ಏ ೨೫ ರಿಂದ ಒಕ್ಕಲಿಗರ ಕ್ರೀಡಾಕೂಟ *ಗೋಣಿಕೊಪ್ಪ, ಏ.೩: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ ಏಪ್ರಿಲ್ ೨೫ ರಿಂದ ಮೂರು ದಿನ ಒಕ್ಕಲಿಗರ
ಕಾನೂನಿನ ಅರಿವು ಬಹುಮುಖ್ಯ ಗಂಗಾಧರಪ್ಪ ಕೂಡಿಗೆ, ಏ. ೩: ವಿದ್ಯಾರ್ಥಿ ಗಳು ವಿದ್ಯಾಭ್ಯಾಸದ ಜೊತೆಗೆ ಕಾನೂನಿನ ವಿಷಯಗಳ ಬಗ್ಗೆ ಅರಿವು ಮೂಡಿಸಿ ಕೊಳ್ಳಬೇಕು ಎಂದು ಸೋಮವಾರಪೇಟೆ ಉಪ ವಿಭಾಗದ ಉಪ ಪೊಲೀಸ್ ಅಧೀಕ್ಷಕ
ಶ್ರದ್ಧಾ ಭಕ್ತಿಯಿಂದ ನಡೆದ ಮಹಾದೇವರ ವಾರ್ಷಿಕೋತ್ಸವಗೋಣಿಕೊಪ್ಪ ವರದಿ, ಏ. ೩: ಕಿರುಗೂರು ಗ್ರಾಮದ ಮಹಾದೇವರ ವಾರ್ಷಿಕೋತ್ಸವ ಐದು ದಿನ ಭಕ್ತಿಭಾವದಿಂದ ನಡೆಯಿತು. ಶನಿವಾರ ದೇವರ ತಡುಂಬು ಪ್ರದಕ್ಷಿಣೆ ಮೂಲಕ ಸಂಪನ್ನ ಗೊಂಡಿತು. ದೇವರ
ಆರೋಗ್ಯ ಇಲಾಖಾ ಸಿಬ್ಬಂದಿಗೆ ಟೋಪಿ ವಿತರಣೆಸೋಮವಾರಪೇಟೆ, ಏ. ೩: ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ವತಿಯಿಂದ ಸಮೀಪದ ಆಲೂರು ಸಿದ್ದಾಪುರ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಟೋಪಿಗಳನ್ನು ವಿತರಿಸಲಾಯಿತು. ಆರೋಗ್ಯ ಇಲಾಖಾ ಸಿಬ್ಬಂದಿಗಳು ಹಾಗೂ ಆಶಾ
ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆ ಇಂದಿನಿಂದ ಪ್ರೀ ಕ್ವಾಟರ್ಸ್ಕುಶಾಲನಗರ, ಏ. ೩: ಕುಶಾಲನಗರ ಕೊಪ್ಪ ಗಡಿಭಾಗದ ವಾಹನ ತಪಾಸಣಾ ಕೇಂದ್ರಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ದಿಢೀರ್ ಭೆೆÃಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರದಲ್ಲಿ ಸಮರ್ಪಕವಾಗಿ