ಜಿಲ್ಲೆಯಾದ್ಯಂತ ವಾಯು ವರುಣನ ಆರ್ಭಟ ಜನಜೀವನ ಅಸ್ತವ್ಯಸ್ತಸೋಮವಾರಪೇಟೆ, ಜು. ೧೪: ಗಾಳಿ ಮಳೆಗೆ ತಾಲೂಕಿನಾದ್ಯಂತ ಹಾನಿ ಮುಂದುವರೆದಿದ್ದು, ಮನೆಗಳ ಗೋಡೆಗಳು ಕುಸಿದು ಹಲವಷ್ಟು ಕುಟುಂಬಗಳು ಪರಿಹಾರಕ್ಕಾಗಿ ಕಂದಾಯ ಇಲಾಖೆಯ ಬಾಗಿಲು ಬಡಿಯುವಂತಾಗಿದೆ. ವರುಣನ ಆರ್ಭಟದೊಂದಿಗೆ ಗಾಳಿಯಕೊಡಗಿನ ಗಡಿಯಾಚೆಮೋದಿ ಹತ್ಯೆಗೆ ಸಂಚು; ಇಬ್ಬರ ಬಂಧನ ಪಾಟ್ನಾ, ಜು. ೧೪: ರಾಷ್ಟçದ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವರ್ಷಧಾರೆಗೆ ಕೊಡಗಿನಲ್ಲಿ ಅಂದಾಜು ರೂ ೩೧ ಕೋಟಿ ನಷ್ಟಮಡಿಕೇರಿ, ಜು. ೧೪: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸುರಿಯುತ್ತಿರುವ ಮುಂಗಾರು ಮಳೆಯ ಅಬ್ಬರಕ್ಕೆ ವ್ಯಾಪಕ ನಷ್ಟ ಉಂಟಾಗಿದೆ. ಜೂನ್ ೧ ರಿಂದ ಈ ತನಕ ಜಿಲ್ಲಾಡಳಿತದ ಮೂಲಕಅಪಾಯದಲ್ಲಿದ್ದ ೮೩ ಕುಟುಂಬಗಳ ಸ್ಥಳಾಂತರಮಡಿಕೇರಿ, ಜು. ೧೪: ದಕ್ಷಿಣ ಕೊಡಗಿನ ವೀರಾಜಪೇಟೆ ಹಾಗೂ ತೋರ ಗ್ರಾಮದಲ್ಲಿ ಅಪಾಯದ ಅಂಚಿನಲ್ಲಿದ್ದ ಒಟ್ಟು ೮೩ ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ವೀರಾಜಪೇಟೆಯ ಅಯ್ಯಪ್ಪದಕ್ಷಿಣ ಕೊಡಗಿನಲ್ಲಿ ಗಾಳಿ ಮಳೆಯ ಅಬ್ಬರ ರಸ್ತೆ ಸಂಪರ್ಕ ಕಡಿತಗೋಣಿಕೊಪ್ಪಲು, ಜು. ೧೪: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ದಕ್ಷಿಣ ಕೊಡಗಿನಾದ್ಯಂತ ಅಲ್ಲಲ್ಲಿ ಮರಗಳು ರಸ್ತೆಗೆ ಉರುಳಿವೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯೊಂದಿಗೆ ಗಾಳಿಯು ಬೀಸುತ್ತಿರುವುದರಿಂದ
ಜಿಲ್ಲೆಯಾದ್ಯಂತ ವಾಯು ವರುಣನ ಆರ್ಭಟ ಜನಜೀವನ ಅಸ್ತವ್ಯಸ್ತಸೋಮವಾರಪೇಟೆ, ಜು. ೧೪: ಗಾಳಿ ಮಳೆಗೆ ತಾಲೂಕಿನಾದ್ಯಂತ ಹಾನಿ ಮುಂದುವರೆದಿದ್ದು, ಮನೆಗಳ ಗೋಡೆಗಳು ಕುಸಿದು ಹಲವಷ್ಟು ಕುಟುಂಬಗಳು ಪರಿಹಾರಕ್ಕಾಗಿ ಕಂದಾಯ ಇಲಾಖೆಯ ಬಾಗಿಲು ಬಡಿಯುವಂತಾಗಿದೆ. ವರುಣನ ಆರ್ಭಟದೊಂದಿಗೆ ಗಾಳಿಯ
ಕೊಡಗಿನ ಗಡಿಯಾಚೆಮೋದಿ ಹತ್ಯೆಗೆ ಸಂಚು; ಇಬ್ಬರ ಬಂಧನ ಪಾಟ್ನಾ, ಜು. ೧೪: ರಾಷ್ಟçದ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ವರ್ಷಧಾರೆಗೆ ಕೊಡಗಿನಲ್ಲಿ ಅಂದಾಜು ರೂ ೩೧ ಕೋಟಿ ನಷ್ಟಮಡಿಕೇರಿ, ಜು. ೧೪: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸುರಿಯುತ್ತಿರುವ ಮುಂಗಾರು ಮಳೆಯ ಅಬ್ಬರಕ್ಕೆ ವ್ಯಾಪಕ ನಷ್ಟ ಉಂಟಾಗಿದೆ. ಜೂನ್ ೧ ರಿಂದ ಈ ತನಕ ಜಿಲ್ಲಾಡಳಿತದ ಮೂಲಕ
ಅಪಾಯದಲ್ಲಿದ್ದ ೮೩ ಕುಟುಂಬಗಳ ಸ್ಥಳಾಂತರಮಡಿಕೇರಿ, ಜು. ೧೪: ದಕ್ಷಿಣ ಕೊಡಗಿನ ವೀರಾಜಪೇಟೆ ಹಾಗೂ ತೋರ ಗ್ರಾಮದಲ್ಲಿ ಅಪಾಯದ ಅಂಚಿನಲ್ಲಿದ್ದ ಒಟ್ಟು ೮೩ ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ವೀರಾಜಪೇಟೆಯ ಅಯ್ಯಪ್ಪ
ದಕ್ಷಿಣ ಕೊಡಗಿನಲ್ಲಿ ಗಾಳಿ ಮಳೆಯ ಅಬ್ಬರ ರಸ್ತೆ ಸಂಪರ್ಕ ಕಡಿತಗೋಣಿಕೊಪ್ಪಲು, ಜು. ೧೪: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ದಕ್ಷಿಣ ಕೊಡಗಿನಾದ್ಯಂತ ಅಲ್ಲಲ್ಲಿ ಮರಗಳು ರಸ್ತೆಗೆ ಉರುಳಿವೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯೊಂದಿಗೆ ಗಾಳಿಯು ಬೀಸುತ್ತಿರುವುದರಿಂದ