ಪತಿಯ ಹತ್ಯೆ ಪತ್ನಿ ಬಂಧನವೀರಾಜಪೇಟೆ, ಡಿ. ೨೩: ಕ್ಷÄಲ್ಲಕ ಕಾರಣಕ್ಕಾಗಿ ಪತ್ನಿಯೇ ಪತಿಯ ಕುತ್ತಿಗೆಗೆ ವಸ್ತçದಿಂದ ಬಿಗಿದು ಕೊಲೆ ಮಾಡಿದ ಘಟನೆ ಸಮೀಪದ ಬೊಳ್ಳುಮಾಡು ಗ್ರಾಮದಲ್ಲಿ ನಡೆದಿದೆ. ಬೊಳ್ಳುಮಾಡು ಗ್ರಾಮದ ತೋಟವೊಂದರ ಲೈನ್‌ಮನೆಯಲ್ಲಿ
ಕೊಡಗಿನ ಗಡಿಯಾಚೆಐಪಿಎಲ್-ದಾಖಲೆಯ ಮೊತ್ತಕ್ಕೆ ಸ್ಯಾಮ್ ಕರನ್ ಹರಾಜು ಕೊಚ್ಚಿ, ಡಿ. ೨೩: ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆAಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಇತಿಹಾಸ ಬರೆದಿದ್ದು, ದಾಖಲೆಯ ೧೮.೫೦ ಕೋಟಿ
ಶನಿವಾರಸಂತೆ ವ್ಯಾಪ್ತಿಯಲ್ಲಿ ಹೆಚ್ಚಿದ ಕಾಡಾನೆ ಉಟಪಳ ಕಾಫಿ ಬೆಳೆಗಾರರು ಕಂಗಾಲುಆಲೂರು-ಸಿದ್ದಾಪುರ, ಡಿ. ೨೩: ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಹಾಸನ ಜಿಲ್ಲೆಯ ಯಸಳೂರು, ಆಲೂರು ಮೀಸಲು ಅರಣ್ಯದಿಂದ ಲಗ್ಗೆ ಇಡುತ್ತಿವೆ. ಇದರಿಂದ ಫಸಲಿಗೆ ಬಂದ ಕಾಫಿ
ಭತ್ತದ ಗದ್ದೆಗಳಿಗೆ ಕಾಡುಹಂದಿಗಳ ದಾಳಿ ನಾಪೋಕ್ಲು, ಡಿ. ೨೩: ಭತ್ತದ ಬೆಳೆಯಿಂದ ರೈತರು ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿರುವ ರೈತರು ಇದೀಗ ಕಾಡುಹಂದಿಗಳ ಕಾಟದಿಂದ ಕಂಗಾಲಾಗುವAತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ
ಕಣ್ಣಿನಷ್ಟೇ ಅದರ ಆರೋಗ್ಯವೂ ಮುಖ್ಯ ಡಾ ಮೋನಿಷಾಶನಿವಾರಸಂತೆ, ಡಿ. ೨೩: ಸರ್ವೇಂದ್ರಿಯಾಣA ನಯನಂ ಪ್ರಧಾನಂ ಎಂಬAತೆ ಮನುಷ್ಯನಿಗೆ ಕಣ್ಣು ಮುಖ್ಯ ಎಂಬುದು ತಿಳಿದಿದೆ ವಿನಃ ಕಣ್ಣಿನ ಆರೋಗ್ಯವೂ ಅಷ್ಟೇ ಮುಖ್ಯ ಎಂದು ಭಾವಿಸುವುದಿಲ್ಲ ಎಂದು