ಕಳೆದ ಬಾರಿ ಕೊರೊನಾ ಈ ಬಾರಿ ವರುಣನ ಅಬ್ಬರಕಣಿವೆ, sಸೆ. ೧೪: ಈ ಬಾರಿ ನಿಲ್ಲದ ನಿರಂತರ ಮಳೆಯಿಂದಾಗಿ ಕೃಷಿಕನ ಬದುಕು ಮೂರಾಬಟ್ಟೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕಾಡಿದ ಮಾರಕ ಕೊರೊನಾದ ಹೊಡೆತದಿಂದಾಗಿ ಆದ ಆರ್ಥಿಕಕಾಫಿ ಮಂಡಳಿಗೆ ಕಿಶೋರ್ ನೇಮಕಮಡಿಕೇರಿ, ಸೆ. ೧೪: ಭಾರತ ಸರಕಾರದ ಕಾಫಿ ಮಂಡಳಿಗೆ ಸದಸ್ಯರುಗಳನ್ನು ನಾಮ ನಿರ್ದೇಶನ ಮಾಡಲಾಗಿದ್ದು, ಕೊಡಗು ಜಿಲ್ಲೆಯಿಂದ ತಳೂರು ಕಿಶೋರ್ ಕುಮಾರ್ ನೇಮಕಗೊಂಡಿದ್ದಾರೆ. ಸಣ್ಣ ಬೆಳೆಗಾರರ ಪರವಾಗಿ ಜಿಲ್ಲೆಯಿಂದವಸತಿ ಶಾಲೆಗೆ ಕೊಡುಗೆಚೆಯ್ಯಂಡಾಣೆ, ಸೆ. ೧೪: ಕಕ್ಕಬೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ನೆಲಜಿ ಗ್ರಾಮದ (ಮುಂಬೈಯಲ್ಲಿ ಉದ್ಯೋಗದಲ್ಲಿರುವ) ಆಶಿಷ್ಸಂಪೂರ್ಣ ಸಾಕ್ಷರತೆ ಸಾಧಿಸಲು ಪ್ರಯತ್ನಿಸಿ ಡಾ ಬಿಸಿ ಸತೀಶಮಡಿಕೇರಿ, ಸೆ. ೧೪: ಕೊಡಗು ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣವು ಶೇ. ೮೨ ರಷ್ಟು ಇದ್ದು, ಸಂಪೂರ್ಣ ಸಾಕ್ಷರತೆ ಹೊಂದುವAತಾಗಲು ಪ್ರಯತ್ನಗಳು ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ.‘ಸರ್ಕಾರಿ ಶಾಲೆ ಏಳಿಗೆಗೆ ನನ್ನ ಕೊಡುಗೆ’ ಕಾರ್ಯಕ್ರಮಸೋಮವಾರಪೇಟೆ, ಸೆ. ೧೪: ಗೋಣಿಮರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಲ್‌ಐಸಿ ವತಿಯಿಂದ ಸರ್ಕಾರಿ ಶಾಲೆ ಏಳಿಗೆಗೆ ನನ್ನ ಕೊಡುಗೆ ಎಂಬ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಲ್‌ಐಸಿ ಆಫ್ ಇಂಡಿಯಾ
ಕಳೆದ ಬಾರಿ ಕೊರೊನಾ ಈ ಬಾರಿ ವರುಣನ ಅಬ್ಬರಕಣಿವೆ, sಸೆ. ೧೪: ಈ ಬಾರಿ ನಿಲ್ಲದ ನಿರಂತರ ಮಳೆಯಿಂದಾಗಿ ಕೃಷಿಕನ ಬದುಕು ಮೂರಾಬಟ್ಟೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕಾಡಿದ ಮಾರಕ ಕೊರೊನಾದ ಹೊಡೆತದಿಂದಾಗಿ ಆದ ಆರ್ಥಿಕ
ಕಾಫಿ ಮಂಡಳಿಗೆ ಕಿಶೋರ್ ನೇಮಕಮಡಿಕೇರಿ, ಸೆ. ೧೪: ಭಾರತ ಸರಕಾರದ ಕಾಫಿ ಮಂಡಳಿಗೆ ಸದಸ್ಯರುಗಳನ್ನು ನಾಮ ನಿರ್ದೇಶನ ಮಾಡಲಾಗಿದ್ದು, ಕೊಡಗು ಜಿಲ್ಲೆಯಿಂದ ತಳೂರು ಕಿಶೋರ್ ಕುಮಾರ್ ನೇಮಕಗೊಂಡಿದ್ದಾರೆ. ಸಣ್ಣ ಬೆಳೆಗಾರರ ಪರವಾಗಿ ಜಿಲ್ಲೆಯಿಂದ
ವಸತಿ ಶಾಲೆಗೆ ಕೊಡುಗೆಚೆಯ್ಯಂಡಾಣೆ, ಸೆ. ೧೪: ಕಕ್ಕಬೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ನೆಲಜಿ ಗ್ರಾಮದ (ಮುಂಬೈಯಲ್ಲಿ ಉದ್ಯೋಗದಲ್ಲಿರುವ) ಆಶಿಷ್
ಸಂಪೂರ್ಣ ಸಾಕ್ಷರತೆ ಸಾಧಿಸಲು ಪ್ರಯತ್ನಿಸಿ ಡಾ ಬಿಸಿ ಸತೀಶಮಡಿಕೇರಿ, ಸೆ. ೧೪: ಕೊಡಗು ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣವು ಶೇ. ೮೨ ರಷ್ಟು ಇದ್ದು, ಸಂಪೂರ್ಣ ಸಾಕ್ಷರತೆ ಹೊಂದುವAತಾಗಲು ಪ್ರಯತ್ನಗಳು ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ.
‘ಸರ್ಕಾರಿ ಶಾಲೆ ಏಳಿಗೆಗೆ ನನ್ನ ಕೊಡುಗೆ’ ಕಾರ್ಯಕ್ರಮಸೋಮವಾರಪೇಟೆ, ಸೆ. ೧೪: ಗೋಣಿಮರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಲ್‌ಐಸಿ ವತಿಯಿಂದ ಸರ್ಕಾರಿ ಶಾಲೆ ಏಳಿಗೆಗೆ ನನ್ನ ಕೊಡುಗೆ ಎಂಬ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಲ್‌ಐಸಿ ಆಫ್ ಇಂಡಿಯಾ