ರಾಜ್ಯ ಹೆದ್ದಾರಿಯಲ್ಲೇ ಗಜಪಡೆ ನಡಿಗೆ ಸವಾರರೇ ಎಚ್ಚರಸೋಮವಾರಪೇಟೆ, ಏ. ೩: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲೇ ಕಾಡಾನೆಗಳು ಸಂಚರಿಸುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ತೆರಳಬೇಕಿದೆ. ಸೋಮವಾರಪೇಟೆ-ಐಗೂರು-ಮಡಿಕೇರಿ ರಸ್ತೆಯ ಕಾಜೂರು ಜಂಕ್ಷನ್ ಬಳಿಯಿರುವ ಗುಳಿಗಪ್ಪ ದೇವಾಲಯದನಾಳೆ ದಕ್ಷಿಣ ಕನ್ನಡ ಗೌಡ ಸೌಹಾರ್ದ ಬ್ಯಾಂಕ್ ಶಾಖೆ ಉದ್ಘಾಟನೆಮಡಿಕೇರಿ, ಏ. ೩: ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್‌ನ ಮಡಿಕೇರಿಯ ನೂತನ ಶಾಖೆಯ ಉದ್ಘಾಟನೆ ತಾ. ೫ ರಂದು ಮಧ್ಯಾಹ್ನ೨೦೨೨ಕ್ಕೆ ಶ್ರೀರಂಗಪಟ್ಟಣ ಗುಡ್ಡೆಹೊಸೂರು ಹೆದ್ದಾರಿ ವಿಸ್ತರಣೆ ಪೂರ್ಣಮಡಿಕೇರಿ, ಏ. ೨: ಬೆಂಗಳೂರು - ಮೈಸೂರು ಚತುಷ್ಪಥ ಹೆದ್ದಾರಿ ಕಾರ್ಯ ನಿಗದಿತ ಸಮಯದಂತೆಯೇ ನಡೆಯುತ್ತಿದ್ದು ೨೦೨೨ರ ಸೆಪ್ಟೆಂಬರ್ ವೇಳೆಯಲ್ಲಿ ಕಾಮಗಾರಿ ಪೂರ್ಣ ಗೊಂಡು ಉದ್ಘಾಟನೆಯಾಗಲಿದೆ ಎಂದುಪೊಲೀಸ್ ಧ್ವಜ ದಿನಾಚರಣೆ ದಯಾನಂದ್ಗೆ ಫೀಮಾ ಕಾರ್ಯಪ್ಪ ಟ್ರೋಫಿಮಡಿಕೇರಿ, ಏ. ೨: ಪೊಲೀಸ್ ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿನ ಉತ್ತಮ ಕಾರ್ಯನಿರ್ವಹಣೆ ಹಾಗೂ ಸಾಧನೆಗೆ ನೀಡಲಾಗುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಟ್ರೋಫಿಯನ್ನು ಈ ಬಾರಿನೆಲ ಸಂಸ್ಕೃತಿಯ ಬಗ್ಗೆ ಅಭಿಮಾನಕ್ಕೆ ಕರೆಶ್ರೀಮಂಗಲ, ಏ. ೨ : ಕೊಡವ ಜನಾಂಗದಲ್ಲಿ ತಮ್ಮ ಮಕ್ಕಳನ್ನು ಸಾಂಸ್ಕೃತಿಕ ಚೌಕಟ್ಟಿನೊಳಗೆ ಬೆಳೆಸುವ ನಿಟ್ಟಿನಲ್ಲಿ ತಾಯಂದಿರ ಪಾತ್ರ ಹಿರಿದಾಗಿದೆ. ಪದ್ಧತಿ-ಪರಂಪರೆಯ ಅನುಸರಣೆಯನ್ನು ತಂದೆ-ತಾಯAದಿರು ಮಕ್ಕಳಿಗೆ ಕಲಿಸಿಕೊಟ್ಟಾಗ
