ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕೋತ್ಸವಮಡಿಕೇರಿ, ಏ.೨; ಇಲ್ಲಿನ ಕಾನ್ವೆಂಟ್ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ೧೫ನೇ ವಾರ್ಷಿಕೋತ್ಸವ ಇಂದು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಿಗ್ಗೆಯಿಂದ ಗುರುಗಣಪತಿ ಹೋಮ, ಪುಣ್ಯಾಹ, ನಾಂದಿ, ಸಂಕಲ್ಪ,ನಾಪೋಕ್ಲುವಿನಲ್ಲಿ ಅಂತರ್ ಗ್ರಾಮ ಸಾಂಸ್ಕೃತಿಕ ಪೈಪೋಟಿ ಕಾರ್ಯಕ್ರಮಮಡಿಕೇರಿ ಏ. ೨ : ನಾಪೋಕ್ಲು ಕೊಡವ ಸಮಾಜದ ವತಿಯಿಂದ ತಾ. ೩ ಮತ್ತು ಏ. ೪ ರಂದು ಅಂತರ್ ಗ್ರಾಮ ಸಾಂಸ್ಕೃತಿಕ ಪೈಪೋಟಿ ಕಾರ್ಯಕ್ರಮ ನಡೆಯಲಿದೆ. ತಾ.ಡೆತ್ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆಗೆ ಶರಣುಮಡಿಕೇರಿ, ಏ. ೨: ತನ್ನ ಪತ್ನಿ ಹಾಗೂ ಮಗಳ ಕಿರುಕುಳ ತಾಳಲಾರದೆ ತಾನು ಸಾಯುತ್ತಿದ್ದೇನೆ ಎಂಬದಾಗಿ ವ್ಯಕಿಯೋರ್ವ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿ ತಾಲೂಕಿನಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆಮಡಿಕೇರಿ, ಏ. ೨ : ಮಡಿಕೇರಿ ನಗರಸಭೆಯ ಎಲ್ಲಾ ೨೩ ವಾರ್ಡ್ಗಳ ಸಾರ್ವತ್ರಿಕ ಚುನಾವಣೆ ಪ್ರಕಟವಾಗಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ವಾರ್ಡ್ಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆಮುಖ್ಯಮಂತ್ರಿ ಪದಕಕ್ಕೆ ಮುರುಳೀಧರ್ ಆಯ್ಕೆಕುಶಾಲನಗರ, ಏ. ೨: ಕುಶಾಲನಗರದಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸಿ ಇದೀಗ ಬೆಂಗಳೂರು ಸಿಐಡಿ ಅಪರಾಧ ವಿಭಾಗದಲ್ಲಿ ಡಿವೈಎಸ್ಪಿ ಆಗಿರುವ ಪಿ.ಕೆ.ಮುರಳೀಧರ್ ಅವರು ೨೦೨೦ ರ ಸಾಲಿನ
ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕೋತ್ಸವಮಡಿಕೇರಿ, ಏ.೨; ಇಲ್ಲಿನ ಕಾನ್ವೆಂಟ್ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ೧೫ನೇ ವಾರ್ಷಿಕೋತ್ಸವ ಇಂದು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಿಗ್ಗೆಯಿಂದ ಗುರುಗಣಪತಿ ಹೋಮ, ಪುಣ್ಯಾಹ, ನಾಂದಿ, ಸಂಕಲ್ಪ,
ನಾಪೋಕ್ಲುವಿನಲ್ಲಿ ಅಂತರ್ ಗ್ರಾಮ ಸಾಂಸ್ಕೃತಿಕ ಪೈಪೋಟಿ ಕಾರ್ಯಕ್ರಮಮಡಿಕೇರಿ ಏ. ೨ : ನಾಪೋಕ್ಲು ಕೊಡವ ಸಮಾಜದ ವತಿಯಿಂದ ತಾ. ೩ ಮತ್ತು ಏ. ೪ ರಂದು ಅಂತರ್ ಗ್ರಾಮ ಸಾಂಸ್ಕೃತಿಕ ಪೈಪೋಟಿ ಕಾರ್ಯಕ್ರಮ ನಡೆಯಲಿದೆ. ತಾ.
ಡೆತ್ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆಗೆ ಶರಣುಮಡಿಕೇರಿ, ಏ. ೨: ತನ್ನ ಪತ್ನಿ ಹಾಗೂ ಮಗಳ ಕಿರುಕುಳ ತಾಳಲಾರದೆ ತಾನು ಸಾಯುತ್ತಿದ್ದೇನೆ ಎಂಬದಾಗಿ ವ್ಯಕಿಯೋರ್ವ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿ ತಾಲೂಕಿನ
ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆಮಡಿಕೇರಿ, ಏ. ೨ : ಮಡಿಕೇರಿ ನಗರಸಭೆಯ ಎಲ್ಲಾ ೨೩ ವಾರ್ಡ್ಗಳ ಸಾರ್ವತ್ರಿಕ ಚುನಾವಣೆ ಪ್ರಕಟವಾಗಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ವಾರ್ಡ್ಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ
ಮುಖ್ಯಮಂತ್ರಿ ಪದಕಕ್ಕೆ ಮುರುಳೀಧರ್ ಆಯ್ಕೆಕುಶಾಲನಗರ, ಏ. ೨: ಕುಶಾಲನಗರದಲ್ಲಿ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸಿ ಇದೀಗ ಬೆಂಗಳೂರು ಸಿಐಡಿ ಅಪರಾಧ ವಿಭಾಗದಲ್ಲಿ ಡಿವೈಎಸ್ಪಿ ಆಗಿರುವ ಪಿ.ಕೆ.ಮುರಳೀಧರ್ ಅವರು ೨೦೨೦ ರ ಸಾಲಿನ