ಧರ್ಮಗಳ ಹೆಸರಿನಲ್ಲಿ ರಾಜಕೀಯ ಬೇಡ ಹಫೀಝ್ಸಿದ್ದಾಪುರ , ಮಾ. ೨೬: ಎಸ್.ಎಸ್.ಎಫ್. ವೀರಾಜಪೇಟೆ ಡಿವಿಷನ್ ವತಿಯಿಂದ ಸಂವಿಧಾನ, ಧರ್ಮ, ರಾಜಕೀಯ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವು ನೆಲ್ಯಹುದಿಕೇರಿ ಶಾಧಿ ಮಹಲ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಸೋಮವಾರಪೇಟೆ, ಮಾ.೨೬: ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸೋಮವಾರಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಹಾರಂಗಿ ನೀರು ಯೋಜನೆ ಜಾರಿಯಾಗಿದ್ದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ವಿಚಾರದ ಬಗ್ಗೆ ಪಟ್ಟಣ
ಬಾಲಕಿಯರ ಹಾಕಿಟೂರ್ನಿ ಕರ್ನಾಟಕ ಶುಭಾರಂಭಗೋಣಿಕೊಪ್ಪ ವರದಿ, ಮಾ. ೨೬; ಹಾಕಿ ಇಂಡಿಯಾ ವತಿಯಿಂದ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯುತ್ತಿರುವ ೧೨ ನೇ ವರ್ಷದ ಕಿರಿಯ ಬಾಲಕಿಯರ ರಾಷ್ಟçಮಟ್ಟದ ಹಾಕಿ ಟೂರ್ನಿಯಲ್ಲಿ ಕೊಡಗು ಆಟಗಾರರನ್ನು
ಹುದುಗೂರುವಿನಲ್ಲಿ ಕೃಷಿ ಕಾರ್ಯಾಗಾರ ಕೂಡಿಗೆ, ಮಾ. ೨೬: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹುದುಗೂರು ವಿನಲ್ಲಿರುವ ಸಾಮಾಜಿಕ ಅರಣ್ಯ ಸಸ್ಯ ಕ್ಷೇತ್ರದ ಆವರಣದಲ್ಲಿ ೭ನೇ ಹೊಸಕೋಟೆ ಮತ್ತು ಬ್ಯಾಡಗೊಟ್ಟ ಗ್ರಾ.ಪಂ.ಯ ವ್ಯಾಪ್ತಿಯ ಸಂಜೀವಿನಿ
ಮುತ್ತಪ್ಪ ದೇವರ ಉತ್ಸವ*ಗೋಣಿಕೊಪ್ಪ, ಮಾ. ೨೬: ಗೋಣಿಕೊಪ್ಪ ಶ್ರೀ ಕಿಲೇರಿ ಮುತ್ತಪ್ಪ ಮಠಪುರದ ಮುತ್ತಪ್ಪ ದೇವರ ಉತ್ಸವವು ತಾ. ೨೯ರಿಂದ ೩೧ರವರೆಗೆ ನಡೆಯಲಿದೆ. ತಾ.೨೯ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ,