ಇಂದು ರಕ್ತದಾನ ಶಿಬಿರಸೋಮವಾರಪೇಟೆ, ನ. ೬: ಅಬಕಾರಿ ಇಲಾಖೆ, ತಥಾಸ್ತು ಸಾತ್ವಿಕ ಸಂಸ್ಥೆ ಸೋಮವಾರಪೇಟೆ, ಮಡಿಕೇರಿ ರಕ್ತನಿಧಿ ಘಟಕ, ಜಿಲ್ಲಾ ಎಚ್.ಐ.ವಿ.ನಿಯಂತ್ರಣ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ತಾ. ೭ ರಂದು
ನಾಳೆ ‘ಕ್ಯಾಂಪಸ್ ನೋಡ ಬನ್ನಿ’ ಕಾರ್ಯಕ್ರಮಮಡಿಕೇರಿ, ನ. ೬: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಚಿಕ್ಕಅಳುವಾರದಲ್ಲಿರುವ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ತಾ. ೮ ರಂದು (ನಾಳೆ) ‘ಕ್ಯಾಂಪಸ್ ನೋಡ ಬನ್ನಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಟ್ರಾö್ಯಕ್ಟರ್ ಮಗುಚಿಬಿದ್ದು ಕಾರ್ಮಿಕ ದುರ್ಮರಣಸೋಮವಾರಪೇಟೆ, ನ. ೬: ತೋಟದಲ್ಲಿ ಟಿಂಬರ್ ಕೆಲಸ ಮಾಡುತ್ತಿದ್ದ ಸಂದರ್ಭ ಟ್ರಾö್ಯಕ್ಟರ್ ಮಗುಚಿಬಿದ್ದು ಕಾರ್ಮಿಕರೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ತಾಲೂಕಿನ ಬಿಳಿಗೇರಿ ಸಮೀಪದ ಕಲ್ಲಾಡಿ ಕಾಫಿ ತೋಟದಲ್ಲಿ ನಡೆದಿದೆ. ಮೂಲತಃ
ಹಿತ ಚಿಂತಕರ ಅಭಿಯಾನ ಮಡಿಕೇರಿ, ನ. ೬: ವಿಶ್ವ ಹಿಂದೂ ಪರಿಷತ್ ವತಿಯಿಂದ ದೇಶದಾದ್ಯಂತ ಹಿತಚಿಂತಕ ಅಭಿಯಾನ -೨೦೨೨ ಅಂಗವಾಗಿ ಇಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್‌ನಿಂದ ಮಡಿಕೇರಿ ಓಂಕಾರೇಶ್ವರ ದೇವಾಲಯದಲ್ಲಿ
ಮರಗೋಡಿನಲ್ಲಿ ಅಂತರ ಗ್ರಾಮ ಕ್ರೀಡಾಕೂಟದ ಸಂಭ್ರಮಮಡಿಕೇರಿ, ನ. ೫ : ಗ್ರಾಮಾಂತರ ಪ್ರದೇಶವಾಗಿರುವ ಮರಗೋಡಿನಲ್ಲಿ ಸಂಭ್ರಮದ ವಾತಾವರಣ., ಪುಟಾಣಿಗಳಿಂದ ಹಿಡಿದು ವಯೋವೃದ್ಧರಾದಿಯಾಗಿ ಎಲ್ಲರೂ ಒಂದೇ ಕಡೆಯಲ್ಲಿ ಬೆರೆತು ಆಡಿ., ಓಡಿ ನಲಿಯುವ ಅಪರೂಪದ