ರಾಜ್ಯ ಹೆದ್ದಾರಿಯಲ್ಲೇ ಗಜಪಡೆ ನಡಿಗೆ ಸವಾರರೇ ಎಚ್ಚರಸೋಮವಾರಪೇಟೆ, ಏ. ೩: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲೇ ಕಾಡಾನೆಗಳು ಸಂಚರಿಸುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ತೆರಳಬೇಕಿದೆ. ಸೋಮವಾರಪೇಟೆ-ಐಗೂರು-ಮಡಿಕೇರಿ ರಸ್ತೆಯ ಕಾಜೂರು ಜಂಕ್ಷನ್ ಬಳಿಯಿರುವ ಗುಳಿಗಪ್ಪ ದೇವಾಲಯದ
ನಾಳೆ ದಕ್ಷಿಣ ಕನ್ನಡ ಗೌಡ ಸೌಹಾರ್ದ ಬ್ಯಾಂಕ್ ಶಾಖೆ ಉದ್ಘಾಟನೆಮಡಿಕೇರಿ, ಏ. ೩: ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್‌ನ ಮಡಿಕೇರಿಯ ನೂತನ ಶಾಖೆಯ ಉದ್ಘಾಟನೆ ತಾ. ೫ ರಂದು ಮಧ್ಯಾಹ್ನ
೨೦೨೨ಕ್ಕೆ ಶ್ರೀರಂಗಪಟ್ಟಣ ಗುಡ್ಡೆಹೊಸೂರು ಹೆದ್ದಾರಿ ವಿಸ್ತರಣೆ ಪೂರ್ಣಮಡಿಕೇರಿ, ಏ. ೨: ಬೆಂಗಳೂರು - ಮೈಸೂರು ಚತುಷ್ಪಥ ಹೆದ್ದಾರಿ ಕಾರ್ಯ ನಿಗದಿತ ಸಮಯದಂತೆಯೇ ನಡೆಯುತ್ತಿದ್ದು ೨೦೨೨ರ ಸೆಪ್ಟೆಂಬರ್ ವೇಳೆಯಲ್ಲಿ ಕಾಮಗಾರಿ ಪೂರ್ಣ ಗೊಂಡು ಉದ್ಘಾಟನೆಯಾಗಲಿದೆ ಎಂದು
ಪೊಲೀಸ್ ಧ್ವಜ ದಿನಾಚರಣೆ ದಯಾನಂದ್ಗೆ ಫೀಮಾ ಕಾರ್ಯಪ್ಪ ಟ್ರೋಫಿಮಡಿಕೇರಿ, ಏ. ೨: ಪೊಲೀಸ್ ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿನ ಉತ್ತಮ ಕಾರ್ಯನಿರ್ವಹಣೆ ಹಾಗೂ ಸಾಧನೆಗೆ ನೀಡಲಾಗುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಟ್ರೋಫಿಯನ್ನು ಈ ಬಾರಿ
ನೆಲ ಸಂಸ್ಕೃತಿಯ ಬಗ್ಗೆ ಅಭಿಮಾನಕ್ಕೆ ಕರೆಶ್ರೀಮಂಗಲ, ಏ. ೨ : ಕೊಡವ ಜನಾಂಗದಲ್ಲಿ ತಮ್ಮ ಮಕ್ಕಳನ್ನು ಸಾಂಸ್ಕೃತಿಕ ಚೌಕಟ್ಟಿನೊಳಗೆ ಬೆಳೆಸುವ ನಿಟ್ಟಿನಲ್ಲಿ ತಾಯಂದಿರ ಪಾತ್ರ ಹಿರಿದಾಗಿದೆ. ಪದ್ಧತಿ-ಪರಂಪರೆಯ ಅನುಸರಣೆಯನ್ನು ತಂದೆ-ತಾಯAದಿರು ಮಕ್ಕಳಿಗೆ ಕಲಿಸಿಕೊಟ್ಟಾಗ