ಮಾಜಿ ಸೈನಿಕರಿಗೆ ಜಾಗ ಮಂಜೂರಾತಿಗೆ ನ್ಯಾಯಾಲಯ ನಿರ್ದೇಶನ ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ, ಮಾ. ೯: ಮಾಜಿ ಸೈನಿಕರೋರ್ವರು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡಿರುವ ಜಾಗವನ್ನು ಸರಕಾರದಿಂದ ತಮ್ಮ ಹೆಸರಿಗೆ ಮಂಜೂರು ಮಾಡಿಕೊಳ್ಳಲು ನಮೂನೆ ೫೦ ಮತ್ತು
ಪಿಯುಸಿ ಪರೀಕ್ಷೆ ಮೊದಲ ದಿನ ೧೫೪ ಮಂದಿ ಗೈರುಮಡಿಕೇರಿ, ಮಾ. ೯: ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯದಲ್ಲಿ ಇಂದಿನಿAದ ಆರಂಭಗೊAಡಿದೆ. ಆರಂಭಿಕ ದಿನದಂದು ಕನ್ನಡ ಪರೀಕ್ಷೆ ಜರುಗಿದ್ದು, ಕೊಡಗು ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದವರ ಪೈಕಿ ೧೫೪
ಅಡ್ಡಗೋಡೆ ತೆರವು ಗಣಪತಿ ಪುತ್ಥಳಿಗೆ ಎಸ್ಡಿಪಿಐ ಆಗ್ರಹ ಮಡಿಕೇರಿ, ಮಾ. ೯ : ಮಡಿಕೇರಿ ನಗರ ವ್ಯಾಪ್ತಿಯ ಕೊಹಿನೂರು ರಸ್ತೆಯಿಂದ ಶಾಸ್ತಿç ನಗರಕ್ಕೆ ಸಂಪರ್ಕ ಕಲ್ಪಿಸುವ ಕಾಲು ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಡ್ಡಗೋಡೆ ಹಾಗೂ ಗಣಪತಿ
ವಾಹನಗಳ ಹಕ್ಕುಬಾಧ್ಯತೆ ಸಲ್ಲಿಸಲು ಅವಕಾಶಮಡಿಕೇರಿ, ಮಾ. ೯: ಅರಣ್ಯ ಉತ್ಪನ್ನವಾದ ಬೀಟೆ ಮರದ ಸೊತ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಮಾರುತಿ ಸುಜುಕಿ ೮೦೦ ಕಾರು ವಾಹನ ನೋಂದಣಿ ಸಂಖ್ಯೆ ಕೆಎ-೦೧-ಪಿ-೩೭೯೦ ನ್ನು ಕುಶಾಲನಗರ
ವಧು ವರರ ಸಮಾವೇಶ ಮಡಿಕೇರಿ, ಮಾ. ೯ : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು ಗೌಡ ಜನಾಂಗ ಬಾಂಧವರ (ಅರಭಾಷಿಕ) ವಧು-ವರರ ಸಮಾವೇಶ ತಾ. ೧೧ ರಂದು