ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆಕಣಿವೆ, ಡಿ. ೨೪: ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಗಳೊAದಿಗೆ ಅತ್ಯುತ್ತಮ ಸನ್ನಡತೆಯನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಲು ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕುಶಾಲನಗರ ತಾಲೂಕಿನ ಸುಂದರನಗರದಲ್ಲಿರುವ
ಮಕ್ಕಳಿಗೆ ಒತ್ತಡ ನೀಡಬೇಡಿ ಮಂಜುನಾಥ್ ಮೂರ್ನಾಡು, ಡಿ. ೨೪: ಪೋಷಕರು ತಮ್ಮ ಮಕ್ಕಳನ್ನುs ವಿಪರೀತ ಒತ್ತಡಕ್ಕೆ ಸಿಲುಕಿಸಬಾರದು ಎಂದು ಮಡಿಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಹೆಚ್.ಟಿ. ಹೇಳಿದರು. ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ
ಭೌಗೋಳಿಕತೆಗೆ ಸರಿಯಾಗಿ ಕೃಷಿ ನಡೆಸಲು ಕರೆಭಾಗಮಂಡಲ, ಡಿ. ೨೪: ರೈತರು ಮಣ್ಣು ಪರೀಕ್ಷೆ ಮಾಡಿ ಅದಕ್ಕೆ ಅನುಗುಣವಾಗಿ ಗೊಬ್ಬರ ಬಳಕೆ ಮಾಡುವುದು ಸೂಕ್ತ ಎಂದು ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ
ದೇಶ ಬದಲಾಗಬೇಕಾದರೆ ನಮ್ಮಿಂದಲೇ ಸಮಾಜದ ಉದ್ಧಾರವಾಗಬೇಕು ಚೆಟ್ಟಳ್ಳಿ, ಡಿ. ೨೪: ರಾಷ್ಟçವು ಬದಲಾಗಬೇಕಾದರೆ ದೇಶದ ಹಿತವನ್ನು ಬಯಸುವ ಬದಲು ನಮ್ಮಿಂದಲೇ ಸಮಾಜದ ಉದ್ಧಾರವಾಗಬೇಕು. ಕೊಡಗಿನ ಗ್ರಾಮಗಳಲ್ಲಿ ಕಂಡು ಬರುವ ಸೌಲಭ್ಯಯುತ ಸರಕಾರಿ ಶಾಲೆಗಳನ್ನು ಬೇರೆಲ್ಲೂ
ಹಕ್ಕುಪತ್ರದ ಜಾಗ ಪರಭಾರೆಯಾದರೆ ಸರ್ಕಾರಕ್ಕೆ ವಾಪಸ್ ಶಾಸಕ ರಂಜನ್ಸೋಮವಾರಪೇಟೆ, ಡಿ. ೨೪: ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಮಂದಿಗೆ ಕಂದಾಯ ಇಲಾಖೆ ಮೂಲಕ ಹಕ್ಕುಪತ್ರ ವಿತರಿಸಲಾಗುತ್ತಿದೆ. ಒಂದು ವೇಳೆ ಜಾಗ ಪರಭಾರೆಯಾದರೆ ಸರ್ಕಾರಕ್ಕೆ ವಾಪಸ್ ಪಡೆಯಲಾಗುವುದು