ಷಗಳ ನಾಯಕರ ಪ್ರತಿಷ್ಠೆಗೂ
ಕಾಡಾನೆ ಹಾವಳಿ ಪ್ರದೇಶಗಳಲ್ಲಿ ಚುನಾವಣೆ ಸಂದರ್ಭ ಬಂದೋಬಸ್ತ್ ಮಡಿಕೇರಿ, ಏ. ೨೫: ತಾ.೨೬ ರಂದು (ಇಂದು) ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಕೊಡಗಿನಲ್ಲಿರುವ ಆನೆ ಹಾವಳಿ ಹೆಚ್ಚಿರುವ ವಿವಿಧ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ
ತಾ ೨೮ ರಂದು ಹಾಕಿ ನಮ್ಮೆ ಫೈನಲ್ಸ್ ಗಿನ್ನಿಸ್ ದಾಖಲೆ ಬರೆಯುವ ವಿಶ್ವಾಸ ಮಡಿಕೇರಿ, ಏ. ೨೫: ಕೊಡವ ಕುಟುಂಬಗಳ ನಡುವಿನ ೨೪ನೇ ಹಾಕಿ ಹಬ್ಬ “ಕುಂಡ್ಯೋಳAಡ ಹಾಕಿ ಕಾರ್ನಿವಲ್ ೨೦೨೪” ರ ಅಂತಿಮ ಪಂದ್ಯಾಟ ಮತ್ತು ಸಮಾರೋಪ ಸಮಾರಂಭ ತಾ.೨೮
ಮೇ ೧ರಿಂದ ಯರವ ಕ್ರೀಡೋತ್ಸವಗೋಣಿಕೊಪ್ಪಲು, ಏ.೨೫: ಯರವ ಕುಟುಂಬದ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಪ್ರತಿಷ್ಠಿತ ಯರವ ಕ್ರೀಡೋತ್ಸವಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದ್ದು ಈಗಾಗಲೇ ಜಿಲ್ಲೆಯ ೬೫ ಯರವ ಕುಟುಂಬಗಳು ತಮ್ಮ ಹೆಸರುಗಳನ್ನು