ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆ ಇಂದಿನಿAದ ಪ್ರೀ ಕ್ವಾಟರ್ಸ್ನಾಪೋಕ್ಲು, ಏ. ೩: ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ವತಿಯಿಂದ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಪ್ರೀ ಕ್ವಾರ್ಟರ್ ಫೈನಲ್ಸ್
ಮುಸ್ಲಿಮರ ಮೀಸಲಾತಿ ರದ್ದು ಸಂವಿಧಾನ ವಿರೋಧಿಪೊನ್ನಂಪೇಟೆ, ಏ. ೩: ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ಸರಕಾರ ರದ್ದು ಮಾಡಿದ ನಿರ್ಧಾರ ಸಂವಿಧಾನ ವಿರೋಧಿ ನೀತಿಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕೊಡವ ಮುಸ್ಲಿಂ
ಕೇರ್ಬಲಿ ನಮ್ಮೆ ಮಾಜಿ ಚಾಂಪಿಯನ್ ಚೀಯಕಪೂವಂಡÀಕ್ಕೆ ಸೋಲುಶ್ರೀಮಂಗಲ, ಏ. ೩: ಟಿ. ಶೆಟ್ಟಿಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚೆಟ್ಟಂಗಡ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಎರಡನೇ ವರ್ಷದ ಕೊಡವ ಕೌಟುಂಬಿಕ ಕೇರ್‌ಬಲಿ (ಹಗ್ಗ
ಸಾಯಿ ಶಂಕರ್ ಬಿಎಡ್ ಕಾಲೇಜಿಗೆ ಶೇ ೧೦೦ ಫಲಿತಾಂಶಮಡಿಕೇರಿ, ಏ. ೩: ಪೊನ್ನಂಪೇಟೆಯ ಸಾಯಿ ಶಂಕರ್ ಬಿ.ಎಡ್ ಕಾಲೇಜಿಗೆ ೨೦೨೩ರ ಫೆಬ್ರವರಿಯಲ್ಲಿ ಬಿ.ಎಡ್ ೪ನೇ ಸೆಮಿಸ್ಟರ್‌ಗೆ ನಡೆದ ಪರೀಕ್ಷೆಯಲ್ಲಿ ಪರೀಕ್ಷೆ ಬರೆದ ೪೭ ವಿದ್ಯಾರ್ಥಿಗಳೂ ಉತ್ತೀರ್ಣರಾಗಿ
ಬಾಚೀರ ಕ್ರಿಕೆಟ್ ಪಂದ್ಯಾವಳಿ ೧೧ ತಂಡಗಳ ಮುನ್ನಡೆ ಶ್ರೀಮಂಗಲ, ಏ. ೩: ಹರಿಹರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬಾಚಿರ ಕೊಡವ ಕೌಟುಂಬಿಕ ಪಂದ್ಯಾವಳಿಯಲ್ಲಿ ಸೋಮವಾರ ೧೧ ತಂಡಗಳು ಮುನ್ನಡೆ ಪಡೆದುಕೊಂಡವು. ನಂದೇಟೀರ